Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಪವಿತ್ರ ಬೌದ್ಧ ತತ್ವದಲ್ಲಿನ ಉತ್ಕೃಷ್ಟ ಸತ್ಯ ಯಾವುದು?
Short Story
oi-Reena
By Hema S

ಝನ್ ಗುರುಗಳೂ ಆಸ್ಥಾನಕ್ಕೆ ಬಂದರು. ಬಂದ ಝೆನ್ ಗುರುಗಳನ್ನು ಗೌರವಿಸಿ ತನ್ನ ಕೆಲವು ಸಂಶಯಗಳನ್ನು ನಿವಾರಿಸಿ ಎಂದು ಕೇಳಿಕೊಂಡನು. ಚಕ್ರವರ್ತಿಯ ಹತ್ತಿರ ಬೌದ್ಧ ಧರ್ಮದ ಬಗ್ಗೆ ಹೇಳಲು ಗುರುಗಳು ಸಮ್ಮತಿಸಿದರು. ಆಗ ಚಕ್ರವರ್ತಿಯು ಝೆನ್ ಗುರುಗಳ ಹತ್ತಿರ ಬೌದ್ಧ ಮತದ ಕುರಿತು ಅನೇಕ ಪ್ರಶ್ನೆಗಳನ್ನು ಕೇಳಿದನು. ಗುರುಗಳು ಚಕ್ರವರ್ತಿಯ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.
ಚಕ್ರವರ್ತಿಯು ಬೌದ್ಧ ಧರ್ಮದ ಬಗ್ಗೆ ಇನ್ನೂ ಹೆಚ್ಚಿನ ವಿಷಯ ತಿಳಿಯಬೇಕೆಂಬ ಕುತೂಹಲದಲ್ಲಿ "ಪವಿತ್ರ ಬೌದ್ಧ ತತ್ವದಲ್ಲಿನ ಉತ್ಕೃಷ್ಟ ಸತ್ಯ ಯಾವುದು?" ಎಂದು ವಿಚಾರಿಸಿದನು.
ಅದಕ್ಕೆ ಗುರುಗಳು "ವಿಶಾಲವಾದ ಖಾಲಿತನ.......ಮತ್ತು ಪವಿತ್ರತೆಯ ಗುರುತು ಕೂಡ ಇಲ್ಲ" ಎಂದು ಪ್ರತಿಕ್ರಿಯಿಸಿದರು.
ಅವರ ಉತ್ತರ ಕೇಳಿ ಆಶ್ಚರ್ಯಗೊಂಡ ಚಕ್ರವರ್ತಿಯು "ಅಲ್ಲಿ ಪವಿತ್ರತೆಯೇ ಇಲ್ಲವೆಂದರೆ, ನೀವು ಯಾರು ಮತ್ತು ಏನು?" ಎಂದು ಪ್ರಶ್ನಿಸಿದನು.
ಅದಕ್ಕೆ ಗುರುಗಳು "ನನಗೆ ಗೊತ್ತಿಲ್ಲ," ಎಂಬುದಾಗಿ ಪ್ರತಿಕ್ರಿಯಿಸಿದರು.
Comments
English summary



Click it and Unblock the Notifications