Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಇವತ್ತು ಅಡುಗೆ ಏನಪ್ಪಾ? ಅವರೆಕಾಳು ಹುಳಿಯಪ್ಪ!
ಅವರೆ ಬೇಳೆಯ ಮುಂದೆ ಬೇರೆ ಯಾವ ಬೇಳೆಯ ಬೇಳೆಕಾಳು ಬೇಯುವುದಿಲ್ಲ.. ಅಡುಗೆಮನೆಯಿಂದ ಘಂ ಎನ್ನುವ ಪರಿಮಳ ಬರುತ್ತಿದೆ. ಎಲ್ಲಾರು ಊಟಕ್ಕೆ ಬನ್ನಿ..
ಬೇಕಾಗುವ ಪದಾರ್ಥ : ಸುಲಿದು, ಆರಿಸಿದ 2 ಪಾವಿನಷ್ಟು ಅವರೆಕಾಳು, 1 ಹೋಳು ತೆಂಗಿನಕಾಯಿ, 1 ಈರುಳ್ಳಿ, 1 ಚಮಚ ಜೀರಿಗೆ, ಒಂದೊಂದು ಚಮಚದಷ್ಟು ಕೊತ್ತಂಬರಿಬೀಜ, ಗಸಗಸೆ, ಅಕ್ಕಿ ಹಾಗೂ ಸಾಂಬಾರು ಪುಡಿ.
ಮಾಡುವ ವಿಧಾನ : ಚೆನ್ನಾಗಿ ಆರಿಸಿದ ಅವರೆಕಾಳಿಗೆ ಮೂರು ಲೋಟದಷ್ಟು ನೀರು ಹಾಕಿ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ಆನಂತರ ತೆಂಗಿನಕಾಯಿ ತುರಿ, ಈರುಳ್ಳಿ, ಜೀರಿಗೆ, ಕೊತ್ತಂಬರಿ ಬೀಜ, ಗಸಗಸೆ, ಅಕ್ಕಿ, ಸಾಂಬಾರು ಪುಡಿ ಇವಿಷ್ಟನ್ನೂ ಹಸಿಯಾಗಿಯೇ ನುಣ್ಣಗೆ ರುಬ್ಬಿ ಬೆಂದ ಅವರೆಕಾಳಿಗೆ ಸೇರಿಸಿ.
ನಿಮ್ಮ ರುಚಿಗೆ ಅನುಗುಣವಾಗಿ ಕಲ್ಲುಪ್ಪು ಹಾಕಿ ಮತ್ತೊಂದು ಕುದಿ ಕುದಿಸಿ, ಕೆಳಗಿಳಿಸಿದ ತರುವಾಯ ಇಂಗು- ಸಾಸಿವೆ , ಕರಿಬೇವು ಒಗ್ಗರಣೆ ಹಾಕಿದರೆ, ಸೊಗಸಾದ ಅವರೆಕಾಳು ಹುಳಿ ಸಿದ್ಧ. ಹುಳಿ ದಪ್ಪನಾಗಿರಬಾರದು, ಸ್ಪಲ್ಪ ನೀರು ಜಾಸ್ತಿ ಹಾಕಿ ತೆಳ್ಳಗೆ ಮಾಡಿ. ಮುದ್ದೆ ಯ ಜತೆಗೆ ಅನ್ನದ ಜತೆಗೆ ಜೂಂಂಂ!



Click it and Unblock the Notifications
