Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಬೇಸಿಗೆಗೆ ಸೂಕ್ತ ಈ ಜೀರಾ ರಸಂ
ಜೀರಾ ರಸಂ, ಇದನ್ನು ಸೂಪ್ ಕುಡಿಯುವ ರೀತಿಯಲ್ಲಿ ಕುಡಿಯಲು ತುಂಬಾ ರುಚಿಯಾಗಿರುತ್ತದೆ. ಅಲ್ಲದೆ ಬೇಸಿಗೆ ಕಾಲದಲ್ಲಿ ಇದನ್ನು ತಯಾರಿಸಿ ಕುಡಿದರೆ ಜೀರಿಗೆ ದೇಹವನ್ನು ತಂಪಾಗಿಡುತ್ತದೆ, ಹೊಟ್ಟೆಯ ಆರೋಗ್ಯಕ್ಕೂ ಒಳ್ಳೆಯದು.
ಈ ಜೀರಾ ರಸಂ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಾಗ್ರಿಗಳು:
ನಿಂಬೆ ಗಾತ್ರದ ಹುಣಸೇಹಣ್ಣು
ಟೊಮೆಟೋ
ಒಂದೂವರೆ ಚಮಮ ಜೀರಿಗೆ
ಕರಿಮೆಣಸಿನ ಪುಡಿ 1/2 ಚಮಚ
ಎಣ್ಣೆ
ಹಿಂಗು
ಉಪ್ಪು
ಸಾಸಿವೆ
ಕರಿಬೇವಿನ ಸೊಪ್ಪು
ಬೆಲ್ಲ (ಬೇಕಿದ್ದರೆ)
1 ಒಣ ಮೆಣಸು
ತಯಾರಿಸುವ ವಿಧಾನ
* ಹುಣಸೇ ಹಣ್ಣನ್ನು ಐದು ನಿಮಿಷ ಬಿಸಿ ನೀರಿನಲ್ಲಿ ನೆನೆಸಿಟ್ಟು ನಂತರ ಅದರ ರಸವನ್ನೆಲ್ಲಾ ತೆಗೆಯಿರಿ. ಈ ರಸವನ್ನು ಒಂದು ಪಾತ್ರೆಯಲ್ಲಿ ಹಾಕಿ ಇದಕ್ಕೆ ಒಂದು ಲೋಟ ನೀರು, ಸಣ್ಣಗೆ ಹೆಚ್ಚಿದ ಟೊಮೆಟೊ ಉಪ್ಪು ಮತ್ತು ಇಂಗು ಸೇರಿಸಿ ಸಣ್ಣ ಉರಿಯಲ್ಲಿಡಿ. ಬೆಲ್ಲ ಹಾಕುವುದಾದರೆ ಈ ನೀರಿನ ಜೊತೆಯಲ್ಲಿಯೇ ಹಾಕಿ ಕುದಿಸಿ.
* ಒಂದು ಪಾತ್ರೆಯಲ್ಲಿ ತುಪ್ಪ ಎಣ್ಣೆ ಮಾಡಿ ಇದಕ್ಕೆ ಸಾಸಿವೆ ಹಾಕಿ. ಅದು ಜೀರಿಗೆ ಹಾಕಿ. ಪುಡಿ ಮಾಡಿದ ಕರಿಮೆಣಸಿ ಪುಡಿ ಮತ್ತು ಕರಿಬೇವಿನ ಎಲೆ, ಒಣ ಮೆಣಸನ್ನು ಮುರಿದು ಹಾಕಿ. ನಂತರ ಈ ಪಾತ್ರೆಗೆ ಬೇಯಿಸಿದ ಹುಣಸೆ ಹಣ್ಣಿನ ರಸವನ್ನು ಸುರಿಯಿರಿ. ಬೇಕಿದ್ದರೆ ಒಂದು ಲೋಟ ನೀರು ಸೇರಿಸಿ, 5 ನಿಮಿಷವರೆಗೆ ಕುದಿಸಿದರೆ ಜೀರಾ ರಸಂ ರೆಡಿ.



Click it and Unblock the Notifications