Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಮಂಗಳೂರು ಮಳೆ ಮದ್ದು : ಮಾವಿನ ಓಟೆ ಸಾರು
Rasam
oi-Staff
By ಶಕುಂತಲ ವೆಲೆನ್ಶಿಯ, ಮಂಗಳೂರು

ಮಾವಿನ ಓಟೆ ಸಾರು (ಸೀಸನಲ್) : ಮಾವಿನಹಣ್ಣನ್ನು ಹೆಚ್ಚಿ ಹೋಳುಗಳನ್ನು ತಿಂದ ನಂತರ ಓಟೆಯನ್ನು ವ್ಯರ್ಥಮಾಡಬಾರದು. ಓಟೆಯನ್ನು ಫ್ರಿಜ್ ನಲ್ಲಿ ಇಟ್ಟಿರಬೇಕು. ಬಾಯಿರುಚಿಗೆ ಅಥವಾ ದಿಢೀರ್ ಎಂದು ಅತಿಥಿಗಳು ಮನೆಗೆ ಬಂದಾಗ ಸಾರು ಮಾಡಲು ಓಟೆ ಸಹಕಾರಿ.
ಮಾಡುವ ವಿಧಾನ : ಪಾತ್ರೆಯಲ್ಲಿ ನೀರು ಮತ್ತು ಓಟೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಓಟೆಯ ಎಲ್ಲಾ ರಸ ನೀರಿಗೆ ಇಳಿದನಂತರ ಓಟೆಯನ್ನು ತೆಗೆದು ಬಿಸಾಕಬೇಕು. ಮಾವಿನ ಬಿಸಿರಸಕ್ಕೆ ಬೆರೆಸುವ ಒಗ್ಗರಣೆಗೆ ಪದಾರ್ಥಗಳ ಪಟ್ಟಿ ಹೀಗಿದೆ : ಎಣ್ಣೆ ಅಥವಾ ತುಪ್ಪ, ಸಾಸಿವೆ, ಜೀರಿಗೆ, ಕರಿಬೇವು, ಸ್ವಲ್ಪ ಬೆಲ್ಲ, ಇಂಗು ಮತ್ತು ಉಪ್ಪು.
Comments
Read more about: mango rasam saru vegetarial recipe mangaluru monsoon rain coastal karnataka ಮಾವಿನ ಓಟೆ ಸಾರು ಮಂಗಳೂರು ಮುಂಗಾರು ಮಳೆ ಮಾವಿನಸಾರು ರಸಂ ಕರಾವಳಿ
Story first published: Tuesday, July 7, 2009, 12:51 [IST]
Other articles published on Jul 7, 2009
More From Boldsky
Prev
Next



Click it and Unblock the Notifications











