Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಕನಸಿನ ಲೋಕದಲ್ಲಿ ಜ್ಞಾನಿಗಳ ಭೇಟಿ

ಶಿಷ್ಯರ ಪ್ರಶ್ನೆಗೆ ಗುರುಗಳಿಗೆ ಏನು ಉತ್ತರಿಸಬೇಕೆಂದು ತಿಳಿಯಲಿಲ್ಲ. ನಂತರ ಸುಧಾರಿಸಿಕೊಂಡು "ನಾನು ಮಧ್ಯಾಹ್ನ ಮಲಗಿ ನಿದ್ದೆ ಮಾಡುತ್ತಿಲ್ಲ, ನಾನು ಕಣ್ಣು ಮುಚ್ಚಿ ಕನಸಿನ ಲೋಕಕ್ಕೆ ಹೋಗಿತ್ತೇನೆ, ಆಗ ಕನಸಿನ ಲೋಕದಲ್ಲಿ ಹಿಂದೆ ಇದ್ದ ಜ್ಞಾನಿಗಳನ್ನು ಭೇಟಿ ಮಾಡುತ್ತೇನೆ, ನಂತರ ಅವರ ಹತ್ತಿರ ನನಗೆ ಏನಾದರೂ ಸಂಶಯವಿದ್ದರೆ ಕೇಳಿ ಪರಿಹರಿಸಿಕೊಂಡು ಅದನ್ನು ನನ್ನ ವಿದ್ಯಾರ್ಥಿಗಳಿಗೆ ಬಂದು ಹೇಳುತ್ತೇನೆ" ಎಂದು ಹೇಳಿದರು.
ಒಂದು ದಿನ ತುಂಬಾ ಬಿಸಿಲಿತ್ತು, ಊಟವಾದ ನಂತರ ವಿದ್ಯಾರ್ಥಿಗಳಿಗೆ ತುಂಬಾ ನಿದ್ದೆ ಬರ್ತಾ ಇತ್ತು , ಕೆಲವು ವಿದ್ಯಾರ್ಥಿಗಳು ನಿದ್ದೆಗೆ ಜಾರಿದರು. ಅಲ್ಲಗೆ ಬಂದ ಆ ಗುರುಗಳಿಗೆ ತನ್ನ ಶಿಷ್ಯರು ನಿದ್ದೆ ಮಾಡುತ್ತಿರುವುದು ನೋಡಿ ಕೋಪ ಬಂತು, ಶಿಷ್ಯರನ್ನು ಎಬ್ಬಿಸಿ ಬೈಯಲು ಪ್ರಾರಂಭಿಸಿದರು.
ಆಗ ಶಿಷ್ಯರು "ಗುರುಗಳೇ ನಾವು ನಿದ್ದೆ ಮಾಡಲಿಲ್ಲ, ನಾವು ಕೂಡ ಹಿರಿಯ ಜ್ಞಾನಿಗಳನ್ನು ಭೇಟಿ ಮಾಡಲು ಕನಸಿನ ಲೋಕಕ್ಕೆ ಹೋಗಿದ್ದೆವು, ಅಲ್ಲಿ ನಾವು ಜ್ಞಾನಿಗಳನ್ನು ಭೇಟಿ ಮಾಡಿದೆವು. ಅವರ ಹತ್ತಿರ ನಮ್ಮ ಗುರುಗಳು ಪ್ರತಿದಿನ ನಿಮ್ಮ ಹತ್ತಿರ ಬರುತ್ತಾರೆಯೇ ಎಂದು ಕೇಳಿದರು, ಅದಕ್ಕೆ ಅವರು ಇದುವರಿಗೆ ಅಂತಹ ವ್ಯಕ್ತಿ ಇದುವರೆಗೆ ಇಲ್ಲಿಗೆ ಬಂದಿಲ್ಲ ಎಂದು ಹೇಳಿದರು ಗುರುಗಳೇ" ಎಂದು ಜಾಣ್ಮೆಯಿಂದ ಉತ್ತರಿಸಿದರು.



Click it and Unblock the Notifications