Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಆಹಾ.. ! ಕೊಬ್ಬರಿ ಮಿಠಾಯಿ ಬಲು ರುಚಿಕರ
Sweets
oi-Staff
By Staff

*ಮನಸ್ವಿನಿ, ನಾರಾವಿ
ತಯಾರಿಸಲು ಬೇಕಾದ ಪದಾರ್ಥಗಳು:
ತೆಂಗಿನಕಾಯಿ -1
ಸಕ್ಕರೆ - ಮುಕ್ಕಾಲು ಕಪ್
ಹಾಲು - 1 ಕಪ್(ಅಥವಾ ಹಾಲಿನಪುಡಿ ಬಳಸಬಹುದು)
5ರಿಂದ 6 ಏಲಕ್ಕಿಯನ್ನು ಪುಡಿ ಮಾಡಿಕೊಳ್ಳಿ
ಶುದ್ಧ ತುಪ್ಪ : 1-2 ಟೀ ಚಮಚ
(ಬೇಕಾದರೆ ದ್ರಾಕ್ಷಿ, ಗೊಡಂಬಿ, ಬಾದಾಮಿ ಪುಡಿ ಹಾಕಬಹುದು)
ಮಾಡುವ ಬಗೆ: ತೆಂಗಿನಕಾಯಿಯನ್ನು ಚೆನ್ನಾಗಿ ತುರಿಯಿರಿ. ಆದಷ್ಟು ಬೆಳ್ಳಗಿರುವ ತುರಿಯನ್ನು ಆರಿಸಿರಿ.ಬಾಣಲೆಯಲ್ಲಿ ಕೊಬ್ಬರಿ, ಸಕ್ಕರೆಯನ್ನು ಹಾಕಿ ಜೊತೆಗೆ ಹಾಲನ್ನು ಹಾಕಿ ಕೆದಕುತ್ತಿರಿ. ಸಣ್ಣ ಉರಿಯಲ್ಲಿ ಸದಾ ಕೆದಕುತ್ತಿರಿ. (ಅರಿಶಿನ ಬಣ್ಣವನ್ನು ಹಾಕಬಹುದು)
ಸುಮಾರು 15-20 ನಿಮಿಷದೊಳಗೆ ಪಾಕ ಗಟ್ಟಿಯಾಗತೊಡಗುತ್ತದೆ. ಏಲಕ್ಕಿ ಪುಡಿ(ಜೊತೆಗೆ ದ್ರಾಕ್ಷಿ ಗೋಡಂಬಿ , ಬಾದಾಮಿ ಮಿಶ್ರಣವನ್ನು ಹಾಕಬಹುದು) ಯನ್ನು ಉದುರಿಸಿ ಬಾಣಲೆಯಿಂದ ಬೇರ್ಪಟ್ಟ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಬಗ್ಗಿಸಿ ಆರಲು ಬಿಡಿ. ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ತಿನ್ನಬಹುದು.
Comments
Read more about: ಕೊಬ್ಬರಿ ಮಿಠಾಯಿ manaswini naravi ಸಿಹಿ ತಿನಿಸು ಕರ್ನಾಟಕ ತಿಂಡಿ coconut barfi kobbari mithai ಮನಸ್ವಿನಿ ನಾರಾವಿ
Story first published: Monday, December 8, 2008, 16:26 [IST]
Other articles published on Dec 8, 2008
More From Boldsky
Prev
Next



Click it and Unblock the Notifications











