Latest Updates
-
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ!
ನೈವೇದ್ಯ ಮಾಡಿದ ಮೇಲೆ ಆಂಬೊಡೆ ಸ್ವಾಹಾ
Snacks
oi-Sumalatha N
By Sumalatha N

ಬೇಕಾಗುವ ಪದಾರ್ಥಗಳು:
* 250 ಗ್ರಾಂ ಕಡಲೆಬೇಳೆ
* 4 ಹಸಿ ಮೆಣಸಿನಕಾಯಿ (ಸಣ್ಣದಾಗಿ ಕತ್ತರಿಸಿದ್ದು)
* 1 ಚಮಚ ಸಣ್ಣದಾಗಿ ಕತ್ತರಿಸಿದ ಕರಿಬೇವು
* 2 ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
* 1 ಚಮಚ ಇಂಗು
* ಉಪ್ಪು, ಎಣ್ಣೆ, ಕೆಂಪು ಮೆಣಸಿನ ಪುಡಿ
ಆಂಬೊಡೆಯನ್ನು ಹೀಗೆ ಮಾಡಿ:
* ಮೊದಲು ಕಡಲೆ ಬೇಳೆಯನ್ನು 2 ಗಂಟೆ ನೀರಿನಲ್ಲಿ ನೆನೆ ಹಾಕಿ ನೀರನ್ನು ಬೆರೆಸದೆಯೇ ರುಬ್ಬಿಕೊಳ್ಳಬೇಕು.
* ನಂತರ ಅದಕ್ಕೆ ಕತ್ತರಿಸಿದ ಕರಿಬೇವು, ಹಸಿಮೆಣಸಿನ ಕಾಯಿ, ಕೊತ್ತಂಬರಿ, ಸ್ವಲ್ಪ ಇಂಗು ಮತ್ತು ಉಪ್ಪನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಬೇಕು.
* ಈಗ ಈ ಮಿಶ್ರಣವನ್ನು ತುಂಬಾ ದಪ್ಪದ್ದಲ್ಲದೆ ತೆಳುವಾಗಿ ವೃತ್ತಾಕಾರವಾಗಿ ತಟ್ಟಿಕೊಂಡು ಎಣ್ಣೆ ಕಾಯಿಸಿ ಅದರೊಳಗೆ ಹಾಕಬೇಕು. ಕೆಂಪಗಾಗುವವರೆಗೂ ಬೇಯಿಸಿ ಎಣ್ಣೆಯಿಂದ ತೆಗೆಯಬೇಕು.
ಈಗ ಗರಂ ಗರಂ ಆಂಬೊಡೆ ಸಿದ್ಧಗೊಂಡಿದೆ. ಮಾಡಲು ತುಂಬಾ ಸುಲಭವಿರುವ ಈ ಆಂಬೊಡೆಯನ್ನು ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆ ನೈವೇದ್ಯವಾಗಿ ಮತ್ತು ವಿಶೇಷ ತಿಂಡಿಯಾಗಿ ತಯಾರು ಮಾಡಿ.
Comments
English summary
Festival recipes | Ambode recipe for varalakshmi festival | ಹಬ್ಬದ ಅಡುಗೆ | ವರಲಕ್ಷ್ಮಿ ಹಬ್ಬಕ್ಕೆ ಆಂಬೊಡೆ
Story first published: Thursday, August 11, 2011, 10:53 [IST]
Other articles published on Aug 11, 2011



Click it and Unblock the Notifications