Latest Updates
-
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ
ನೈವೇದ್ಯ ಮಾಡಿದ ಮೇಲೆ ಆಂಬೊಡೆ ಸ್ವಾಹಾ
Snacks
oi-Sumalatha N
By Sumalatha N

ಬೇಕಾಗುವ ಪದಾರ್ಥಗಳು:
* 250 ಗ್ರಾಂ ಕಡಲೆಬೇಳೆ
* 4 ಹಸಿ ಮೆಣಸಿನಕಾಯಿ (ಸಣ್ಣದಾಗಿ ಕತ್ತರಿಸಿದ್ದು)
* 1 ಚಮಚ ಸಣ್ಣದಾಗಿ ಕತ್ತರಿಸಿದ ಕರಿಬೇವು
* 2 ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
* 1 ಚಮಚ ಇಂಗು
* ಉಪ್ಪು, ಎಣ್ಣೆ, ಕೆಂಪು ಮೆಣಸಿನ ಪುಡಿ
ಆಂಬೊಡೆಯನ್ನು ಹೀಗೆ ಮಾಡಿ:
* ಮೊದಲು ಕಡಲೆ ಬೇಳೆಯನ್ನು 2 ಗಂಟೆ ನೀರಿನಲ್ಲಿ ನೆನೆ ಹಾಕಿ ನೀರನ್ನು ಬೆರೆಸದೆಯೇ ರುಬ್ಬಿಕೊಳ್ಳಬೇಕು.
* ನಂತರ ಅದಕ್ಕೆ ಕತ್ತರಿಸಿದ ಕರಿಬೇವು, ಹಸಿಮೆಣಸಿನ ಕಾಯಿ, ಕೊತ್ತಂಬರಿ, ಸ್ವಲ್ಪ ಇಂಗು ಮತ್ತು ಉಪ್ಪನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಬೇಕು.
* ಈಗ ಈ ಮಿಶ್ರಣವನ್ನು ತುಂಬಾ ದಪ್ಪದ್ದಲ್ಲದೆ ತೆಳುವಾಗಿ ವೃತ್ತಾಕಾರವಾಗಿ ತಟ್ಟಿಕೊಂಡು ಎಣ್ಣೆ ಕಾಯಿಸಿ ಅದರೊಳಗೆ ಹಾಕಬೇಕು. ಕೆಂಪಗಾಗುವವರೆಗೂ ಬೇಯಿಸಿ ಎಣ್ಣೆಯಿಂದ ತೆಗೆಯಬೇಕು.
ಈಗ ಗರಂ ಗರಂ ಆಂಬೊಡೆ ಸಿದ್ಧಗೊಂಡಿದೆ. ಮಾಡಲು ತುಂಬಾ ಸುಲಭವಿರುವ ಈ ಆಂಬೊಡೆಯನ್ನು ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆ ನೈವೇದ್ಯವಾಗಿ ಮತ್ತು ವಿಶೇಷ ತಿಂಡಿಯಾಗಿ ತಯಾರು ಮಾಡಿ.
Comments
English summary
Festival recipes | Ambode recipe for varalakshmi festival | ಹಬ್ಬದ ಅಡುಗೆ | ವರಲಕ್ಷ್ಮಿ ಹಬ್ಬಕ್ಕೆ ಆಂಬೊಡೆ
Story first published: Thursday, August 11, 2011, 10:53 [IST]
Other articles published on Aug 11, 2011
More From Boldsky
Prev
Next



Click it and Unblock the Notifications











