Just In
- 1 min ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- 11 min ago ಗುರು ಸಂಚಾರ: ಮೇ 1ರಿಂದ 3ನೇ ಸ್ಥಾನದಲ್ಲಿರುವ ಗುರು ಮೀನ ರಾಶಿಯವರಿಗೆ ಅದೃಷ್ಟವೇ?
- 12 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 13 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
Don't Miss
- News Mysuru: ಏಪ್ರಿಲ್ 26ಕ್ಕೆ ಮೈಸೂರಿನ ಪ್ರವಾಸಿ ತಾಣಗಳು ಬಂದ್, ಕಾರಣ ಇಲ್ಲಿದೆ
- Finance April 23 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Movies "ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗರಿಗರಿ ಸಮೋಸಾ
ಅಲ್ಲ, ಸಮೋಸಾ ಅಂದ್ರೆ ಯಾರಿಗೆ ಬಾಯಲ್ಲಿ ನೀರು ಬರೋದಿಲ್ಲ ಹೇಳಿ. ರೈಲಲ್ಲಿ, ಹೋಟೆಲಲ್ಲಿ, ಮಾರ್ಕೆಟಲ್ಲಿ, ರೋಡ್ಸೈಡ್ ಡಬ್ಬಿ ಅಂಗಡಿಗಳಲ್ಲಿ ಎಲ್ಲೆಂದರಲ್ಲಿ ಸಮೋಸ ಸರ್ವಾಂತರ್ಯಾಮಿ. ಏನೇ ಆಗಲಿ, ಎಲ್ಲೆಂದರಲ್ಲಿ ಸಮೋಸ ತಿನ್ನುವ ಬದಲು ಮನೆಯಲ್ಲಿಯೇ ಒಳ್ಳೆಯ ಎಣ್ಣೆಯಲ್ಲಿ ಕರಿದ ಸಮೋಸ ಆರೋಗ್ಯಕ್ಕೂ ಒಳ್ಳೆಯದು, ರುಚಿಗೂ ಮೋಸವಿಲ್ಲ. ಏನಂತೀರಾ?
ಅಗತ್ಯ ಪದಾರ್ಥಗಳು :
1/2
ಕಪ್
ಬಟಾಣಿ
ಕಾಳು
-1/2
ಕಪ್
ಮೆಣಸಿನ
ಕಾಳು
--1ಟೀ
ಚಮಚ
ಹೆಚ್ಚಿದ
ಈರುಳ್ಳಿ
-2
ದೊಡ್ಡ
ಗಾತ್ರದ
ಆಲೂಗಡ್ಡೆ
-2
ಮೆಣಸಿನ
ಕಾಯಿ
ಪುಡಿ
ನಿಂಬೆ
ರಸ
ಗರಮ್
ಮಸಲಾ
ಕರಿಬೇವು
ಎಲೆ
ಮೈದಾ
-1ಕಪ್
ಬೇಕಿಂಗ್
ಪುಡಿ
ಬೇಕಿಂಗ್
ಸೋಡಾ
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಬಟಾಣಿ ಕಾಳು, ನೀರು, ಉಪ್ಪು ಹಾಕಿ 10ನಿಮಿಷಗಳ ಕಾಲ ಕುದಿಸಿ. ಬಟಾಣಿ ಬೆಂದ ನಂತರ ಕೆಳಗಿಳಿಸಿ. ನಂತರ ತಣ್ಣೀರಿನಲ್ಲಿ ಹಾಕಿ ಬಸಿದಿಟ್ಟುಕೊಳ್ಳಿ.
ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ. ಅದಕ್ಕೆ ಸಾಸಿವೆಕಾಳು, ಹಸಿ ಮೆಣಸಿನಕಾಯಿ ಮತ್ತು ಶುಂಠಿಯನ್ನು ಹಾಕಿ ಸ್ವಲ್ಪಹೊತ್ತು ಕರಿಯಿರಿ. ಆನಂತರ ಇದರಲ್ಲಿ ಕತ್ತರಿಸಿದ ಹಸಿ ಆಲೂಗಡ್ಡೆ ತುಂಡುಗಳನ್ನು ಹಾಕಿ ಸೌಟಿನಿಂದ ತಿರುವಿ. ಅದಕ್ಕೆ ಕೆಂಪು ಖಾರದ ಪುಡಿ, ಉಪ್ಪು, ಒಣಗಿದ ಮಾವಿನ ಪುಡಿ ಮತ್ತು ಗರಂ ಮಸಾಲೆ ಹಾಕಿ ಚೆನ್ನಾಗಿ ಕಲಸಿ. ಆನಂತರ 10 ನಿಮಿಷ ಆಲೂಗಡ್ಡೆ ಕುದಿಯುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಈಗ ಈ ಮಿಶ್ರಣಕ್ಕೆ ಬೇಯಿಸಿಟ್ಟುಕೊಂಡ ಬಟಾಣಿಯನ್ನು ಹಾಕಿ ಕಲಸಿರಿ. ಇದು ತಣ್ಣಗಾದ ಮೇಲೆ ಕೊತ್ತಂಬರಿ ಸೊಪ್ಪನ್ನು ಬೆರೆಸಿ.
ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಉಪ್ಪು ಮತ್ತು ಮೈದಾ ಹಿಟ್ಟನ್ನು ಎಣ್ಣೆ ಅಥವಾ ತುಪ್ಪದಲ್ಲಿ ನಾದಿಕೊಳ್ಳಿ. ನಾದಿದ ಹಿಟ್ಟನ್ನು 15 ನಿಮಿಷಗಳ ಕಾಲ ಒದ್ದೆ ಬಟ್ಟೆಯಲ್ಲಿ ಸುತ್ತಿಡಿ. ಆಮೇಲೆ ಅದನ್ನು ಸರಿಯಾಗಿ 16 ಉಂಡೆಗಳಾಗಿ ಭಾಗಮಾಡಿ. ಉಂಡೆಗಳಿಗೆ ಸ್ವಲ್ಪ ಒಣಹಿಟ್ಟು ಹಚ್ಚಿಕೊಂಡು 4 ಇಂಚು ಸುತ್ತಳತೆಯಲ್ಲಿ ಚಪಾತಿಯಂತೆ ತೀಡಿಟ್ಟುಕೊಳ್ಳಿ.
ಈಗ ತಯಾರು ಮಾಡಿಟ್ಟುಕೊಂಡ ಆಲೂಗಡ್ಡೆ, ಬಟಾಣಿ ಮಿಶ್ರಣವನ್ನು ಒಂದೊಂದು ಸೌಟಿನಷ್ಟು ಹಾಕಿ ಚಪಾತಿಯಂತೆ ಮಾಡಿಟ್ಟುಕೊಂಡಿರುವುದರಲ್ಲಿ ತುಂಬಿರಿ. ಆಮೇಲೆ ಮಧ್ಯಮ ಪ್ರಮಾಣದಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಬಂಗಾರದ ಬಣ್ಣ ಬರುವಂತೆ ಕರಿಯಿರಿ. ಈಗ ನಿಮ್ಮಿಷ್ಟದ ಗರಿಗರಿಯಾದ ಸಮೋಸಾ ರೆಡಿ.