Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ಮಹಾಕಾವ್ಯ ರಾಮಾಯಣ ಜನಸಾಮಾನ್ಯರಿಗೆ ಅರ್ಥವಾಗುವಂತೆ ಮಾಡಿದ ಈ ಸಂತನಿಗೆ ಅನಾಂತನಂತ ನಮನಗಳು
ಆಗಸ್ಟ್ 15ರಂದು ತುಳಸಿದಾಸ ಜಯಂತಿ. ಹಿಂದೂ ಧರ್ಮದ ಬಹುದೊಡ್ಡ ಸನ್ಯಾಸಿ ಲೇಖಕಕರಲ್ಲಿ ತುಳಸಿದಾಸರು ಒಬ್ಬರು. ಭಕ್ತಿ ಆಂದೋಲನದ ಮೂಲಕವಾಗಿ ಅವರು ಅಖಂಡ ಭಾರತದಲ್ಲಿ ತನ್ನದೇ ಆದ ಬೆಂಬಲಿಗರನ್ನು ಪಡೆದಿದ್ದ ತುಳಸಿದಾಸರು ರಾಮನ ಭಕ್ತನಾಗಿದ್ದರು. ಇಂತಹ ಮಹಾನ್ ವ್ಯಕ್ತಿಯ ಇವರ ಜಯಂತಿಯ ಇತಿಹಾಸ ಹಾಗೂ ಪ್ರಾಮುಖ್ಯತೆ ಏನೆಂಬುದನ್ನು ನೋಡೋಣ.

ತುಳಸಿದಾಸರ ಜಯಂತಿ 2021ರ ದಿನಾಂಕ:
ಹಿಂದೂ ಕ್ಯಾಲೆಂಡರ್ ಪ್ರಕಾರ, ತುಳಸಿದಾಸರು ಶ್ರಾವಣ ಮಾಸದ ಶುಕ್ಲ ಪಕ್ಷದ 'ಸಪ್ತಮಿ' (ಏಳನೇ ದಿನ) ದಂದು ಜನಿಸಿದರು. ಈ ವರ್ಷ, ಆಗಸ್ಟ್ 15 ಭಾನುವಾರದಂದು ತುಳಸಿದಾಸ ಜಯಂತಿಯನ್ನು ಆಚರಿಸಲಾಗುವುದು.

ತುಳಸಿದಾಸರ ಜಯಂತಿಯ ಇತಿಹಾಸ:
ಭಾರತದ ಮಹಾಕಾವ್ಯ ರಾಮಾಯಣವನ್ನು ಮೂಲತಃ ವಾಲ್ಮೀಕಿ ಸಂಸ್ಕೃತದಲ್ಲಿ ಬರೆದಿದ್ದಾರೆ. ಇದು ಕೇವಲ ವಿದ್ವಾಂಸರಿಗೆ ಮಾತ್ರ ಲಭ್ಯವಿತ್ತು. ಹಿಂದಿಯ ಉಪಭಾಷೆಯಾದ ಅವಧಿಯಲ್ಲಿ ರಾಮಾಯಣದ ಕಥೆಯನ್ನು ತುಳಸಿದಾಸರು ಪುನಃ ಬರೆದರು. ತುಳಸೀದಾಸರ ರಾಮಾಯಣದ ಆವೃತ್ತಿ ವ್ಯಾಪಕವಾಗಿ ಜನಪ್ರಿಯಗೊಂಡವು. ಜೊತೆಗೆ ತುಳಸೀದಾಸರು ಹನುಮಾನ್ ಚಾಲೀಸಾವನ್ನು ರಚಿಸಿದ್ದಾರೆ ಎಂದು ಹಲವರ ನಂಬಿಕೆ. ಆದ್ದರಿಂದ, ಈ ಮಹಾನ್ ಕವಿಗೆ ಗೌರವ ಸಮರ್ಪಿಸುವ ಉದ್ದೇಶದಿಂದ ತುಳಸೀದಾಸರ ಜಯಂತಿಯನ್ನು ದೇಶದಾದ್ಯಂತ ಆಚರಿಸುತ್ತಾರೆ.

ತುಳಸಿದಾಸರ ಜಯಂತಿ ಆಚರಣೆ :
ಪ್ರತಿ ವರ್ಷ, ತುಳಸೀದಾಸ ಜಯಂತಿಯಂದು ಜನರು ಹನುಮ ಮತ್ತು ರಾಮ ಮಂದಿರಗಳಲ್ಲಿ ಶ್ರೀ ರಾಮರ ಕಥೆಗಳನ್ನು ಪಠಿಸುತ್ತಾರೆ. ಇದರ ಹೊರತಾಗಿ, ತುಳಸೀದಾಸರ ಬೋಧನೆಗಳನ್ನು ವಿವಿಧ ಕಡೆಗಳಲ್ಲಿ ಹೇಳಲಾಗುತ್ತದೆ. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ಆಚರಣೆಯು ವಿಭಿನ್ನವಾಗಿರುತ್ತದೆ.

ತುಳಸಿದಾಸರ ಭೋಧನೆಗಳು:
"ದುಃಖದ ವಾಸಸ್ಥಾನವಾದ ಆಸೆಯನ್ನು ಬಿಟ್ಟುಕೊಡುವವರೆಗೂ ಯಾವ ಜೀವಿಗೂ ಸಂತೋಷವಿರುವುದಿಲ್ಲ ಅಥವಾ ಕನಸಿನಲ್ಲಿಯೂ ಅವರ ಮನಸ್ಸಿಗೆ ಯಾವುದೇ ಶಾಂತಿ ಸಿಗುವುದಿಲ್ಲ" -ತುಳಸಿದಾಸರು
"ಕಾಮ, ಕೋಪ ಮತ್ತು ದುರಾಸೆ ನರಕಕ್ಕೆ ಹೋಗುವ ದಾರಿಗಳು -ತುಳಸಿದಾಸರು



Click it and Unblock the Notifications