Latest Updates
-
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ!
ಪವಿತ್ರ ಬೌದ್ಧ ತತ್ವದಲ್ಲಿನ ಉತ್ಕೃಷ್ಟ ಸತ್ಯ ಯಾವುದು?
Short Story
oi-Reena
By Hema S

ಝನ್ ಗುರುಗಳೂ ಆಸ್ಥಾನಕ್ಕೆ ಬಂದರು. ಬಂದ ಝೆನ್ ಗುರುಗಳನ್ನು ಗೌರವಿಸಿ ತನ್ನ ಕೆಲವು ಸಂಶಯಗಳನ್ನು ನಿವಾರಿಸಿ ಎಂದು ಕೇಳಿಕೊಂಡನು. ಚಕ್ರವರ್ತಿಯ ಹತ್ತಿರ ಬೌದ್ಧ ಧರ್ಮದ ಬಗ್ಗೆ ಹೇಳಲು ಗುರುಗಳು ಸಮ್ಮತಿಸಿದರು. ಆಗ ಚಕ್ರವರ್ತಿಯು ಝೆನ್ ಗುರುಗಳ ಹತ್ತಿರ ಬೌದ್ಧ ಮತದ ಕುರಿತು ಅನೇಕ ಪ್ರಶ್ನೆಗಳನ್ನು ಕೇಳಿದನು. ಗುರುಗಳು ಚಕ್ರವರ್ತಿಯ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.
ಚಕ್ರವರ್ತಿಯು ಬೌದ್ಧ ಧರ್ಮದ ಬಗ್ಗೆ ಇನ್ನೂ ಹೆಚ್ಚಿನ ವಿಷಯ ತಿಳಿಯಬೇಕೆಂಬ ಕುತೂಹಲದಲ್ಲಿ "ಪವಿತ್ರ ಬೌದ್ಧ ತತ್ವದಲ್ಲಿನ ಉತ್ಕೃಷ್ಟ ಸತ್ಯ ಯಾವುದು?" ಎಂದು ವಿಚಾರಿಸಿದನು.
ಅದಕ್ಕೆ ಗುರುಗಳು "ವಿಶಾಲವಾದ ಖಾಲಿತನ.......ಮತ್ತು ಪವಿತ್ರತೆಯ ಗುರುತು ಕೂಡ ಇಲ್ಲ" ಎಂದು ಪ್ರತಿಕ್ರಿಯಿಸಿದರು.
ಅವರ ಉತ್ತರ ಕೇಳಿ ಆಶ್ಚರ್ಯಗೊಂಡ ಚಕ್ರವರ್ತಿಯು "ಅಲ್ಲಿ ಪವಿತ್ರತೆಯೇ ಇಲ್ಲವೆಂದರೆ, ನೀವು ಯಾರು ಮತ್ತು ಏನು?" ಎಂದು ಪ್ರಶ್ನಿಸಿದನು.
ಅದಕ್ಕೆ ಗುರುಗಳು "ನನಗೆ ಗೊತ್ತಿಲ್ಲ," ಎಂಬುದಾಗಿ ಪ್ರತಿಕ್ರಿಯಿಸಿದರು.
Comments
English summary



Click it and Unblock the Notifications