ಕನ್ನಡ  » ವಿಷಯ

ಚಾಣಕ್ಯ ನೀತಿ

ಚಾಣಕ್ಯ ನೀತಿ: ಈ ರೀತಿ ಮಾಡುವುದರಿಂದ ದರಿದ್ರತನ ಬರಲಿದೆಯಂತೆ..!
ಪ್ರಾಚೀನ ಭಾರತದ ಮಹಾನ್ ವಿದ್ವಾಂಸ ಆಚಾರ್ಯ ಚಾಣಕ್ಯ ತನ್ನ ನೀತಿಯಲ್ಲಿ ಹಲವು ವಿಚಾರಧಾರೆಗಳ ಹೇಳಿದ್ದಾರೆ. ಅವರು ಜೀವನ ಮತ್ತು ಅದನ್ನು ಪಾಲಿಸುವ ವಿಧಾನವನ್ನು ತಿಳಿಸಿದ್ದಾರೆ. ಯಾವ...
ಚಾಣಕ್ಯ ನೀತಿ: ಈ ರೀತಿ ಮಾಡುವುದರಿಂದ ದರಿದ್ರತನ ಬರಲಿದೆಯಂತೆ..!

ಆರೋಗ್ಯಕರ ಜೀವನ, ದೀರ್ಘಾಯುಷ್ಯಕ್ಕೆ ಚಾಣಕ್ಯ ಹೇಳಿದ ಸೂತ್ರವಿದು..!
ಚಾಣಕ್ಯ ಸುಖ ಜೀವನದ ಸೂತ್ರಗಳನ್ನು ತನ್ನ ನೀತಿಗಳಲ್ಲಿ ತಿಳಿಸಿದ್ದಾರೆ. ಜೀವನ, ಸಂತೋಷ, ದುಃಖ, ಸಾವು, ಹುಟ್ಟು ಹೀಗೆ ನಾನಾ ವಿಚಾರಗಳ ಕುರಿತು ತನ್ನದೇ ನೀತಿ ಹೇಳಿದ್ದಾರೆ. ಚಾಣಕ್ಯ ನೀತ...
ಚಾಣಕ್ಯ ನೀತಿ: ಯಾರೊಂದಿಗಾದರೂ ಸ್ನೇಹ ಬೆಳೆಸುವ ಮೊದಲು ಈ 4 ವಿಷಯಗಳ ತಿಳಿದುಕೊಳ್ಳಿ..!
ನಾವು ಯಾರನ್ನು ನಂಬಬೇಕು. ಯಾರ ಜೊತೆ ಸ್ನೇಹ ಮಾಡಬೇಕು. ಯಾರ ಮನದಲ್ಲಿ ಯಾವ ರೀತಿ ಆಲೋಚನೆಗಳಿರುತ್ತೆ ಹೀಗೆ ಹತ್ತಾರು ಪ್ರಶ್ನೆಗಳು ನಮ್ಮ ತಲೆಯಲ್ಲಿ ಓಡುತ್ತಲೇ ಇರುತ್ತವೆ. ಅದರ ಜೊತೆ ...
ಚಾಣಕ್ಯ ನೀತಿ: ಯಾರೊಂದಿಗಾದರೂ ಸ್ನೇಹ ಬೆಳೆಸುವ ಮೊದಲು ಈ 4 ವಿಷಯಗಳ ತಿಳಿದುಕೊಳ್ಳಿ..!
ಈ ರೀತಿಯ ನಡವಳಿಕೆ ಇದ್ದರೆ ಬಿಟ್ಟು ಬಿಡಿ ! ಇಲ್ಲದಿದ್ದರೆ ಸಂಸಾರಕ್ಕೆ ಆಪತ್ತು
ಆಚಾರ್ಯ ಚಾಣಕ್ಯರು ಒರ್ವ ಶ್ರೇಷ್ಠ ಅರ್ಥ ಶಾಸ್ತ್ರಜ್ಞರು ಮಾತ್ರವಲ್ಲದೇ ಇವರೊಬ್ಬರು ಮಹಾನ್‌ ಜ್ಞಾನಿ, ವಿಧ್ವಾಂಸರೂ ಕೂಡ ಹೌದು. ಒರ್ವ ಸಾಮಾನ್ಯ ಧನ ಕಾಯುವ ಹುಡುಗನಿಗೆ ತರಭೇಟಿ ಕೊ...
ಚಾಣಕ್ಯನ ಈ ಸೂತ್ರಗಳನ್ನು ಪಾಲಿಸಿದ್ರೆ ಕುಟುಂಬದಲ್ಲಿ ಯಾವುದೇ ರೀತಿ ಕಷ್ಟಗಳಿರಲ್ಲ
ಒಂದು ಕುಟುಂಬ ಎಂದ ಮೇಲೆ ಅದರಲ್ಲಿ ಖುಷಿಯೇ ತುಂಬಿರುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಕೆಲವೊಂದು ಸಲ ಸಂತೋಷ ಅನುಭವಿಸಿದ್ರೆ ಇನ್ನೂ ಕೆಲವು ಸಲ ದುಃಖವನ್ನೂ ಅನುವಿಸಬೇಕಾಗುತ್ತದೆ. ...
ಚಾಣಕ್ಯನ ಈ ಸೂತ್ರಗಳನ್ನು ಪಾಲಿಸಿದ್ರೆ ಕುಟುಂಬದಲ್ಲಿ ಯಾವುದೇ ರೀತಿ ಕಷ್ಟಗಳಿರಲ್ಲ
ಚಾಣಕ್ಯನ ಪ್ರಕಾರ ಈ ಸೂತ್ರಗಳನ್ನು ಪಾಲಿಸಿದ್ರೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ!
ಮದುವೆ ಅನ್ನೋದು ಒಂದು ಪವಿತ್ರವಾದ ಬಂಧ. ಇದನ್ನು ಪ್ರೀತಿ ಹಾಗೂ ನಂಬಿಕೆಯ ಮೇಲೆ ಕಟ್ಟಲಾಗಿದೆ. ಕೆಲವೊಂದು ಸಲ ಈ ಗಟ್ಟಿಯಾದ ಬಂಧವು ಕೂಡ ಕೆಲವೊಂದು ಸಲ ಸಡಿಲವಾಗಿ ಬಿಡುತ್ತೆ. ಸಂಬಂಧದಲ...
ಲಕ್ಷ್ಮಿ ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತಿದ್ದಾಳೆ ಎಂದು ಸೂಚಿಸುವ ಲಕ್ಷಣಗಳಿವು!
ಚಾಣಕ್ಯರು ನಮ್ಮ ಜೀವನಕ್ಕೆ ಅಗತ್ಯವಿರುವ ಎಲ್ಲಾ ನೀತಿ ಪಾಠಗಳನ್ನು ರೂಪಿಸಿದ್ದಾರೆ. ಯಾವ ವ್ಯಕ್ತಿ ಚಾಣಕ್ಯ ನೀತಿಯನ್ನು ಪಾಲಿಸುತ್ತಾನೋ ಆತನಿಗೆ ಯಾವತ್ತಿಗೂ ಸೋಲು ಎದುರಾಗೋದಿಲ್...
ಲಕ್ಷ್ಮಿ ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತಿದ್ದಾಳೆ ಎಂದು ಸೂಚಿಸುವ ಲಕ್ಷಣಗಳಿವು!
ಹಾವಿನಂತೆ ವಿಷಕಾರೋ ವ್ಯಕ್ತಿಗಳ ಜೊತೆ ಸ್ನೇಹ ಮಾಡಲೇಬೇಡಿ : ಚಾಣಕ್ಯ
ಆಚಾರ್ಯ ಚಾಣಕ್ಯರ ಪ್ರಕಾರ ನಮ್ಮ ಜೊತೆಗೆ ಇರುವ ಕೆಲವು ವ್ಯಕ್ತಿಗಳು ತುಂಬಾನೇ ಅಪಾಯಕಾರಿ. ಎಷ್ಟು ಅಪಾಯಕಾರಿಯಂದ್ರೆ ಹಾವು ಹಾಗೂ ಚೇಳಿಗಿಂತ ಅವರು ನಮ್ಮ ಜೊತೆಗಿದ್ದರೆ ನಮಗೆ ಆಪತ್ತ...
ಪತ್ನಿಯ ಬಳಿ ಈ ನಾಲ್ಕು ವಿಚಾರಗಳ ಬಗ್ಗೆ ಹೇಳಲೇಬೇಡಿ ಅಂತಾರೆ ಚಾಣಕ್ಯ
ಚಾಣಕ್ಯನು ಸಾಮಾನ್ಯ ಜನರ ಜೀವನಕ್ಕೆ ಬೇಕಾಗಿರುವ ಕೆಲವೊಂದು ನೀತಿಗಳನ್ನು ರೂಪಿಸಿದ್ದಾರೆ. ಇಂದಿಗೂ ಜನ ಅದನ್ನು ಪಾಲಿಸುತ್ತಿದ್ದಾರೆ. ಚಾಣಕ್ಯ ನೀತಿಯಂತೆ ಜೀವನವನ್ನು ನಡೆಸಿದವರು ...
ಪತ್ನಿಯ ಬಳಿ ಈ ನಾಲ್ಕು ವಿಚಾರಗಳ ಬಗ್ಗೆ ಹೇಳಲೇಬೇಡಿ ಅಂತಾರೆ ಚಾಣಕ್ಯ
ಮಹಿಳೆಯರು ಪುರುಷರಿಗಿಂತ ಈ ನಾಲ್ಕು ವಿಚಾರಗಳಲ್ಲಿ ಯಾವತ್ತಿಗೂ ಮುಂದಿರುತ್ತಾರೆ : ಚಾಣಕ್ಯ
ಆಚಾರ್ಯ ಚಾಣಕ್ಯ ಒಬ್ಬ ಚತುರ ರಾಜಕಾರಣೆ, ಮೇಧಾವಿ, ಅರ್ಥಶಾಸ್ತ್ರಜ್ಞ. ಅವರು ಹೇಳಿ ಕೊಟ್ಟ ನೀತಿ ಪಾಠಗಳು ಇಂದಿಗೂ ನಮ್ಮ ಜೀವನಕ್ಕೆ ಅನ್ವಯವಾಗುತ್ತದೆ. ಯಾರು ಆಚಾರ್ಯರ ಮಾತುಗಳನ್ನು ಮ...
ಚಾಣಕ್ಯ ಪ್ರಕಾರ ಮಹಿಳೆ ತನ್ನ ಪುರುಷನಲ್ಲಿ ಈ ಗುಣಗಳಿರಬೇಕೆಂದು ಬಯಸುತ್ತಾಳೆ
ಹೆಣ್ಣು ಮಕ್ಕಳಿಗೆ ಮದುವೆ ಬಗ್ಗೆ ನೂರಾರು ಕನಸುಗಳಿರುತ್ತದೆ. ಅದ್ರ ಜೊತೆ ತಾನು ಮದುವೆಯಾಗೋ ಹುಡುಗನಲ್ಲೂ ಕೂಡ ಕೆಲವೊಂದು ಗುಣಗಳನ್ನು ಇರಲೇಬೇಕೆಂದು ಮಹಿಳೆ ಬಯಸೋದು ಸಹಜ. ಆಚಾರ್ಯ ...
ಚಾಣಕ್ಯ ಪ್ರಕಾರ ಮಹಿಳೆ ತನ್ನ ಪುರುಷನಲ್ಲಿ ಈ ಗುಣಗಳಿರಬೇಕೆಂದು ಬಯಸುತ್ತಾಳೆ
ಹೀಗೆ ಮಾಡಿದ್ರೆ ಸಂಬಂಧಗಳು ಮುರಿದು ಬೀಳಲ್ಲ ಅಂತಾರೆ ಚಾಣಕ್ಯ
ಒಬ್ಬ ವ್ಯಕ್ತಿಗೆ ಜೀವನದಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಅದು ಕುಂಟುಂಬದಲ್ಲಾಗಿರಬಹುದು, ವ್ಯಾಪಾರ, ಸ್ನೇಹ ಸಂಬಂಧವೇ ಆಗಿರಬಹುದು. ಯಾರು ಎಲ...
ಮನೆಯ ಯಜಮಾನ ಅನ್ನಿಸಿಕೊಳ್ಳಬೇಕಾದರೆ ಈ ಗುಣ ಇರಬೇಕು ಅಂತಾರೆ ಚಾಣಕ್ಯ
ಒಂದು ಮನೆ ಅಂದಮೇಲೆ ಅಲ್ಲಿ ಯಜಮಾನ ಇರಲೇಬೇಕು. ಯಜಮಾನ ಆದಮೇಲೆ ಆತ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಮನೆಯವರ ಬೇಕು-ಬೇಡಗಳನ್ನು ಅಥೈಸಿಕೊಳ್ಳಬೇಕು. ಅಷ್ಟಕ್ಕೆ ಮಾತ್ರ ...
ಮನೆಯ ಯಜಮಾನ ಅನ್ನಿಸಿಕೊಳ್ಳಬೇಕಾದರೆ ಈ ಗುಣ ಇರಬೇಕು ಅಂತಾರೆ ಚಾಣಕ್ಯ
ಈ ನಾಲ್ಕು ಸಂಗತಿಗಳು ಗರ್ಭದಲ್ಲಿರುವಾಗಲೇ ನಿರ್ಧಾರವಾಗುತ್ತೆ ಅಂತಾರೆ ಚಾಣಕ್ಯ..!
ಹುಟ್ಟಿದ ವ್ಯಕ್ತಿ ಈ ಭೂಮಿಯ ಮೇಲೆ ಎಷ್ಟು ದಿನ ಜೀವಂತವಾಗಿರ್ತಾನೆ ಅನ್ನೋದು ಗೊತ್ತಿಲ್ಲ. ಹುಟ್ಟು-ಸಾವು ಎಲ್ಲವೂ ನಮ್ಮ ಹಣೆಬರಹದಲ್ಲಿ ಬರೆದಿರುತ್ತದೆ. ಇವತ್ತು ಜೀವಂತವಾಗಿದ್ದ ವ್...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion