Latest Updates
-
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು!
ಪವಿತ್ರ ಬೌದ್ಧ ತತ್ವದಲ್ಲಿನ ಉತ್ಕೃಷ್ಟ ಸತ್ಯ ಯಾವುದು?
Short Story
oi-Reena
By Hema S

ಝನ್ ಗುರುಗಳೂ ಆಸ್ಥಾನಕ್ಕೆ ಬಂದರು. ಬಂದ ಝೆನ್ ಗುರುಗಳನ್ನು ಗೌರವಿಸಿ ತನ್ನ ಕೆಲವು ಸಂಶಯಗಳನ್ನು ನಿವಾರಿಸಿ ಎಂದು ಕೇಳಿಕೊಂಡನು. ಚಕ್ರವರ್ತಿಯ ಹತ್ತಿರ ಬೌದ್ಧ ಧರ್ಮದ ಬಗ್ಗೆ ಹೇಳಲು ಗುರುಗಳು ಸಮ್ಮತಿಸಿದರು. ಆಗ ಚಕ್ರವರ್ತಿಯು ಝೆನ್ ಗುರುಗಳ ಹತ್ತಿರ ಬೌದ್ಧ ಮತದ ಕುರಿತು ಅನೇಕ ಪ್ರಶ್ನೆಗಳನ್ನು ಕೇಳಿದನು. ಗುರುಗಳು ಚಕ್ರವರ್ತಿಯ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.
ಚಕ್ರವರ್ತಿಯು ಬೌದ್ಧ ಧರ್ಮದ ಬಗ್ಗೆ ಇನ್ನೂ ಹೆಚ್ಚಿನ ವಿಷಯ ತಿಳಿಯಬೇಕೆಂಬ ಕುತೂಹಲದಲ್ಲಿ "ಪವಿತ್ರ ಬೌದ್ಧ ತತ್ವದಲ್ಲಿನ ಉತ್ಕೃಷ್ಟ ಸತ್ಯ ಯಾವುದು?" ಎಂದು ವಿಚಾರಿಸಿದನು.
ಅದಕ್ಕೆ ಗುರುಗಳು "ವಿಶಾಲವಾದ ಖಾಲಿತನ.......ಮತ್ತು ಪವಿತ್ರತೆಯ ಗುರುತು ಕೂಡ ಇಲ್ಲ" ಎಂದು ಪ್ರತಿಕ್ರಿಯಿಸಿದರು.
ಅವರ ಉತ್ತರ ಕೇಳಿ ಆಶ್ಚರ್ಯಗೊಂಡ ಚಕ್ರವರ್ತಿಯು "ಅಲ್ಲಿ ಪವಿತ್ರತೆಯೇ ಇಲ್ಲವೆಂದರೆ, ನೀವು ಯಾರು ಮತ್ತು ಏನು?" ಎಂದು ಪ್ರಶ್ನಿಸಿದನು.
ಅದಕ್ಕೆ ಗುರುಗಳು "ನನಗೆ ಗೊತ್ತಿಲ್ಲ," ಎಂಬುದಾಗಿ ಪ್ರತಿಕ್ರಿಯಿಸಿದರು.
Comments
English summary
Kannada Zen story | Useless life | Inspirational short stories | ಝೆನ್ ಕಥೆ : ಪವಿತ್ರ ಬೌದ್ಧ ತತ್ವದಲ್ಲಿನ ಉತ್ಕೃಷ್ಟ ಸತ್ಯ ಯಾವುದು?
More From Boldsky
Prev
Next



Click it and Unblock the Notifications











