Latest Updates
-
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ! -
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ? -
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ!
ಕನಸಿನ ಲೋಕದಲ್ಲಿ ಜ್ಞಾನಿಗಳ ಭೇಟಿ

ಶಿಷ್ಯರ ಪ್ರಶ್ನೆಗೆ ಗುರುಗಳಿಗೆ ಏನು ಉತ್ತರಿಸಬೇಕೆಂದು ತಿಳಿಯಲಿಲ್ಲ. ನಂತರ ಸುಧಾರಿಸಿಕೊಂಡು "ನಾನು ಮಧ್ಯಾಹ್ನ ಮಲಗಿ ನಿದ್ದೆ ಮಾಡುತ್ತಿಲ್ಲ, ನಾನು ಕಣ್ಣು ಮುಚ್ಚಿ ಕನಸಿನ ಲೋಕಕ್ಕೆ ಹೋಗಿತ್ತೇನೆ, ಆಗ ಕನಸಿನ ಲೋಕದಲ್ಲಿ ಹಿಂದೆ ಇದ್ದ ಜ್ಞಾನಿಗಳನ್ನು ಭೇಟಿ ಮಾಡುತ್ತೇನೆ, ನಂತರ ಅವರ ಹತ್ತಿರ ನನಗೆ ಏನಾದರೂ ಸಂಶಯವಿದ್ದರೆ ಕೇಳಿ ಪರಿಹರಿಸಿಕೊಂಡು ಅದನ್ನು ನನ್ನ ವಿದ್ಯಾರ್ಥಿಗಳಿಗೆ ಬಂದು ಹೇಳುತ್ತೇನೆ" ಎಂದು ಹೇಳಿದರು.
ಒಂದು ದಿನ ತುಂಬಾ ಬಿಸಿಲಿತ್ತು, ಊಟವಾದ ನಂತರ ವಿದ್ಯಾರ್ಥಿಗಳಿಗೆ ತುಂಬಾ ನಿದ್ದೆ ಬರ್ತಾ ಇತ್ತು , ಕೆಲವು ವಿದ್ಯಾರ್ಥಿಗಳು ನಿದ್ದೆಗೆ ಜಾರಿದರು. ಅಲ್ಲಗೆ ಬಂದ ಆ ಗುರುಗಳಿಗೆ ತನ್ನ ಶಿಷ್ಯರು ನಿದ್ದೆ ಮಾಡುತ್ತಿರುವುದು ನೋಡಿ ಕೋಪ ಬಂತು, ಶಿಷ್ಯರನ್ನು ಎಬ್ಬಿಸಿ ಬೈಯಲು ಪ್ರಾರಂಭಿಸಿದರು.
ಆಗ ಶಿಷ್ಯರು "ಗುರುಗಳೇ ನಾವು ನಿದ್ದೆ ಮಾಡಲಿಲ್ಲ, ನಾವು ಕೂಡ ಹಿರಿಯ ಜ್ಞಾನಿಗಳನ್ನು ಭೇಟಿ ಮಾಡಲು ಕನಸಿನ ಲೋಕಕ್ಕೆ ಹೋಗಿದ್ದೆವು, ಅಲ್ಲಿ ನಾವು ಜ್ಞಾನಿಗಳನ್ನು ಭೇಟಿ ಮಾಡಿದೆವು. ಅವರ ಹತ್ತಿರ ನಮ್ಮ ಗುರುಗಳು ಪ್ರತಿದಿನ ನಿಮ್ಮ ಹತ್ತಿರ ಬರುತ್ತಾರೆಯೇ ಎಂದು ಕೇಳಿದರು, ಅದಕ್ಕೆ ಅವರು ಇದುವರಿಗೆ ಅಂತಹ ವ್ಯಕ್ತಿ ಇದುವರೆಗೆ ಇಲ್ಲಿಗೆ ಬಂದಿಲ್ಲ ಎಂದು ಹೇಳಿದರು ಗುರುಗಳೇ" ಎಂದು ಜಾಣ್ಮೆಯಿಂದ ಉತ್ತರಿಸಿದರು.



Click it and Unblock the Notifications