Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ವೈರಲ್ : ನವವಿವಾಹಿತೆ ಮಗಳಿಗೆ ಕಳುಹಿಸಿದ ಆಷಾಢ ಉಡುಗೊರೆ ನೋಡಿ ಊರೇ ದಂಗಾಯ್ತು!
ಕೆಲವು ಪೋಷಕರಿಗೆ ಮಗಳನ್ನು ಮದುವೆ ಮಾಡಿ ಕೊಡುವಾಗ ಮಗಳಿಗೆ ಎಷ್ಟು ಕೊಟ್ಟರೂ ಸಮಧಾನ ಇರಲ್ಲ... ಮದುವೆ ಅಡುಗೆ ಬೊಂಬಾಟ್ ಆಗಿರಬೇಕು, ಇನ್ನು ಅಳಿಯನ ಮನೆಗೆ ತಿಂಡಿ-ತಿನಿಸುಗಳನ್ನು ಕಳುಹಿಸುವಾಗ ಅಂತೂ ತರವಾರಿ ತಿಂಡಿ-ತಿನಿಸುಗಳನ್ನು ಕಳುಹಿಸುತ್ತಾರೆ. ಯಾವ ವಿಷಯದಲ್ಲೂ ಕಂಜೂಸು ಮಾಡಲ್ಲ... ಸಂಬಂಧಿಕರು ನಮ್ಮ ಬಗ್ಗೆ ಒಳ್ಳೆಯದು ಅಂದುಕೊಳ್ಳಬೇಕೆಂದು ಬಗೆ-ಬಗೆಯ ತಿನಿಸುಗಳು ಉಡುಗೊರೆಗಳನ್ನು ಕಳುಹಿಸುವುದು ಸಹಜ.

ಆದರೆ ಇಲ್ಲೊಂದು ಪೋಷಕರು ತಮ್ಮ ಅಳಿಯನ ಮನೆಗೆ ಕಳುಹಿಸಿದ ಉಡುಗೊರೆ ನೋಡಿ ಅಳಿಯನ ಮನೆಯವರು ಮಾತ್ರವಲ್ಲ ಇಡೀ ಊರಿನವರೇ ದಂಗಾಗಿ ಹೋಗಿದ್ದಾರೆ... ಇದನ್ನು ನೋಡಿದವರು, ಕೇಳಿದವರು ಈ ರೀತಿ ಗಿಫ್ಟ್ ಕೊಟ್ಟಿರುವುದನ್ನು ನಾವೆಂದೂ ನೋಡಿರಲಿಲ್ಲ ಅಂತಿದ್ದಾರೆ, ಅಲ್ಲದೆ ಈ ಭರ್ಜರಿ ಉಡುಗೊರೆಯ ಸುದ್ದಿ ಸಕತ್ ವೈರಲ್ ಆಗಿದೆ.
ಆಷಾಢ ಮಾಸದಲ್ಲಿ ನವವಿವಾಹಿತೆ ಮಗಳ ಮನೆಗೆ ಪೋಷಕರು ತಿಂಡಿ-ತಿನಿಸುಗಳನ್ನು ತರುವ ಪದ್ಧತಿ ಆಂಧ್ರದಲ್ಲಿದೆ. ಈ ಪೋಷಕರು ಬರೋಬರಿ 1000 ಕೆಜಿ ಮೀನು, 1000 ಕೆಜಿ ತರಕಾರಿ, 250 ಕೆಜಿ ಅಡುಗೆ ಸಾಮಗ್ರಿ, 250 ಡಬ್ಬ ಉಪ್ಪಿನಕಾಯಿ, 250 ಕೆಜಿ ಸೀಗಡಿ, 250 ಕೆಜಿ ಸಿಹಿ ತಿನಿಸು, 10 ಮೇಕೆ, 50 ಕೋಳಿಗಳನ್ನು ಅಳಿಯನ ಮನೆಗೆ ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಮನೆಗೆ ತಂದೆ ಉಡುಗೊರೆ ಕಳುಹಿಸುತ್ತಿದ್ದಾರೆ ಎಂಬುವುದು ಗೊತ್ತಿತ್ತು... ಆದರೆ ಇಷ್ಟೊಂದು ಉಡುಗೊರೆ ನೋಡಿ ಮಗಳು-ಅಳಿಯ ಒಂದು ಕ್ಷಣ ದಂಗಾಗಿ ಹೋದರು.
ಈ ಉಡುಗೊರೆಯನ್ನು ನೀಡಿದ್ದು ಉದ್ಯಮಿ ಬಟುಲಾ ಬಲರಾಮ ಕೃಷ್ಣ, ಇವರು ತಮ್ಮ ಮಗಳು ಪ್ರತ್ಯೂಷರನ್ನು ಯಾನಂನಲ್ಲಿರುವ ಉದ್ಯಮಿಯ ಪುತ್ರ ಪವನ್ ಕುಮಾರ್ಗೆ ಕೊಟ್ಟು ಮದುವೆ ಮಾಡಿದ್ದರು. ಮಗಳಿಗೆ ಈ ಆಷಾಢದಲ್ಲಿ ಕಳುಹಿಸುವ ಉಡುಗೊರೆ ತುಂಬಾ ವಿಶೇಷವಾಗಿರಬೇಕೆಂದು ಬಯಸಿದ ತಂದೆ ಇಷ್ಟೆಲ್ಲಾ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ಈ ಆಷಾಢ ಉಡುಗೊರೆಯನ್ನು ಮಗಳು ಮತ್ತು ಅಳಿಯ ಮಾತ್ರವಲ್ಲ ಊರಿನವರು ಖಂಡಿತ ಮರೆಯಲ್ಲ ಅಲ್ವಾ?



Click it and Unblock the Notifications