Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ಸ್ವಲ್ಪ ಜಾಸ್ತಿ ಉಪ್ಪು ಬಳಸುತ್ತೀರಾ? ಡೇಂಜರ್...ಡೇಂಜರ್!
ಅಡುಗೆಗೆ ಉಪ್ಪು ಇಲ್ಲದಿದ್ದರೆ ಏನಿದು ಸಪ್ಪೆ ಅಂತೆ ಬೊಬ್ಬೆ ಹಾಕುತ್ತೇವೆ. ಉಪ್ಪು ಇಲ್ಲದಿದ್ದರೆ ಊಟವೇ ಸೇರೋದಿಲ್ಲ. ಯಾಕೆಂದ್ರೆ ಉಪ್ಪಿನ ಮಹತ್ವ ಅಂತಹದ್ದು. ನಾಲಗೆಗೆ ರುಚಿ ಕೊಟ್ಟು ಆಹಾರವನ್ನು ದೇಹದೊಳಗೆ ಸೇರಿಸುವ ಶಕ್ತಿ ಉಪ್ಪಿಗೆ ಇದೆ. ಆದರೆ ನಿಮಗೆ ಗೊತ್ತಾ ಅಧಿಕ ಉಪ್ಪು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು.
ಹೌದು, ಅತಿಯಾದ ಉಪ್ಪು ಸೇವನೆಯೂ ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದಿಡುತ್ತದೆ. ನೀವು ಗಮನಿಸಿರಬಹುದು ಅತಿಯಾದ ಉಪ್ಪು ಸೇವನೆ ಮಾಡಿದಾಗ ದೇಹವೇ ಉಬ್ಬಿಂದತೆ ಆಗುತ್ತದೆ. ಇನ್ನು ದೇಹವು ನಿರ್ಜಲೀಕರಣವಾದಂತಹ ಅನುಭವ ಆಗುತ್ತದೆ. ಉಪ್ಪು ಹೆಚ್ಚು ತಂದಾಗ ಆಗಾಗೇ ಬಾಯಾರಿಕೆ ಆಗುತ್ತದೆ.

ಹೀಗಾಗಿ ಆರೋಗ್ಯ ತಜ್ಞರ ಪ್ರಕಾರ ಸಂಜೆ 7 ರ ನಂತರ ಅತೀ ಉಪ್ಪು ಇರುವ ಆಹಾರವನ್ನು ಸೇವಿಸದಂತೆ ಶಿಫಾರಸು ಮಾಡುತ್ತಾರೆ. ಯಾಕೆಂದರೆ ಈ ಉಪ್ಪಿನಲ್ಲಿ ಸೋಡಿಯಂ ಹೆಚ್ಚಾಗಿ ಇರೋದ್ರಿಂದ ಜೀರ್ಣಕ್ರಿಯೆ ಮೇಲೆ ಸಮಸ್ಯೆ ಉಂಟು ಮಾಡುತ್ತದೆ. ಇದಲ್ಲದೇ ಅತಿ ಉಪ್ಪು ಸೇವನೆಯಿಂದ ಹೃದಯದ ಸಮಸ್ಯೆ ಉಂಟಾಗುತ್ತದೆ.
ಹಾಗಾದರೆ ಬನ್ನಿ ಉಪ್ಪು ಕಡಿಮೆ ಸೇವಿಸಿದರೆ ಉಂಟಾಗುವ ಲಾಭವೇನು? ಜಾಸ್ತಿ ಸೇವಿಸಿದರೆ ಉಂಟಾಗುವ ಸಮಸ್ಯೆ ಏನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ:
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











