Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಮನೆ ಶುದ್ಧತೆಗೆ ನಿಂಬೆ ಹಣ್ಣಿನ ಬಳಕೆ

1. ತಾಮ್ರದ ಪಾತ್ರೆಗಳನ್ನು ಅಡುಗೆಗೆ ಬಳಸುವುದಾದರೆ, ಪಾತ್ರೆ ತೊಳೆದಿಟ್ಟು ಎರಡು ದಿನಗಳ ಬಳಿಕ ನೋಡಿದರೆ ಬಣ್ಣ ಮಂಕಾಗಿರುತ್ತದೆ. ತಾಮ್ರದ ಪಾತ್ರೆಗಳನ್ನು ಸೋಪು ಜೊತೆ ನಿಂಬೆ ತುಂಡು ಮತ್ತು ಉಪ್ಪು ಬೆರೆಸಿ ಉಜ್ಜಿದರೆ ಪಾತ್ರೆಯನ್ನು ಹೊಳೆಯುವಂತೆ ಮಾಡಬಹುದು.
2. ಕಂಚಿನ ಅಥವಾ ತಾಮ್ರದ ಅಲಂಕಾರಿಕ ವಸ್ತುಗಳನ್ನು ತೊಳೆಯಲು ಸಹ ನಿಂಬೆಯನ್ನು ಬಳಸಬಹುದು.
3. ಅಡುಗೆ ಮನೆಯ ಸಿಂಕ್ ಶುಚಿ ಮಾಡುವಾಗ ನಿಂಬೆ ಬಳಸಿ ಉಜ್ಜುವುದರಿಂದ ಸಿಂಕ್ ಕಪ್ಪಾಗುವುದನ್ನು ತಡೆದು ಹೊಳೆಯುವಂತೆ ಮಾಡುತ್ತದೆ.
4. ಟಪ್ಪರ್ ವೇರ್ ಮತ್ತು ಮನೆಯಲ್ಲಿ ಟಿವಿ ಅಥವಾ ಡೈನಿಂಗ್ ಟೇಬಲ್ ಕ್ಲೋತ್ ತೊಳೆಯಬೇಕೆಂದರೆ ನೀರಿಗೆ ನಿಂಬೆರಸ ಹಾಕಿ ಇವುಗಳನ್ನು ಒಂದು ರಾತ್ರಿ ನೀರಿನಲ್ಲಿ ನೆನೆಹಾಕಿ ಮರುದಿನ ಸ್ವಲ್ಪ ಅಡುಗೆ ಸೋಡಾ ಬಳಸಿ ಉಜ್ಜಿ ಎಣ್ಣೆ ಜಿಡ್ಡು ಮತ್ತು ಕೊಳೆಯನ್ನು ಹೋಗಲಾಡಿಸಬಹುದು.
5. ಬಿಳಿಬಟ್ಟೆ, ಶೂ, ಹ್ಯಾಂಡ್ ಬ್ಯಾಗ್ ಕೊಳೆಯನ್ನು ಹೋಗಲಾಡಿಸಲು ನಿಂಬೆರಸವನ್ನು ಕೊಳೆಯಾದ ಜಾಗದ ಮೇಲೆ ಹಿಂಡಿ ಅದರ ಮೇಲೆ ಅಡುಗೆ ಸೋಡಾ ಹಾಕಿ ಒಂದು ಗಂಟೆ ಬಿಟ್ಟು ತೊಳೆಯಬೇಕು.
6. ಮನೆಯಲ್ಲಿರುವ ಗಾಜಿನ ಅಲಂಕಾರಿಕ ವಸ್ತುಗಳು ಮತ್ತು ಕಿಟಕಿಗಳನ್ನು ನೀರಿಗೆ ಹಾಕಿ ತೊಳೆದರೆ ಗಾಜು ಹೊಳಪನ್ನು ಹೊಂದುತ್ತದೆ.



Click it and Unblock the Notifications