Just In
- 4 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 5 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 6 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 7 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆ ಔಷಧ: ಬೆಳ್ಳುಳ್ಳಿ ಹಾಗೂ ಜೇನುತುಪ್ಪದ ಜಬರ್ದಸ್ತ್ ಪವರ್
ಬೆಳ್ಳುಳ್ಳಿಯ ಕೆಲವೊಂದು ಎಸಲುಗಳನ್ನು ಪಡೆದುಕೊಂಡು ಅದನ್ನು ಮಿಕ್ಸಿಗೆ ಹಾಕಿ. ಸ್ವಲ್ಪ ನೀರು ಹಾಕಿ ಅದನ್ನು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ಗೆ ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಳ್ಳಿ. ಈಗ ಮನೆಮದ್ದು ಸ್ವೀಕರಿಸಲು ತಯಾರಾಗಿದೆ.
ಅಡುಗೆ ಮನೆಯಲ್ಲಿಯೇ ಸಿಗುವ ಕೆಲವೊಂದು ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡು ಕೆಲವೊಂದು ರೋಗಗಳನ್ನು ನಿವಾರಿಸಬಹುದು ಹಾಗೂ ತಡೆಬಹುದು. ಸಣ್ಣ ಸಣ್ಣ ಕಾಯಿಲೆಗಳನ್ನು ನಿವಾರಿಸುವುದು ಹಿಂದಿನಿಂದಲೂ ನಮ್ಮ ಅಡುಗೆ ಮನೆಯಲ್ಲಿಯೇ ಇದ್ದ ಸಾಂಬಾರ ಪದಾರ್ಥಗಳಿಂದ.
ಇಂದಿಗೂ ಹೆಚ್ಚಿನ ಜನರು ಸಾಂಬಾರ ಪದಾರ್ಥಗಳನ್ನು ಬಳಸಿ ರೋಗಗಳನ್ನು ತಡೆಗಟ್ಟುತ್ತಾರೆ. ಕೆಲವೊಂದು ಆರೋಗ್ಯಕರ ಆಹಾರಗಳು ನಮ್ಮ ಮನೆಯಲ್ಲಿಯೇ ಇದೆ. ಇದನ್ನು ಬಳಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದರಲ್ಲಿ ಬೆಳ್ಳುಳ್ಳಿಯೂ ಒಂದಾಗಿದೆ. ಸತತ ಏಳು ದಿನ ಬೆಳ್ಳುಳ್ಳಿ-ಜೇನು ಸೇವಿಸಿ, ಆರೋಗ್ಯ ವೃದ್ಧಿಸಿ!
ಬೆಳ್ಳುಳ್ಳಿಯಲ್ಲಿರುವ ಕೆಲವೊಂದು ಆರೋಗ್ಯಕಾರಿ ಗುಣಗಳು ನಮ್ಮ ಆರೋಗ್ಯವನ್ನು ರಕ್ಷಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಬೆಳ್ಳುಳ್ಳಿಯ ಕೆಲವೊಂದು ಎಸಲುಗಳನ್ನು ಪಡೆದುಕೊಂಡು ಅದನ್ನು ಮಿಕ್ಸಿಗೆ ಹಾಕಿ. ಸ್ವಲ್ಪ ನೀರು ಹಾಕಿ ಅದನ್ನು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ಗೆ ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಳ್ಳಿ. ಈಗ ಮನೆಮದ್ದು ಸ್ವೀಕರಿಸಲು ತಯಾರಾಗಿದೆ. ಬೆಳ್ಳುಳ್ಳಿ ಮತ್ತು ಜೇನುತುಪ್ಪವನ್ನು ಹಾಕಿರುವ ಮನೆಮದ್ದಿನಿಂದ ಯಾವ ಲಾಭಗಳು ಇವೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ.
ಪ್ರತಿರೋಧಕ
ಶಕ್ತಿ
ಹೆಚ್ಚಳ
ಒಳ್ಳೆಯ
ಆರೋಗ್ಯ
ಬೇಕಾದರೆ
ಪ್ರತಿರೋಧಕ
ಶಕ್ತಿಯು
ಬಲಷ್ಠವಾಗಿರಬೇಕು.
ಪ್ರತಿರೋಧಕ
ಶಕ್ತಿಯು
ಬಲಿಷ್ಠವಾಗಿದ್ದರೆ
ನಮ್ಮ
ದೇಹಕ್ಕೆ
ಬ್ಯಾಕ್ಟೀರಿಯಾ,
ವೈರಸ್
ಹಾಗೂ
ಸೂಕ್ಷ್ಮಾಣು
ಜೀವಿಗಳಿಂದ
ಬರುವಂತಹ
ರೋಗಗಳನ್ನು
ತಡೆಯಬಹುದು.
ಇದರಿಂದ
ರೋಗ
ಪೀಡಿತರಾಗುವುದು
ಕಡಿಮೆಯಾಗಬಹುದು.
ಬೆಳ್ಳುಳ್ಳಿ
ಮತ್ತು
ಜೇನುತುಪ್ಪದಲ್ಲಿ
ಹೆಚ್ಚಿನ
ಮಟ್ಟದ
ಆ್ಯಂಟಿ
ಆಕ್ಸಿಡೆಂಟ್
ಗಳಿವೆ.
ಇದು
ಪ್ರತಿರೋಧಕ
ಶಕ್ತಿಯನ್ನು
ಬಲಗೊಳಿಸುತ್ತದೆ.
ಇದರಿಂದ
ನೀವು
ಆರೋಗ್ಯ
ಹಾಗೂ
ಚಟುವಟಿಕಯಿಂದ
ಇರಬಹುದು.
ಬೆಳ್ಳುಳ್ಳಿ
ಜ್ಯೂಸ್
ಯಾವತ್ತಾದರೂ
ಕುಡಿದಿದ್ದೀರಾ?
ಅಧಿಕ
ರಕ್ತದೊತ್ತಡ
ತಡೆಯುವುದು
ಅಪಧಮನಿಗಳ
ಗೋಡೆಗಳಿಗೆ
ರಕ್ತವು
ತೀವ್ರ
ರಭಸದಿಂದ
ಸಾಗಿದಾಗ
ಉಂಟಾಗುವ
ಸಮಸ್ಯೆಯನ್ನು
ಅಧಿಕರಕ್ತದೊತ್ತಡವೆಂದು
ಕರೆಯಲಾಗುತ್ತದೆ.
ಇದರಿಂದಾಗಿ
ತಲೆನೋವು,
ನಿಶ್ಯಕ್ತಿ,
ಹೃದಯ
ರಕ್ತನಾಳದ
ಸಮಸ್ಯೆಗಳು,
ಪಾರ್ಶ್ವವಾಯು
ಇತ್ಯಾದಿ
ಸಮಸ್ಯೆಗಳು
ಕಾಣಿಸಿಕೊಳ್ಳಬಹುದು.
ಬೆಳ್ಳುಳ್ಳಿ
ಮತ್ತು
ಜೇನುತುಪ್ಪದ
ಮಿಶ್ರಣವು
ರಕ್ತನಾಳಗಳನ್ನು
ಹಿಗ್ಗಿಸಿ
ರಕ್ತವು
ಸರಾಗವಾಗಿ
ಸಾಗುವಂತೆ
ಮಾಡುತ್ತದೆ.
ಇದರಿಂದ
ರಕ್ತದೊತ್ತಡವು
ಕಡಿಮೆಯಾಗುತ್ತದೆ.
ಅಧಿಕ
ರಕ್ತದೊತ್ತಡ
ತಡೆಯಲು
ಗಿಡಮೂಲಿಕೆಗಳು
ಮೆದುಳಿನ
ಆರೋಗ್ಯ
ಸುಧಾರಣೆ
ಬೆಳ್ಳುಳ್ಳಿಯಲ್ಲಿರುವಂತಹ
ಅಲಿಸಿನ್
ಎನ್ನುವಂತಹ
ಅಂಶ
ಮತ್ತು
ಜೇನಿನಲ್ಲಿರುವ
ಆರೋಗ್ಯಕರ
ಆ್ಯಂಟಿಆಕ್ಸಿಡೆಂಟ್
ಗಳು
ಮೆದುಳಿನ
ಕೋಶಗಳಿಗೆ
ಪೋಷಕಾಂಶವನ್ನು
ಒದಗಿಸುವುದು.
ಇದರಿಂದ
ಮೆದುಳಿನ
ಆರೋಗ್ಯವು
ಉತ್ತಮವಾಗುವುದು.
ಬೆಳ್ಳುಳ್ಳಿಯಲ್ಲಿರುವ
ಕೆಲವೊಂದು
ಅಂಶಗಳು
ಮೆದುಳಿನ
ಕೋಶಗಳನ್ನು
ಆರೋಗ್ಯವಾಗಿಟ್ಟು
ಬುದ್ಧಿಮಾಂದ್ಯತೆ
ಮತ್ತು
ಅಲ್ಝೆಮರ್
ನಂತಹ
ರೋಗಗಳು
ಬರದಂತೆ
ತಡೆಯುತ್ತದೆ.