Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಮಂಗಳೂರು ಮಳೆ ಮದ್ದು : ಮಾವಿನ ಓಟೆ ಸಾರು
Rasam
oi-Staff
By ಶಕುಂತಲ ವೆಲೆನ್ಶಿಯ, ಮಂಗಳೂರು

ಮಾವಿನ ಓಟೆ ಸಾರು (ಸೀಸನಲ್) : ಮಾವಿನಹಣ್ಣನ್ನು ಹೆಚ್ಚಿ ಹೋಳುಗಳನ್ನು ತಿಂದ ನಂತರ ಓಟೆಯನ್ನು ವ್ಯರ್ಥಮಾಡಬಾರದು. ಓಟೆಯನ್ನು ಫ್ರಿಜ್ ನಲ್ಲಿ ಇಟ್ಟಿರಬೇಕು. ಬಾಯಿರುಚಿಗೆ ಅಥವಾ ದಿಢೀರ್ ಎಂದು ಅತಿಥಿಗಳು ಮನೆಗೆ ಬಂದಾಗ ಸಾರು ಮಾಡಲು ಓಟೆ ಸಹಕಾರಿ.
ಮಾಡುವ ವಿಧಾನ : ಪಾತ್ರೆಯಲ್ಲಿ ನೀರು ಮತ್ತು ಓಟೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಓಟೆಯ ಎಲ್ಲಾ ರಸ ನೀರಿಗೆ ಇಳಿದನಂತರ ಓಟೆಯನ್ನು ತೆಗೆದು ಬಿಸಾಕಬೇಕು. ಮಾವಿನ ಬಿಸಿರಸಕ್ಕೆ ಬೆರೆಸುವ ಒಗ್ಗರಣೆಗೆ ಪದಾರ್ಥಗಳ ಪಟ್ಟಿ ಹೀಗಿದೆ : ಎಣ್ಣೆ ಅಥವಾ ತುಪ್ಪ, ಸಾಸಿವೆ, ಜೀರಿಗೆ, ಕರಿಬೇವು, ಸ್ವಲ್ಪ ಬೆಲ್ಲ, ಇಂಗು ಮತ್ತು ಉಪ್ಪು.
Comments
Read more about: mango rasam saru vegetarial recipe mangaluru monsoon rain coastal karnataka ಮಾವಿನ ಓಟೆ ಸಾರು ಮಂಗಳೂರು ಮುಂಗಾರು ಮಳೆ ಮಾವಿನಸಾರು ರಸಂ ಕರಾವಳಿ
Story first published: Tuesday, July 7, 2009, 12:51 [IST]
Other articles published on Jul 7, 2009



Click it and Unblock the Notifications