Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಕನಸಿನ ಲೋಕದಲ್ಲಿ ಜ್ಞಾನಿಗಳ ಭೇಟಿ

ಶಿಷ್ಯರ ಪ್ರಶ್ನೆಗೆ ಗುರುಗಳಿಗೆ ಏನು ಉತ್ತರಿಸಬೇಕೆಂದು ತಿಳಿಯಲಿಲ್ಲ. ನಂತರ ಸುಧಾರಿಸಿಕೊಂಡು "ನಾನು ಮಧ್ಯಾಹ್ನ ಮಲಗಿ ನಿದ್ದೆ ಮಾಡುತ್ತಿಲ್ಲ, ನಾನು ಕಣ್ಣು ಮುಚ್ಚಿ ಕನಸಿನ ಲೋಕಕ್ಕೆ ಹೋಗಿತ್ತೇನೆ, ಆಗ ಕನಸಿನ ಲೋಕದಲ್ಲಿ ಹಿಂದೆ ಇದ್ದ ಜ್ಞಾನಿಗಳನ್ನು ಭೇಟಿ ಮಾಡುತ್ತೇನೆ, ನಂತರ ಅವರ ಹತ್ತಿರ ನನಗೆ ಏನಾದರೂ ಸಂಶಯವಿದ್ದರೆ ಕೇಳಿ ಪರಿಹರಿಸಿಕೊಂಡು ಅದನ್ನು ನನ್ನ ವಿದ್ಯಾರ್ಥಿಗಳಿಗೆ ಬಂದು ಹೇಳುತ್ತೇನೆ" ಎಂದು ಹೇಳಿದರು.
ಒಂದು ದಿನ ತುಂಬಾ ಬಿಸಿಲಿತ್ತು, ಊಟವಾದ ನಂತರ ವಿದ್ಯಾರ್ಥಿಗಳಿಗೆ ತುಂಬಾ ನಿದ್ದೆ ಬರ್ತಾ ಇತ್ತು , ಕೆಲವು ವಿದ್ಯಾರ್ಥಿಗಳು ನಿದ್ದೆಗೆ ಜಾರಿದರು. ಅಲ್ಲಗೆ ಬಂದ ಆ ಗುರುಗಳಿಗೆ ತನ್ನ ಶಿಷ್ಯರು ನಿದ್ದೆ ಮಾಡುತ್ತಿರುವುದು ನೋಡಿ ಕೋಪ ಬಂತು, ಶಿಷ್ಯರನ್ನು ಎಬ್ಬಿಸಿ ಬೈಯಲು ಪ್ರಾರಂಭಿಸಿದರು.
ಆಗ ಶಿಷ್ಯರು "ಗುರುಗಳೇ ನಾವು ನಿದ್ದೆ ಮಾಡಲಿಲ್ಲ, ನಾವು ಕೂಡ ಹಿರಿಯ ಜ್ಞಾನಿಗಳನ್ನು ಭೇಟಿ ಮಾಡಲು ಕನಸಿನ ಲೋಕಕ್ಕೆ ಹೋಗಿದ್ದೆವು, ಅಲ್ಲಿ ನಾವು ಜ್ಞಾನಿಗಳನ್ನು ಭೇಟಿ ಮಾಡಿದೆವು. ಅವರ ಹತ್ತಿರ ನಮ್ಮ ಗುರುಗಳು ಪ್ರತಿದಿನ ನಿಮ್ಮ ಹತ್ತಿರ ಬರುತ್ತಾರೆಯೇ ಎಂದು ಕೇಳಿದರು, ಅದಕ್ಕೆ ಅವರು ಇದುವರಿಗೆ ಅಂತಹ ವ್ಯಕ್ತಿ ಇದುವರೆಗೆ ಇಲ್ಲಿಗೆ ಬಂದಿಲ್ಲ ಎಂದು ಹೇಳಿದರು ಗುರುಗಳೇ" ಎಂದು ಜಾಣ್ಮೆಯಿಂದ ಉತ್ತರಿಸಿದರು.



Click it and Unblock the Notifications