Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಆಹಾ.. ! ಕೊಬ್ಬರಿ ಮಿಠಾಯಿ ಬಲು ರುಚಿಕರ
Sweets
oi-Staff
By Staff

*ಮನಸ್ವಿನಿ, ನಾರಾವಿ
ತಯಾರಿಸಲು ಬೇಕಾದ ಪದಾರ್ಥಗಳು:
ತೆಂಗಿನಕಾಯಿ -1
ಸಕ್ಕರೆ - ಮುಕ್ಕಾಲು ಕಪ್
ಹಾಲು - 1 ಕಪ್(ಅಥವಾ ಹಾಲಿನಪುಡಿ ಬಳಸಬಹುದು)
5ರಿಂದ 6 ಏಲಕ್ಕಿಯನ್ನು ಪುಡಿ ಮಾಡಿಕೊಳ್ಳಿ
ಶುದ್ಧ ತುಪ್ಪ : 1-2 ಟೀ ಚಮಚ
(ಬೇಕಾದರೆ ದ್ರಾಕ್ಷಿ, ಗೊಡಂಬಿ, ಬಾದಾಮಿ ಪುಡಿ ಹಾಕಬಹುದು)
ಮಾಡುವ ಬಗೆ: ತೆಂಗಿನಕಾಯಿಯನ್ನು ಚೆನ್ನಾಗಿ ತುರಿಯಿರಿ. ಆದಷ್ಟು ಬೆಳ್ಳಗಿರುವ ತುರಿಯನ್ನು ಆರಿಸಿರಿ.ಬಾಣಲೆಯಲ್ಲಿ ಕೊಬ್ಬರಿ, ಸಕ್ಕರೆಯನ್ನು ಹಾಕಿ ಜೊತೆಗೆ ಹಾಲನ್ನು ಹಾಕಿ ಕೆದಕುತ್ತಿರಿ. ಸಣ್ಣ ಉರಿಯಲ್ಲಿ ಸದಾ ಕೆದಕುತ್ತಿರಿ. (ಅರಿಶಿನ ಬಣ್ಣವನ್ನು ಹಾಕಬಹುದು)
ಸುಮಾರು 15-20 ನಿಮಿಷದೊಳಗೆ ಪಾಕ ಗಟ್ಟಿಯಾಗತೊಡಗುತ್ತದೆ. ಏಲಕ್ಕಿ ಪುಡಿ(ಜೊತೆಗೆ ದ್ರಾಕ್ಷಿ ಗೋಡಂಬಿ , ಬಾದಾಮಿ ಮಿಶ್ರಣವನ್ನು ಹಾಕಬಹುದು) ಯನ್ನು ಉದುರಿಸಿ ಬಾಣಲೆಯಿಂದ ಬೇರ್ಪಟ್ಟ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಬಗ್ಗಿಸಿ ಆರಲು ಬಿಡಿ. ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ತಿನ್ನಬಹುದು.
Comments
Read more about: ಕೊಬ್ಬರಿ ಮಿಠಾಯಿ manaswini naravi ಸಿಹಿ ತಿನಿಸು ಕರ್ನಾಟಕ ತಿಂಡಿ coconut barfi kobbari mithai ಮನಸ್ವಿನಿ ನಾರಾವಿ
Story first published: Monday, December 8, 2008, 16:26 [IST]
Other articles published on Dec 8, 2008
More From Boldsky
Prev
Next



Click it and Unblock the Notifications











