Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಲಕ್ಷ್ಮೀ ದೇವಿಯ ಒಲಿಸಿಕೊಳ್ಳಲು ಶುಕ್ರವಾರ ಮಾಡಬೇಕಾದ ಸಂಗತಿಗಳು
ಹಿಂದೂ ಧರ್ಮದಲ್ಲಿ ಶುಕ್ರವಾರ ಸಂಪತ್ತನ್ನು ನೀಡುವ ಲಕ್ಷ್ಮೀ ದೇವಿಯ ದಿನವೆಂದು ಪರಿಗಣಿಸಲಾಗಿದೆ. ಹೆಚ್ಚಿನ ಜನರು ಈ ದಿನದಂದು ಉಪವಾಸ ಮಾಡಿ, ತಮ್ಮ ಇಷ್ಟಾರ್ಥಗಳು ಸಿದ್ಧಿಯಾಗಿ ಸಂತೋಷದಿಂದ ಜೀವನ ಸಾಗಿಸಬೇಕೆಂದು ಪ್ರಾರ್ಥಿಸುವರು. ಸಂಪತ್ತಿನ ದೇವತೆಯಾಗಿರುವ ಲಕ್ಷ್ಮೀ ದೇವರನ್ನು ಒಲಿಸಿಕೊಳ್ಳುವುದು ತುಂಬಾ ಸುಲಭ.
ಪ್ರತಿಯೊಬ್ಬರಿಗೂ ಹಣದ ಅಗತ್ಯತೆ ಎನ್ನುವುದು ಇದ್ದೇ ಇರುತ್ತದೆ ಮತ್ತು ಹಣ ಸಂಪಾದನೆ ಮಾಡಲು ನಾವು ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸಬೇಕು. ನೀವು ಹಣ ಸಂಪಾದನೆ ಮಾಡುತ್ತಲಿದ್ದರೆ, ಆಗ ಅದನ್ನು ತುಂಬಾ ಪ್ರಾಮಾಣಿಕ ರೀತಿಯಾಗಿ ಸಂಪಾದಿಸಿ. ಇದು ಯಾವಾಗಲೂ ನಿಮ್ಮೊಂದಿಗೆ ಇರುವುದು. ಆದರೆ ಕೆಟ್ಟ ಮಾರ್ಗದಿಂದ ಸಂಪಾದನೆ ಮಾಡಿರುವ ಹಣವು ದೀರ್ಘಕಾಲದ ತನಕ ನಮ್ಮಲ್ಲಿ ಉಳಿಯುವುದಿಲ್ಲ. ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಬೇಕಾಗಿದ್ದರೆ ಆಗ ನೀವು ಕೆಲವೊಂದು ಕ್ರಮಗಳನ್ನು ಪಾಲಿಸಬೇಕು. ಇದು ನಿಮ್ಮ ಇಚ್ಛೆಯನ್ನು ಈಡೇರಿಸುವುದು ಮತ್ತು ಈ ಕ್ರಮಗಳು ಯಾವುದು ಎಂದು ತಿಳಿಯುವ...

•ಲಕ್ಷ್ಮೀ ದೇವಿಯು ಯಾವುದೇ ಸಮಯದಲ್ಲೂ ಮನೆಗೆ ಬರಬಹುದು. ಆದರೆ ಸಂಜೆ ವೇಳೆ ಲಕ್ಷ್ಮೀ ದೇವಿಯು ಮನೆಗೆ ಬರುವುದು ಹೆಚ್ಚು. ಇದರಿಂದ ಸಂಜೆ ವೇಳೆ ಮನೆಯಲ್ಲಿ ದೀಪ ಬೆಳಗಬೇಕು ಮತ್ತು ಸಂಪೂರ್ಣ ಮನೆಯನ್ನು ಬೆಳಗಬೇಕು.
•ಮೊಗ್ರಾ ಹೂವಿನ ಸುವಾಸನೆಯನ್ನು ಲಕ್ಷ್ಮೀ ದೇವಿಯ ಫೋಟೊದ ಮುಂದಿಡಿ. ಗುಲಾಬಿಯ ಸುವಾಸನೆಯನ್ನು ಕೂಡ ರುಚಿ ಮತ್ತು ಕೆಲಸಕ್ಕೆ ನೀಡಬೇಕು. ಲಕ್ಷ್ಮೀ ದೇವಿಯ ಮುಂದೆ ಕವ್ದಾದ ಸುವಾಸನೆ ಇಡುವ ಕಾರಣದಿಂದಾಗಿ ಮಾನಸಿ ನೆಮ್ಮದಿಯು ಸಿಗುವುದು. ಶ್ರೀಗಂಧದ ಸುವಾಸನೆ ಯಿಂದಾಗಿ ಅದೃಷ್ಟವು ಹೆಚ್ಚಾಗುವುದು. ದಂಪತಿಯು ಸುಖ ಹಾಗೂ ಸಂತೋಷದ ಜೀವನ ನಡೆಸಬೇಕಾದರೆ ಆಗ ಶುಕ್ರವಾರದಂದು ಲಕ್ಷ್ಮೀ ದೇವಿಗೆ 16 ಶೃಂಗಾರದ ಸಾಧನಗಳನ್ನು ಅರ್ಪಿಸಬೇಕು. ಪ್ರತಿನಿತ್ಯವು ಮನೆಯಲ್ಲಿ ಸುಗಂಧವನ್ನು ಹರಡುವುದರಿಂದ ಕೆಲಸ ಹಾಗೂ ವ್ಯಾಪಾರದ ಸಮೃದ್ಧಿಯಾಗುವುದು.
•ಶುಕ್ರವಾರದಂದು ಬೆಳಗ್ಗಿನ ಸಮಯದಲ್ಲಿ ನೀವು ಆಡಿಗೆ ಆಹಾರ ನೀಡಬೇಕು. ಇದರಿಂದ ಲಕ್ಷ್ಮೀ ದೇವಿಯು ಸಂತೃಪ್ತರಾಗುವರು ಮತ್ತು ಆಕೆಯ ಆಶೀರ್ವಾದವು ಯಾವಾಗಲೂ ನಿಮ್ಮೊಂದಿಗೆ ಇರುವುದು.
•ಮನೆಯಲ್ಲಿ ಸ್ವಚ್ಛತೆ ಕಡೆ ಹೆಚ್ಚಿನ ಗಮನಹರಿಸಿ. ಇದರಿಂದ ಲಕ್ಷ್ಮೀ ದೇವಿಗೆ ತುಂಬಾ ಸಂತೋಷವಾಗುವುದು. ಸಂಜೆ ವೇಳೆ ಮನೆಯಲ್ಲಿ ಗುಡಿಸದೆ ಇದ್ದರೆ ಆಗ ಲಕ್ಷ್ಮೀ ದೇವಿಯು ಹೊರಗೆ ಹೋಗುವರು.
•ನವಿಲು ನರ್ತಿಸುವ ಜಾಗಕ್ಕೆ ಶುಕ್ರವಾರ ಭೇಟಿ ನೀಡಿ. ಕೆಂಪು ಬಟ್ಟೆಯಲ್ಲಿ ಮಣ್ಣು ಹಾಕಿಕೊಂಡು ಅದನ್ನು ಶುದ್ಧವಾದ ಜಾಗದಲ್ಲಿ ಇಟ್ಟು ಪ್ರತಿನಿತ್ಯ ಪೂಜೆ ಮಾಡಿ.



Click it and Unblock the Notifications
