Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಆಹಾರದ ಕುರಿತ ಈ 20 ಆಸಕ್ತಿಕರ ಸಂಗತಿಗಳ ಬಗ್ಗೆ ತಿಳಿದರೆ ನಿಮಗೆ ಖಂಡಿತ ಅಚ್ಚರಿಯಾಗುವುದು
ಒಂದೊಂದು ಆಹಾರಕ್ಕೆ ಒಂದೊಂದು ಗುಣವಿರುತ್ತದೆ, ಆದರೆ ಕೆಲವೊಂದು ಆಹಾರಗಳ ಬಗ್ಗೆ ಕೇಳಿದಾಗ ನಮಗೆ ಅಚ್ಚರಿಯಾಗುವುದು ಖಂಡಿತ, ಹೌದು ನಾವಿಲ್ಲಿ ಹೇಳುವ ವಿಷಯಗಳು ನಿಮಗೆ ಖಂಡಿತ ಅಚ್ಚರಿ ತರುವುದು ನೋಡಿ...

1. ವಿಶ್ವದಲ್ಲಿಯೇ ಅತಿ ಹೆಚ್ಚು ಮೆಣಸಿಕಾಯಿ ಉತ್ಪಾದನೆ ಮಾಡುವುದು ಹಾಗೂ ಬಳಸುವುದು ಭಾರತದಲ್ಲಿ ಮಾತ್ರ.
2. ಗೋಡಂಬಿ ಇತರ ನಟ್ಸ್ನಂತೆ ಹಣ್ಣಿನ ಒಳಗಡೆ ಅಲ್ಲ, ಹೊರಗಡೆ ಬೆಳೆಯುತ್ತದೆ. ಗೇರು ಹಣ್ಣಿನ ಹೊರಗಡೆ ಗೇರು ಬೀಜ ಬೆಳೆಯುತ್ತದೆ.
3. ಬ್ರೊಕೋಲಿಯಲ್ಲಿ ಚಿಕನ್ ಸ್ಟೀಕ್ಗಿಂತಲೂ ಅಧಿಕ ಪ್ರೊಟೀನ್ ಇದೆ
4. ಕ್ಯಾರೆಟ್ ಆರೇಂಜ್ ಮಾತ್ರವಲ್ಲ ಪರ್ಪಲ್, ಹಳದಿ ಬಣ್ಣದ್ದು ಕೂಡ ಇದೆ
5. ನೀವು ಪ್ರೀತಿಯಿಂದ ಸವಿಯುವ ಹಾಟ್ ಚಾಕೋಲೆಟ್ 4000 ವರ್ಷ ಹಳೆಯದ್ದು
6, ಸೌತೆಕಾಯಿಯಲ್ಲಿ ಅತ್ಯಧಿಕ ನೀರಿನಂಶವಿದೆ.
7. ಟೊಮೆಟೊ ಮೆಕ್ಸಿಕೋದಿಮದ ಬಂದಿದ್ದು
8. ಬಾದಾಮಿ ನಟ್ಸ್ ಅಲ್ಲ
9. ರಷ್ಯಾದ ಪಿಜ್ಜಾ ಹಟ್ನಲ್ಲಿ ಮೀನಿನಿಂದ ಟಾಪಿಂಗ್ ಮಾಡಲಾಗುವುದು.
10. ಜೋಹನ್ ಮೋಂಟೆಗೊ ಎಂಬವರು ಸ್ಯಾಂಡ್ವಿಚ್ ಕಂಡು ಹಿಡಿದಿದ್ದು
11. ಕ್ರ್ಯಾನ್ಬೆರ್ರಿ ಫ್ರೆಷ್ ಇದ್ದರೆ ಚೆಂಡಿನಂತೆ ಮೇಲಕ್ಕೆ ಹಾರುತ್ತದೆ.
12. ಕಾಫಿಗಿಂತ ಸೇಬು ಹೆಚ್ಚು ಶಕ್ತಿ ತುಂಬುತ್ತದೆ
13. ಪಿಸ್ತಾ ನಟ್ಸ್ ಅಂತೀವಿ, ಆದರೆ ಅದು ಹಣ್ಣು
14. ಹಸಿರು, ಹಲಸಿ, ಕೆಂಪು ಕ್ಯಾಪ್ಸಿಕಂ ಗಿಡಗಳು ಒಂದೇ ರೀತಿ ಇರಲ್ಲ, ಭಿನ್ನವಾಗಿರುತ್ತದೆ.
15. ಸೇಬು ತುಂಬಾ ಕಾಲ ಬಾಳಿಕೆ ಬರುತ್ತದೆ.
16. ಫ್ರೋಜನ್ ಹಸಿ ಬಟಾಣಿ ಫ್ರೆಷ್ ಬಟಾಣಿಯಷ್ಟೆ ಸಹಜವಾಗಿರುತ್ತದೆ, ಏಕೆಂದರೆ ಅದನ್ನು ಕಿತ್ತ 2 ಗಂಟೆಯೊಳಗಡೆ ಫ್ರೋಜನ್ ಮಾಡಲಾಗುವುದು.
17. ಮೊಟ್ಟೆ ಕೆಟ್ಟಿದ್ದರೆ ನೀರಿನಲ್ಲಿ ತೇಲುತ್ತದೆ.
18. ಎಳನೀರನ್ನು ಪ್ಲಾಸ್ಮಾ ರೀತಿಯಲ್ಲಿಯೂ ಬಳಸಬಹುದು
19. ಬದನೆಕಾಯಿ ತರಕಾರಿ ಅಲ್ವಂತೆ, ಅದು ಹಣ್ಣು
20: ಕೆಚಪ್ ಅನ್ನು 1800ರಲ್ಲಿ ಔಷಧಿಯನ್ನಾಗಿ ಬಳಸಲಾಗಿತ್ತು, ಬೇಧಿ, ಅಜೀರ್ಣ ಈ ಬಗೆಯ ಸಮಸ್ಯೆಗಳಿಗೆ ಔಷಧಿಯನ್ನಾಗಿ ಬಳಸಲಾಯಿತು.



Click it and Unblock the Notifications