Latest Updates
-
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ!
ನಿರ್ಜೀವ ತ್ವಚೆಗೆ ನವಚೈತನ್ಯ ತುಂಬುವುದು ಹೇಗೆ?

ನಿರ್ಜೀವ ತ್ವಚೆಗೆ ನವಚೈತನ್ಯ ತುಂಬುವುದು ಹೇಗೆ?
* ಬಿಸಿ ನೀರಿನೊಂದಿಗೆ ಎಣ್ಣೆ ಮಸಾಜ್: ಉಗುರು ಬಿಸಿ ನೀರಿನೊಂದಿಗೆ ಯಾವುದಾದರೂ ಹೂವಿನ ಎಣ್ಣೆಯನ್ನು ಬೆರೆಸಿ ಮಸಾಜ್ ಮಾಡಿಕೊಂಡರೆ ಮುಖಕ್ಕೆ ತಕ್ಷಣವೇ ಹೊಳಪು ನೀಡುತ್ತದೆ. ಅಷ್ಟೇ ಅಲ್ಲ, ನಿಮ್ಮ ಮನಸ್ಸನ್ನೂ ತಕ್ಷಣವೇ ರಿಲ್ಯಾಕ್ಸ್ ಗೊಳಿಸುತ್ತದೆ.
* ಕೇಸರಿ ಮತ್ತು ತೆಂಗಿನ ಹಾಲು: ಕೇಸರಿ ಅತಿ ಪ್ರಾಚೀನ ಕಾಲದ ಸೌಂದರ್ಯವರ್ಧಕ. ತೆಂಗಿನ ಹಾಲಿಗೆ ಸ್ವಲ್ಪ ಕೇಸರಿ ಬೆರೆಸಿ 5 ನಿಮಿಷ ಕಾಯಿಸಿ ತಣ್ಣಗಾಗಿ ಸ್ವಲ್ಪ ಗಟ್ಟಿಯಾದ ನಂತರ ಹಚ್ಚಿಕೊಳ್ಳಬಹುದು.
* ಸೌತೆಕಾಯಿ, ಕಲ್ಲಂಗಡಿ ಮತ್ತು ಕೆನೆ: ಕೆಲವು ಬಾರಿ ಉಷ್ಣಾಂಶ ತ್ವಚೆಯಲ್ಲಿ ಉಂಟಾಗಿ ಮುಖ ನಿರ್ಜೀವದಂತೆ ಕಾಣುತ್ತದೆ. ಆದ್ದರಿಂದ ತ್ವಚೆಯಿಂದ ಉಷ್ಣಾಂಶದ ಅಂಶವನ್ನು ತೆಗೆಯಲು ಸೌತೆಕಾಯಿ, ಕಲ್ಲಂಗಡಿ ಮತ್ತು ಕೆನೆಯನ್ನು ಬೆರೆಸಿ ಹಚ್ಚಿಕೊಂಡು 10 ನಿಮಿಷ ಬಿಟ್ಟು ತೊಳೆದುಕೊಳ್ಳಬಹುದು.
* ಬಾಳೆಹಣ್ಣು, ಜೇನಿನ ಪ್ಯಾಕ್: ಬಾಳೆಹಣ್ಣಿನಲ್ಲಿ ವಿಟಮಿನ್ ಎ ಹೆಚ್ಚಿದೆ. ಇದು ತ್ವಚೆಯಲ್ಲಿ ನೀರಿನಂಶ ಹೆಚ್ಚಿಸುತ್ತದೆ. ಬಾಳೆಹಣ್ಣನ್ನು ಎರಡು ಚಮಚ ಜೇನಿನೊಂದಿಗೆ ಬೆರೆಸಿ ಬಳಲಿದ ಮುಖಕ್ಕೆ ಹಚ್ಚಿಕೊಂಡರೆ ಚೈತನ್ಯ ತುಂಬುತ್ತದೆ.
* ಆಲೂಗಡ್ಡೆ, ನಿಂಬೆ ಮತ್ತು ಮೊಸರು: ಒಂದು ಚಮಚ ಆಲೂಗಡ್ಡೆ ರಸಕ್ಕೆ ನಿಂಬೆರಸ ಹಿಂಡಿ ಒಂದು ಚಮಚ ಮೊಸರನ್ನು ಬೆರೆಸಿ ಹಚ್ಚಿಕೊಂಡರೆ ತ್ವಚೆ ತಾಜಾ ಆಗಿರುತ್ತದೆ ಮತ್ತು ಬೆಳ್ಳಗಾಗುತ್ತದೆ.



Click it and Unblock the Notifications