Latest Updates
-
ಕರಾವಳಿ ಮಳೆಯಲ್ಲಿ ಸಂಗಾತಿಯೊಂದಿಗೆ ಡೇಟ್ ನೈಟ್: ಕೇವಲ 500 ರೂಪಾಯಿಯಲ್ಲಿ ಮಳೆಗಾಲದ ಸಂಜೆಯನ್ನು ರೊಮ್ಯಾಂಟಿಕ್ ಆಗಿ ಕಳೆಯಿರಿ! -
ಮಳೆಗಾಲದ ತೇವಾಂಶಕ್ಕೆ ಬೇಸತ್ತಿದ್ದೀರಾ? ಅಮೆಜಾನ್ ಪ್ರೈಮ್ ಡೇ 2026ರಲ್ಲಿ ಸಿಗಲಿದೆ ಸ್ಮಾರ್ಟ್ ಪರಿಹಾರ! -
ಟೊಮೆಟೊ ಬೆಲೆ ಏರಿಕೆ: ಅಡುಗೆಯಲ್ಲಿ ರುಚಿ ಕೆಡದಂತೆ ಬಜೆಟ್ನಲ್ಲಿ ಅಡುಗೆ ಮಾಡುವುದು ಹೇಗೆ? -
ಮುಂಬೈನಲ್ಲಿ ರೆಡ್ ಅಲರ್ಟ್: ಶಾಲೆಗಳಿಗೆ ರಜೆ ಘೋಷಣೆ, ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರು ಮಾಡಬೇಕಾದ್ದೇನು? -
ದೆಹಲಿಯ ಮಳೆಗಾಲದ ಸೆಖೆ: ಮನೆಯಲ್ಲೇ 10 ನಿಮಿಷದ ಈ ವ್ಯಾಯಾಮ ಮಾಡಿದರೆ ಕಾಲು ನೋವು ಮಾಯ! -
ವಾಟ್ಸಾಪ್ ಹೊಸ ಫೀಚರ್ಗೆ ಬ್ರೇಕ್: ನಿಮ್ಮ ಪ್ರೈವೆಸಿ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಫ್ಲಿಪ್ಕಾರ್ಟ್ GOAT ಸೇಲ್: ಮಳೆಗಾಲಕ್ಕೆ ಬೇಕಾದ ಹೋಮ್ ಸ್ಟೋರೇಜ್ ಐಟಂಗಳು ಈಗ ₹1,499 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! ನಿಮ್ಮ ಆರೋಗ್ಯಕ್ಕೆ ಕಂಟಕವಾಗುತ್ತಿದೆಯೇ ಈ ಪಾನೀಯಗಳು? -
'ಆಲ್ಫಾ' ಸಿನಿಮಾದ ಸ್ಪೈ-ಕೋರ್ ಫ್ಯಾಷನ್ ಟ್ರೆಂಡ್: 1,499 ರೂ. ಒಳಗೇ ನೀವು ಹೀಗೆ ಸ್ಟೈಲಿಶ್ ಆಗಿ ಕಾಣಬಹುದು! -
ಅಮರನಾಥ ಯಾತ್ರೆ: ಸುರಕ್ಷಿತ ಪ್ರಯಾಣಕ್ಕಾಗಿ 12 ನಿಮಿಷದ ಈ ವ್ಯಾಯಾಮ ಮರೆಯದಿರಿ!
ಆಹಾರದ ಕುರಿತ ಈ 20 ಆಸಕ್ತಿಕರ ಸಂಗತಿಗಳ ಬಗ್ಗೆ ತಿಳಿದರೆ ನಿಮಗೆ ಖಂಡಿತ ಅಚ್ಚರಿಯಾಗುವುದು
ಒಂದೊಂದು ಆಹಾರಕ್ಕೆ ಒಂದೊಂದು ಗುಣವಿರುತ್ತದೆ, ಆದರೆ ಕೆಲವೊಂದು ಆಹಾರಗಳ ಬಗ್ಗೆ ಕೇಳಿದಾಗ ನಮಗೆ ಅಚ್ಚರಿಯಾಗುವುದು ಖಂಡಿತ, ಹೌದು ನಾವಿಲ್ಲಿ ಹೇಳುವ ವಿಷಯಗಳು ನಿಮಗೆ ಖಂಡಿತ ಅಚ್ಚರಿ ತರುವುದು ನೋಡಿ...

1. ವಿಶ್ವದಲ್ಲಿಯೇ ಅತಿ ಹೆಚ್ಚು ಮೆಣಸಿಕಾಯಿ ಉತ್ಪಾದನೆ ಮಾಡುವುದು ಹಾಗೂ ಬಳಸುವುದು ಭಾರತದಲ್ಲಿ ಮಾತ್ರ.
2. ಗೋಡಂಬಿ ಇತರ ನಟ್ಸ್ನಂತೆ ಹಣ್ಣಿನ ಒಳಗಡೆ ಅಲ್ಲ, ಹೊರಗಡೆ ಬೆಳೆಯುತ್ತದೆ. ಗೇರು ಹಣ್ಣಿನ ಹೊರಗಡೆ ಗೇರು ಬೀಜ ಬೆಳೆಯುತ್ತದೆ.
3. ಬ್ರೊಕೋಲಿಯಲ್ಲಿ ಚಿಕನ್ ಸ್ಟೀಕ್ಗಿಂತಲೂ ಅಧಿಕ ಪ್ರೊಟೀನ್ ಇದೆ
4. ಕ್ಯಾರೆಟ್ ಆರೇಂಜ್ ಮಾತ್ರವಲ್ಲ ಪರ್ಪಲ್, ಹಳದಿ ಬಣ್ಣದ್ದು ಕೂಡ ಇದೆ
5. ನೀವು ಪ್ರೀತಿಯಿಂದ ಸವಿಯುವ ಹಾಟ್ ಚಾಕೋಲೆಟ್ 4000 ವರ್ಷ ಹಳೆಯದ್ದು
6, ಸೌತೆಕಾಯಿಯಲ್ಲಿ ಅತ್ಯಧಿಕ ನೀರಿನಂಶವಿದೆ.
7. ಟೊಮೆಟೊ ಮೆಕ್ಸಿಕೋದಿಮದ ಬಂದಿದ್ದು
8. ಬಾದಾಮಿ ನಟ್ಸ್ ಅಲ್ಲ
9. ರಷ್ಯಾದ ಪಿಜ್ಜಾ ಹಟ್ನಲ್ಲಿ ಮೀನಿನಿಂದ ಟಾಪಿಂಗ್ ಮಾಡಲಾಗುವುದು.
10. ಜೋಹನ್ ಮೋಂಟೆಗೊ ಎಂಬವರು ಸ್ಯಾಂಡ್ವಿಚ್ ಕಂಡು ಹಿಡಿದಿದ್ದು
11. ಕ್ರ್ಯಾನ್ಬೆರ್ರಿ ಫ್ರೆಷ್ ಇದ್ದರೆ ಚೆಂಡಿನಂತೆ ಮೇಲಕ್ಕೆ ಹಾರುತ್ತದೆ.
12. ಕಾಫಿಗಿಂತ ಸೇಬು ಹೆಚ್ಚು ಶಕ್ತಿ ತುಂಬುತ್ತದೆ
13. ಪಿಸ್ತಾ ನಟ್ಸ್ ಅಂತೀವಿ, ಆದರೆ ಅದು ಹಣ್ಣು
14. ಹಸಿರು, ಹಲಸಿ, ಕೆಂಪು ಕ್ಯಾಪ್ಸಿಕಂ ಗಿಡಗಳು ಒಂದೇ ರೀತಿ ಇರಲ್ಲ, ಭಿನ್ನವಾಗಿರುತ್ತದೆ.
15. ಸೇಬು ತುಂಬಾ ಕಾಲ ಬಾಳಿಕೆ ಬರುತ್ತದೆ.
16. ಫ್ರೋಜನ್ ಹಸಿ ಬಟಾಣಿ ಫ್ರೆಷ್ ಬಟಾಣಿಯಷ್ಟೆ ಸಹಜವಾಗಿರುತ್ತದೆ, ಏಕೆಂದರೆ ಅದನ್ನು ಕಿತ್ತ 2 ಗಂಟೆಯೊಳಗಡೆ ಫ್ರೋಜನ್ ಮಾಡಲಾಗುವುದು.
17. ಮೊಟ್ಟೆ ಕೆಟ್ಟಿದ್ದರೆ ನೀರಿನಲ್ಲಿ ತೇಲುತ್ತದೆ.
18. ಎಳನೀರನ್ನು ಪ್ಲಾಸ್ಮಾ ರೀತಿಯಲ್ಲಿಯೂ ಬಳಸಬಹುದು
19. ಬದನೆಕಾಯಿ ತರಕಾರಿ ಅಲ್ವಂತೆ, ಅದು ಹಣ್ಣು
20: ಕೆಚಪ್ ಅನ್ನು 1800ರಲ್ಲಿ ಔಷಧಿಯನ್ನಾಗಿ ಬಳಸಲಾಗಿತ್ತು, ಬೇಧಿ, ಅಜೀರ್ಣ ಈ ಬಗೆಯ ಸಮಸ್ಯೆಗಳಿಗೆ ಔಷಧಿಯನ್ನಾಗಿ ಬಳಸಲಾಯಿತು.



Click it and Unblock the Notifications