Latest Updates
-
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ!
ಝೆನ್ ಕಥೆ: ಭಿಕ್ಷುಕನ ಮೌನವೃತ ಆಚರಣೆ

ಅಲ್ಲಿ ಹತ್ತು ವರ್ಷಗಳನ್ನು ಕಳೆದ ಒರ್ವ ಬೌದ್ಧ ಭಿಕ್ಷು ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಹತ್ತು ವರ್ಷಗಳಾಯಿತು. ನೀನು ಯಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು.
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಹಾಸಿಗೆ ....ಗಟ್ಟಿ....."
ಗುರುಗಳು, " ಹೌದೇ...?" ಎಂದಷ್ಟೇ ಹೇಳಿದರು.
ಮತ್ತೆ ಹತ್ತು ವರ್ಷಗಳು ಕಳೆಯಿತು. ಆ ಬೌದ್ಧ ಭಿಕ್ಷು ಮತ್ತೆ ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಮತ್ತೆ ಹತ್ತು ವರ್ಷಗಳಾಯಿತು. ನೀನು ಮತ್ತೆ ಯಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಊಟ ....ದುರ್ವಾಸನೆ....."
ಗುರುಗಳು, " ಹೌದೇ...?" ಎಂದಷ್ಟೇ ಹೇಳಿದರು.
ಮತ್ತೂ ಹತ್ತು ವರ್ಷಗಳು ಕಳೆಯಿತು. ಮತ್ತೆ ಬೌದ್ಧ ಭಿಕ್ಷು ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಮತ್ತೂ ಹತ್ತು ವರ್ಷಗಳಾಯಿತು. ನೀನು ಇನ್ನಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಇಲ್ಲಿಂದ ....ಹೋಗಬೇಕು....."
ಗುರುಗಳು, "ಹೌದು, ನೀನು ಇಲ್ಲಿಂದೆ ಏಕೆ ಹೋಗಬೇಕು ಅಂತ ಅಂದುಕೊಳ್ಳುತ್ತಾ ಇದ್ದೀಯಾ ನನಗೆ ಗೊತ್ತು. ಏಕೆಂದ್ರೆ ನೀನು ಇಲ್ಲಿಗೆ ಬಂದಾಗಿನಿಂದ ನೀನು ಮಾಡ್ತಾ ಇರೋದು ಒಂದೇ ಕೆಲಸ..ದೂರು ಹೇಳುವುದು, ಗೊಣಗುವುದು ಮಾತ್ರ!" ಎಂದರು.



Click it and Unblock the Notifications