ಗುರುವಾರ ಈ ಮಂತ್ರ ಪಠಿಸಿದರೆ ಗುರುಕೃಪೆಯಿಂದಾಗಿ ಒಳಿತಾಗುವುದು

ವೈದಿಕ ಜ್ಯೋತಿಷ್ಯದಲ್ಲ ಗುರುಗ್ರಹವನ್ನು ಬೃಹಸ್ಪತಿ ಎಂದು ಕರೆಯಲಾಗುವುದು. ಗುರು ನಮ್ಮ ಜಾತಕದಲ್ಲಿ ದೋಷಪೂರಿತ ಸ್ಥಾನದಲ್ಲಿದ್ದರೆ ಮಕ್ಕಳ ಕಲಿಕೆಗೆ ತೊಂದರೆಯಾಗುವುದು. ದೊಡ್ಡವರಿಗೆ ಕೆಲಸ ಕಾರ್ಯಗಳಲ್ಲಿ ತೊಂದರೆ ಉಂಟಾಗುವುದು. ಗುರುವಾರ ಈ ಮಂತ್ರಗಳನ್ನು ಹೇಳುವುದರಿಂದ ಗುರುವಿನ ಸ್ಥಾನ ಬಲಪಡಿಸಿ ಅನುಕೂಲಕರವಾರವಾದ ಫಲಿತಾಂಶ ಪಡೆಯಬಹುದು.

Guru Mantra

ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್
ತತ್ಪದಂ ದರ್ಶಿತ ಯೇನ ತಸ್ಮೈಶ್ರೀಗುರವೇ ನಮಃ||

ಅಜ್ಞಾನತಿರಮಿರಾಂಧಸ್ಯ ಜ್ಞಾನಾಂಜನಶಲಾಕಯಾ
ಚಕ್ಚರುನ್ಮೀಲಿತಂ ಯೇನ ತಸ್ಮೈಶ್ರೀಗುರವೇ ನಮಃ||

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ |
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ಸಾಕ್ಷಿ ||
ಗುರು ಬ್ರಹ್ಮ ಗುರು ವಿಷ್ಣು, ಗುರು ದೇವೋ ಮಹೇಶ್ವರ |
ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ ||

ಚಿನ್ಮಯಂ ವ್ಯಾಪಿ ಯತ್ಸವರ್ವಂ ತ್ರೈಲೋಕ್ಯಂ ಸಚರಾಚರಮ್|
ತತ್ಪದಂ ದರ್ಶಿತಂ ಯೇನ ತ್ಸಮೈ ಶ್ರೀಗುರವೇ ನಮಃ||

ಸರ್ವಶ್ರುತಿಶರೋರತ್ನವಿರಾಜಿತಪದಾಂಬುಜಃ|
ವೇದಾಂತಾಂಬುಜಸೂರ್ಯೋ ಯಸ್ತಸ್ಮೈಶ್ರೀಗುರವೇ ನಮಃ||

ಚೈತನ್ಯಃ ಶಾಶ್ವತ ಶಾಂತೋ ವ್ಯೋಮಾತೀತೋ ನಿರಂಜನಃ|
ಬಿಂದುನಾದಕಲಾತೀತಸ್ತಸ್ಮೈಶ್ರೀಗುರವೇ ನಮಃ

ಜ್ಞಾನಶಕ್ತಿಸಮಾರೂಢಃ ತತ್ತ್ವಮಾಲಾವಿಭೂಷಿತಃ
ಭುಕ್ತಿಮುಕ್ತಿಪ್ರದಾತಾ ಚ ತಸ್ಮೈ ಶ್ರೀಗುರವೇ ನಮಃ

ಅನೇಕಜನ್ಮಸಂಪ್ರಾಪ್ರಕರ್ಮಬಂಧವಿದಾಹಿನೇ
ಆತ್ಮಜ್ಞಾನಪ್ರದಾನೇನ ತ್ಸಮೈಶ್ರೀಗುರವೇ ನಮಃ

ಸೋಷಣಂ ಭವಸಿಂಧೋಶ್ಚ ಜ್ಞಾಪನಂ ಸಾರಸಂಪದಃ
ಗುರೋಃ ಪಾದೋದಕಂ ಸಮ್ಯಕ್‌ ತಸ್ಮೈಶ್ರೀಗುರವೇ ನಮಃ

ನ ಗುರೋರಧಿಕಂ ತತ್ತ್ವಂನ ಗುರೋಧಿಕಂ ತಪಃ
ತತ್ತ್ವಜ್ಞಾನಾತ್ ಪರಂ ನಾಸ್ತಿ ತಸ್ಮೈ ಶ್ರೀ ಗುರವೇ ನಮಃ

ಮನ್ನಾಥಃ ಶ್ರೀಜಗನ್ನಾಥಃ ಮದ್ಗುರುಃ ಶ್ರೀಜಗದ್ಗುರುಃ
ಮದಾತ್ಮಾ ಸರ್ವಭೂತಾತ್ಮಾ ತಸ್ಮೈಶ್ರೀ ಗುರುವೇ ನಮಃ||

ಗುರುರಾದಿರನಾದಿಶ್ಚ ಗುರುಃ ಪರಮಧೈವತಮ್
ಗುರೋಃಪರತರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ

ಬ್ರಹ್ಮಾನಂದನಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಂ
ದ್ವಣದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್‌
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ
ಭಾವಾತೀತಂ ತ್ರಿಗುಣರಹಿತಂ ಸದ್ಗುರಂ ತಂ ನಮಾಮಿ||

ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ಚ ಸಕಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವದೇವ

English summary

Guru Mantra : Chant This Mantra On Thursday To Seek Blessing From Gurudeva In Kannada

Guru Mantra : Chant This Mantra On Thursday, you will get Blessing From Gurudeva, read on...
Story first published: Wednesday, June 21, 2023, 23:20 [IST]
X
Desktop Bottom Promotion