Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ರೋಗರುಜಿನ ರಹಿತ ಬದುಕಿಗೆ ನಾಲ್ಕು ಸಲಹೆ

1. ಸ್ವಚ್ಚತೆ: ಕಾಯಿಲೆ ಬರದಂತೆ ತಡೆಯಲು ಮೊದಲು ಇರುವ ಸ್ಥಳ ಮತ್ತು ಮನೆ ಸ್ವಚ್ಚವಾಗಿರ ಬೇಕು. ದೇಹವನ್ನು ಕೂಡ ಶುದ್ಧವಾಗಿ ಇಟ್ಟುಕೊಳ್ಳಬೇಕು. ಪ್ರತಿನಿತ್ಯ ಸ್ನಾನ, ಎರಡು ಬಾರಿ ಹಲ್ಲು ಉಜ್ಜುವುದು , ಶುದ್ಧವಾದ ಬಟ್ಟೆ ಧರಿಸುವುದು, ಪ್ರತ್ಯೇಕ ಬಾಚಣಿಕೆ, ಸೋಪು, ಟವಲ್ ಬಳಸುವುದು ಇವೆಲ್ಲವೂ ಇತರರಿಂದ ಕಾಯಿಲೆ ಹರಡದಂತೆ ಹರಡುತ್ತದೆ.
2. ಕಾಯಿಲೆ ಬಂದವರ ಆರೈಕೆ: ಮನೆಯಲ್ಲಿ ಯಾರಿಗಾದರೂ ಜ್ವರ ಬಂದರೆ ಆರೈಕೆ ಮಾಡಬೇಕಾಗುತ್ತದೆ. ಈ ರೀತಿ ಆರೈಕೆ ಮಾಡುವಾಗ ಜ್ವರ ಬಂದವರು ಉಪಯೋಗಿಸಿದ ವಸ್ತುಗಳನ್ನು ಉಪಯೋಗಿಸಬಾರದು. ಅವರು ಕಾಯಿಲೆಯಿಂದ ಸಂಪೂರ್ಣ ಗುಣಮುಖವಾದ ಮೇಲೆ ಅವರ ಬಟ್ಟೆಗಳನ್ನು, ಹೊದಿಕೆಗಳನ್ನು ಸ್ವಚ್ಚವಾಗಿ ತೊಳೆಯಬೇಕು.
3. ಬೀದಿ ಬದಿಯ ಆಹಾರ: ಬೀದಿ ಬದಿಯ ಆಹಾರದಲ್ಲಿ ಹೆಚ್ಚು ದೂಳು ತುಂಬಿರುತ್ತದೆ. ಬಾಯಿ ರುಚಿಗೆ ಪುಟ್ ಪಾತ್ ನಲ್ಲಿ ಮಾರುವ ಆಹಾರ ತಿಂದರೆ ಕಾಯಿಲೆ ಬರುವುದು ತಪ್ಪಿದ್ದಲ್ಲ. ಪಾನಿಪುರಿ, ಗೋಬಿ ಹೀಗೆ ಬಾಯಿ ರುಚಿಯ ಆಹಾರದ ಬದಲು ಜ್ಯೂಸ್ ಮತ್ತು ಮನೆ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು.
4. ವಿಶ್ರಾಂತಿ: ಒಂದು ವೇಳೆ ಕಾಯಿಲೆ ಬಿದ್ದರೆ ಅದು ಹೆಚ್ಚಾಗದ್ದಂತೆ ತಡೆಯಲು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಅಲ್ಲದೆ ಕಾಯಿಲೆ ಸಂಪರ್ಣ ಗುಣಮುಖವಾಗುವವರಿಗೆ ವಿಶ್ರಾತಿ ತೆಗೆಯಬೇಕು. ವಿಶ್ರಾಂತಿ ವೇಳೆಯಲ್ಲಿ ಇಷ್ಟವಾದ ಸಂಗೀತ ಕೇಳಿ.
ಕೆಲವೊಂದು ರೋಗಗಳು ಶೀಘ್ರವೇ ಒಬ್ಬರಿಂದ -ಒಬ್ಬರಿಗೆ ಹರಡುವುದು. ಅಂತಹ ರೋಗಗಳು ನೆರೆಹೊರೆಯವರಲ್ಲಿ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕಾಯಿಲೆ ಬರುವವರೆಗೆ ಕಾಯಬಾರದು. ಇದರಿಂದ ನಿಮಗೇ ಹಾನಿ.
ಕೆಲವೊಂದು ಕಾಯಿಲೆಗಳು ನಿರ್ಧಿಷ್ಟ ಸಮಯದಲ್ಲಿ ಕಾಣಿಸಿಕೊಳ್ಳುವುದು. ಉದಾಹರಣೆಗೆ ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು, ಬೇಸಿಗೆಯಲ್ಲಿ ಸಿಡುಬು ಹೀಗೆ ಕಾಲಕ್ಕೆ ಅನುಗುಣವಾಗಿ ದೇಹದ ಆರೈಕೆ ಮಾಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications