Latest Updates
-
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು!
ಅದೃಷ್ಟ ಒಲಿಯಲು ಮಂಗಳ ಗೌರಿ ವ್ರತಾಚರಣೆ ಮಾಡುವಾಗ ಪಠಿಸಬೇಕಾದ ಮಂತ್ರಗಳಿವು
ಶ್ರಾವಣ ಮಾಸದ ಮಂಗಳವಾರ ವಿವಾಹಿತ ಮಹಿಳೆಯರಿಗೆ ಅತ್ಯಂತ ಪ್ರಾಶಸ್ತ್ಯವಾದ ದಿನ ಏಕೆಂದರೆ ಅಂದು ಮಂಗಳಗೌರಿ ವ್ರತ. ತನ್ನ ವೈವಾಹಿಕ ಜೀವನ ಸುಖಕರವಾಗಿರಲಿ ಎಂದು ಮಂಗಳ ಗೌರಿಯನ್ನು ಬೇಡಿಕೊಳ್ಳುವ ದಿನಗಳು. ಈ ಮಾಸದಲ್ಲಿ ಬರುವ ಮಂಗಳವಾರದಂದು, ಉಪವಾಸ ಆಚರಿಸಿ, ಮಂಗಳ ಗೌರಿಯ ಪೂಜೆಯನ್ನು ಸಲ್ಲಿಸುತ್ತಾರೆ. ಪೂಜೆಯ ಸಮಯದಲ್ಲಿ, ಮಹಾಗೌರಿಯ ಮಂತ್ರವನ್ನು ಪಠಿಸಲಾಗುತ್ತದೆ ಜೊತೆಗೆ ಮಂಗಳ ಗೌರಿಯ ಆರತಿಯನ್ನೂ ಮಾಡಲಾಗುತ್ತದೆ. ಇಲ್ಲಿ ನಾವು ಮಂಗಳ ಗೌರಿಯ ಆರತಿ ಮತ್ತು ಮಹಾಗೌರಿ ಮಂತ್ರದ ಬಗ್ಗೆ ತಿಳಿಯೋಣ.

ಮಹಾಗೌರಿ ಮಂತ್ರ:
ಶ್ರಾವಣ ಮಾಸದ ಮಂಗಳವಾರದಂದು, ಮಂಗಳ ಗೌರಿಯನ್ನು ಪೂಜಿಸುವ ಸಮಯದಲ್ಲಿ ಮಹಾಗೌರಿ ಮಂತ್ರವನ್ನು ಪಠಿಸಿ.
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ|
ಶರಣ್ಯೇತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ|

ಅಭಿಷೇಕ ಮಂತ್ರ:
ಮಂಗಳಗೌರಿಗೆ ವಿವಿಧ ಬಗೆಯ ಅಭಿಷೇಕ ಮಾಡುವಾಗ ಈ ಮಂತ್ರಗಳನ್ನು ಪಠಿಸಿ.
ಪಂಚಾಮೃತ ಮಂತ್ರ:
ಪಂಚಾಮೃತ ಸ್ನಾನಾಭಿಷೇಕಮ್ ಕ್ಷೀರಾಭಿಷೇಕಂ
ಆಪ್ಯಾ'ಯಸ್ವ ಸಮೇ'ತು ತೇ ವಿಶ್ವತ'ಸ್ಸೋಮವೃಷ್ಣಿ'ಯಮ್ |
ಭವಾವಾಜ'ಸ್ಯ ಸಂಗಧೇ || ಕ್ಷೀರೇಣ ಸ್ನಪಯಾಮಿ ||
ದಧ್ಯಾಭಿಷೇಕಂ:
ದಧಿಕ್ರಾವಣ್ಣೋ' ಅಕಾರಿಷಂ ಜಿಷ್ಣೋರಶ್ವ'ಸ್ಯ ವಾಜಿನಃ' |
ಸುರಭಿನೋ ಮುಖಾ'ಕರತ್ಪ್ರಣ ಆಯೂಗ್ಮ್'ಷಿತಾರಿಷತ್ |
||ದಧ್ನಾ ಸ್ನಪಯಾಮಿ ||
ಆಜ್ಯಾಭಿಷೇಕಂ:
ಶುಕ್ರಮ'ಸಿ ಜ್ಯೋತಿ'ರಸಿ ತೇಜೋ'ಸಿ ದೇವೋವಸ್ಸ'ವಿತೋತ್ಪು'ನಾ ತ್ವಚ್ಛಿ'ದ್ರೇಣ ಪವಿತ್ರೇ'ಣ ವಸೋ ಸ್ಸೂರ್ಯ'ಸ್ಯ ರಶ್ಮಿಭಿಃ' |
||ಆಜ್ಯೇನ ಸ್ನಪಯಾಮಿ ||
ಮಧು ಅಭಿಷೇಕಂ:
ಮಧುವಾತಾ' ಋತಾಯತೇ ಮಧುಕ್ಷರಂತಿ ಸಿಂಧ'ವಃ |
ಮಾಧ್ವೀ"ರ್ನಸ್ಸಂತ್ವೋಷ'ಧೀಃ |
ಮಧುನಕ್ತ' ಮುತೋಷಸಿ ಮಧು'ಮತ್ಪಾರ್ಥಿ'ವಗ್ಂ ರಜಃ' |
ಮಧುದ್ಯೌರ'ಸ್ತು ನಃ ಪಿತಾ |
ಮಧು'ಮಾನ್ನೋ ವನಸ್ಪತಿರ್ಮಧು'ಮಾಗ್ಮ್ ಅಸ್ತು ಸೂರ್ಯಃ' |
ಮಾಧ್ವೀರ್ಗಾವೋ' ಭವಂತು ನಃ || ಮಧುನಾ ಸ್ನಪಯಾಮಿ ||
ಶರ್ಕರಾಭಿಷೇಕಂ:
ಸ್ವಾದುಃ ಪ'ವಸ್ವ ದಿವ್ಯಾಯ ಜನ್ಮ'ನೇ ಸ್ವಾದುರಿಂದ್ರಾ"ಯ ಸುಹವೀ"ತು ನಾಮ್ನೇ" |
ಸ್ವಾದುರ್ಮಿತ್ರಾಯ ವರು'ಣಾಯ ವಾಯವೇ ಬೃಹಸ್ಪತ'ಯೇ ಮಧು'ಮಾಗ್ಮ್ ಅದಾ"ಭ್ಯಃ || ಶರ್ಕರಯಾ ಸ್ನಪಯಾಮಿ ||
ಯಾಃ ಫಲಿನೀರ್ಯಾ ಅ'ಫಲಾ ಅ'ಪುಷ್ಪಾಯಾಶ್ಚ' ಪುಷ್ಪಿಣೀ"ಃ |
ಬೃಹಸ್ಪತಿ' ಪ್ರಸೂತಾಸ್ತಾನೋ ಮುಂಚಸ್ತ್ವಗ್ಮ್ ಹ'ಸಃ || ಫಲೋದಕೇನ ಸ್ನಪಯಾಮಿ ||
ಶುದ್ಧೋದಕ ಅಭಿಷೇಕಂ:
ಓಂ ಆಪೋ ಹಿಷ್ಠಾ ಮ'ಯೋಭುವಃ' |
ತಾ ನ' ಊರ್ಜೇ ದ'ಧಾತನ |
ಮಹೇರಣಾ'ಯ ಚಕ್ಷ'ಸೇ |
ಯೋ ವಃ' ಶಿವತ'ಮೋ ರಸಃ' |
ತಸ್ಯ' ಭಾಜಯತೇ ಹ ನಃ |
ಉಷತೀರಿ'ವ ಮಾತರಃ' |
ತಸ್ಮಾ ಅರ'ಂಗ ಮಾಮ ವಃ |
ಯಸ್ಯ ಕ್ಷಯಾ'ಯ ಜಿ'ನ್ವಥ |
ಆಪೋ' ಜನಯ'ಥಾ ಚ ನಃ || ಇತಿ ಪಂಚಾಮೃತೇನ ಸ್ನಾಪಯಿತ್ವಾ ||

ಮಂಗಳ ಗೌರಿಯ ಆರತಿ:
ಪೂಜೆಯ ಕೊನೆಯಲ್ಲಿ ಮಂಗಳ ಗೌರಿಯ ಆರತಿಯನ್ನು ಮಾಡುವಾಗ ಈ ಮಂತ್ರವನ್ನು ಪಠಿಸಿ.
ಓಂ ಹಿರಣ್ಯಪಾತ್ರಂ ಮಧೋ: ಪೂರ್ಣಂ ದಧಾತಿ | ಮಧುವ್ಯೋಸಾನೀತಿ |
ಏಕಧಾ ಬ್ರಹ್ಮಣ ಉಪಹರತಿ | ಏಕದೈವ ಯಜಮಾನ ಆಯುಸ್ತೇಜೋ ದಧಾತಿ ||
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ|
ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ|
ನೀರಾಜನಾನಂತರಂ ಆಚಮನೀಯಂ ಸಪರ್ಪಯಾಮಿ..

ಕರ್ಪೂರಾರತಿ ಮಂತ್ರ:
ಕರ್ಪೂರಾರತಿ ಮಾಡುವಾಗ ಈ ಮಂತ್ರ ಪಠಿಸಿ.
ಕರ್ಪೂರಗೌರಂ ಕರುಣಾವತಾರಂ ಸಂಸಾರಸಾರಂ ಭುಜಗೇಂದ್ರಹರಂ
ಸದಾ ಬಸಂತಂ ಹೃದಯರ್ವಿಂದೇ ಭಾವಂ ಭವಾನಿ ಸಹಿತಂ ನಮಾಮಿ



Click it and Unblock the Notifications