Latest Updates
-
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ? -
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್! -
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ಕೊನೆ ಕ್ಷಣದ ಗಡಿಬಿಡಿ ತಪ್ಪಿಸಲು ಈ ಸ್ಮಾರ್ಟ್ ಟಿಪ್ಸ್ ಪಾಲಿಸಿ -
ಮಳೆಗಾಲದ ತೇವಾಂಶದಿಂದ ಬಟ್ಟೆ ಹಾಳಾಗುತ್ತಿದೆಯೇ? ನಿಮ್ಮ ಕಬೋರ್ಡ್ ಮತ್ತು ಬಟ್ಟೆಗಳನ್ನು ರಕ್ಷಿಸಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಇನ್ಮುಂದೆ ಸ್ನ್ಯಾಕ್ಸ್ ಪ್ಯಾಕೆಟ್ ಮೇಲೆ ಎಚ್ಚರಿಕೆ! FSSAI ತರುತ್ತಿದೆ ಹೊಸ ನಿಯಮ, ಗ್ರಾಹಕರಿಗೆ ಲಾಭವೇನು? -
ಮುಂಬೈನಲ್ಲಿ ವರುಣನ ಅಬ್ಬರ: IMDಯಿಂದ ಆರೆಂಜ್ ಅಲರ್ಟ್ ಘೋಷಣೆ, ಕನ್ನಡಿಗರು ಎಚ್ಚರ! -
ವಿಶ್ವ ಮೆದುಳು ದಿನ: ದಿನವಿಡೀ ಚುರುಕಾಗಿರಲು ಬೆಳಿಗ್ಗೆ ಈ 10 ನಿಮಿಷದ 'ನ್ಯೂರೋ-ವಾರ್ಮಪ್' ಮಾಡಿ!
ನಿರ್ಜೀವ ತ್ವಚೆಗೆ ನವಚೈತನ್ಯ ತುಂಬುವುದು ಹೇಗೆ?

ನಿರ್ಜೀವ ತ್ವಚೆಗೆ ನವಚೈತನ್ಯ ತುಂಬುವುದು ಹೇಗೆ?
* ಬಿಸಿ ನೀರಿನೊಂದಿಗೆ ಎಣ್ಣೆ ಮಸಾಜ್: ಉಗುರು ಬಿಸಿ ನೀರಿನೊಂದಿಗೆ ಯಾವುದಾದರೂ ಹೂವಿನ ಎಣ್ಣೆಯನ್ನು ಬೆರೆಸಿ ಮಸಾಜ್ ಮಾಡಿಕೊಂಡರೆ ಮುಖಕ್ಕೆ ತಕ್ಷಣವೇ ಹೊಳಪು ನೀಡುತ್ತದೆ. ಅಷ್ಟೇ ಅಲ್ಲ, ನಿಮ್ಮ ಮನಸ್ಸನ್ನೂ ತಕ್ಷಣವೇ ರಿಲ್ಯಾಕ್ಸ್ ಗೊಳಿಸುತ್ತದೆ.
* ಕೇಸರಿ ಮತ್ತು ತೆಂಗಿನ ಹಾಲು: ಕೇಸರಿ ಅತಿ ಪ್ರಾಚೀನ ಕಾಲದ ಸೌಂದರ್ಯವರ್ಧಕ. ತೆಂಗಿನ ಹಾಲಿಗೆ ಸ್ವಲ್ಪ ಕೇಸರಿ ಬೆರೆಸಿ 5 ನಿಮಿಷ ಕಾಯಿಸಿ ತಣ್ಣಗಾಗಿ ಸ್ವಲ್ಪ ಗಟ್ಟಿಯಾದ ನಂತರ ಹಚ್ಚಿಕೊಳ್ಳಬಹುದು.
* ಸೌತೆಕಾಯಿ, ಕಲ್ಲಂಗಡಿ ಮತ್ತು ಕೆನೆ: ಕೆಲವು ಬಾರಿ ಉಷ್ಣಾಂಶ ತ್ವಚೆಯಲ್ಲಿ ಉಂಟಾಗಿ ಮುಖ ನಿರ್ಜೀವದಂತೆ ಕಾಣುತ್ತದೆ. ಆದ್ದರಿಂದ ತ್ವಚೆಯಿಂದ ಉಷ್ಣಾಂಶದ ಅಂಶವನ್ನು ತೆಗೆಯಲು ಸೌತೆಕಾಯಿ, ಕಲ್ಲಂಗಡಿ ಮತ್ತು ಕೆನೆಯನ್ನು ಬೆರೆಸಿ ಹಚ್ಚಿಕೊಂಡು 10 ನಿಮಿಷ ಬಿಟ್ಟು ತೊಳೆದುಕೊಳ್ಳಬಹುದು.
* ಬಾಳೆಹಣ್ಣು, ಜೇನಿನ ಪ್ಯಾಕ್: ಬಾಳೆಹಣ್ಣಿನಲ್ಲಿ ವಿಟಮಿನ್ ಎ ಹೆಚ್ಚಿದೆ. ಇದು ತ್ವಚೆಯಲ್ಲಿ ನೀರಿನಂಶ ಹೆಚ್ಚಿಸುತ್ತದೆ. ಬಾಳೆಹಣ್ಣನ್ನು ಎರಡು ಚಮಚ ಜೇನಿನೊಂದಿಗೆ ಬೆರೆಸಿ ಬಳಲಿದ ಮುಖಕ್ಕೆ ಹಚ್ಚಿಕೊಂಡರೆ ಚೈತನ್ಯ ತುಂಬುತ್ತದೆ.
* ಆಲೂಗಡ್ಡೆ, ನಿಂಬೆ ಮತ್ತು ಮೊಸರು: ಒಂದು ಚಮಚ ಆಲೂಗಡ್ಡೆ ರಸಕ್ಕೆ ನಿಂಬೆರಸ ಹಿಂಡಿ ಒಂದು ಚಮಚ ಮೊಸರನ್ನು ಬೆರೆಸಿ ಹಚ್ಚಿಕೊಂಡರೆ ತ್ವಚೆ ತಾಜಾ ಆಗಿರುತ್ತದೆ ಮತ್ತು ಬೆಳ್ಳಗಾಗುತ್ತದೆ.



Click it and Unblock the Notifications