Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಭೂರಿ ಬೋಜನ ಮಾಡಿದರೆ ಈ ರೀತಿ ಮಾಡಿ

1. ವಿಶ್ರಾಂತಿ: ಅಯ್ಯೋ! ಹೆಚ್ಚು ತಿಂದ ಬಿಟ್ಟೆ, ಕರಗಿಸಬೇಕು ಅಂತ ವ್ಯಾಯಾಮ ಅಥವಾ ಓಡಾಡಲು ಪ್ರಾರಂಭಿಸಬೇಡಿ, ಅದರ ಬದಲು ಸ್ವಲ್ಪ ಜಾಸ್ತಿನೇ ವಿಶ್ರಾಂತಿ ತೆಗೆದುಕೊಳ್ಳಿ! ಏಕೆಂದರೆ ಊಟವಾದ ನಂತರ ದೇಹದಲ್ಲಿ ಮೆದುಳು ಜೀರ್ಣಕ್ರಿಯೆಗೆ ಆದೇಶ ನೀಡುತ್ತದೆ, ಈ ಜೀರ್ಣಕ್ರಿಯೆಯಲ್ಲಿ ಆಹಾರದಲ್ಲಿರುವ ಪೋಷಕಾಂಶಗಳು ದೇಹವನ್ನು ಸೇರುತ್ತದೆ. ದೇಹದಲ್ಲಿ ಈ ಕ್ರಿಯೆ ನಡೆಯುತ್ತಿರುವಾಗ ನಮಗೆ ಸುಸ್ತಾದ ಅನುಭವ ಉಂಟಾಗುತ್ತದೆ. ಆದ್ದರಿಂದ 15-20 ವಿಶ್ರಾಂತಿ ತೆಗೆದುಕೊಳ್ಳಬೇಕು.
2. ನಡುಗೆ: ನಂತರ ಎದ್ದು ನಡೆದಾಡಿ. ಆದರೆ ತುಂಬಾ ತಿಂದು ಶ್ರಮದಾಯಕವಾದ ಕೆಲಸ ಮಾಡಲು ಹೋಗಬೇಡಿ. ಏಕೆಂದರೆ ಈ ಸಮಯದಲ್ಲಿ ದೇಹವು ಶಕ್ತಿಯನ್ನು ಜೀರ್ಣಕ್ರಿಯೆಗೆ ಬಳಸುತ್ತಿರುತ್ತದೆ. ಆದ್ದರಿಂದ ಮೆಲ್ಲನೆ ನಡೆದಾಡಿದರೆ ಜೀರ್ಣಕ್ರಿಯೆಗೆ ಮತ್ತಷ್ಟು ಸಹಕಾರಿಯಾಗುವುದು.
3. ಗ್ರೀನ್ ಟೀ: ಊಟ ಮಾಡಿ ಸ್ವಲ್ಪ ಹೊತ್ತಿನ ಬಳಿಕ ಗ್ರೀನ್ ಟೀ ಅಥವಾ ಶುಂಠಿ ಟೀ ಮಾಡಿ ಕುಡಿದರೆ ಹೊಟ್ಟೆ ಭಾರ ಅನಿಸುವುದಿಲ್ಲ. ಹರ್ಬಲ್ ಟೀ ಮಾಡಿ ಕುಡಿದರೆ ದೇಹದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಬಹುದು.
4. ಬಿಸಿ ನೀರು ಕುಡಿಯಿರಿ: ಊಟದ ನಂತರ ಬಿಸಿ ನೀರು ಕುಡಿದರೆ ಒಳ್ಳೆಯದು. ಹಾಗಂತ ಊಟ ಮಾಡಿದ ತಕ್ಷಣ ಕುಡಿಯಬೇಡಿ, 20-25 ನಿಮಿಷ ಬಿಟ್ಟು ನಂತರ ಕುಡಿಯಿರಿ. ಅದಕ್ಕೆ ನಿಂಬೆ ರಸ ಹಾಕಿ ಕುಡಿದರೆ ಮತ್ತಷ್ಟು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications








