Just In
Don't Miss
- News ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ನಾಯಕನೇ ಇಲ್ಲ: ಪ್ರಧಾನಿ ಮೋದಿ!
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಕ್ಷ್ಮೀ ದೇವಿಯ ಒಲಿಸಿಕೊಳ್ಳಲು ಶುಕ್ರವಾರ ಮಾಡಬೇಕಾದ ಸಂಗತಿಗಳು
ಹಿಂದೂ ಧರ್ಮದಲ್ಲಿ ಶುಕ್ರವಾರ ಸಂಪತ್ತನ್ನು ನೀಡುವ ಲಕ್ಷ್ಮೀ ದೇವಿಯ ದಿನವೆಂದು ಪರಿಗಣಿಸಲಾಗಿದೆ. ಹೆಚ್ಚಿನ ಜನರು ಈ ದಿನದಂದು ಉಪವಾಸ ಮಾಡಿ, ತಮ್ಮ ಇಷ್ಟಾರ್ಥಗಳು ಸಿದ್ಧಿಯಾಗಿ ಸಂತೋಷದಿಂದ ಜೀವನ ಸಾಗಿಸಬೇಕೆಂದು ಪ್ರಾರ್ಥಿಸುವರು. ಸಂಪತ್ತಿನ ದೇವತೆಯಾಗಿರುವ ಲಕ್ಷ್ಮೀ ದೇವರನ್ನು ಒಲಿಸಿಕೊಳ್ಳುವುದು ತುಂಬಾ ಸುಲಭ.
ಪ್ರತಿಯೊಬ್ಬರಿಗೂ ಹಣದ ಅಗತ್ಯತೆ ಎನ್ನುವುದು ಇದ್ದೇ ಇರುತ್ತದೆ ಮತ್ತು ಹಣ ಸಂಪಾದನೆ ಮಾಡಲು ನಾವು ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸಬೇಕು. ನೀವು ಹಣ ಸಂಪಾದನೆ ಮಾಡುತ್ತಲಿದ್ದರೆ, ಆಗ ಅದನ್ನು ತುಂಬಾ ಪ್ರಾಮಾಣಿಕ ರೀತಿಯಾಗಿ ಸಂಪಾದಿಸಿ. ಇದು ಯಾವಾಗಲೂ ನಿಮ್ಮೊಂದಿಗೆ ಇರುವುದು. ಆದರೆ ಕೆಟ್ಟ ಮಾರ್ಗದಿಂದ ಸಂಪಾದನೆ ಮಾಡಿರುವ ಹಣವು ದೀರ್ಘಕಾಲದ ತನಕ ನಮ್ಮಲ್ಲಿ ಉಳಿಯುವುದಿಲ್ಲ. ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಬೇಕಾಗಿದ್ದರೆ ಆಗ ನೀವು ಕೆಲವೊಂದು ಕ್ರಮಗಳನ್ನು ಪಾಲಿಸಬೇಕು. ಇದು ನಿಮ್ಮ ಇಚ್ಛೆಯನ್ನು ಈಡೇರಿಸುವುದು ಮತ್ತು ಈ ಕ್ರಮಗಳು ಯಾವುದು ಎಂದು ತಿಳಿಯುವ...
•ಲಕ್ಷ್ಮೀ ದೇವಿಯು ಯಾವುದೇ ಸಮಯದಲ್ಲೂ ಮನೆಗೆ ಬರಬಹುದು. ಆದರೆ ಸಂಜೆ ವೇಳೆ ಲಕ್ಷ್ಮೀ ದೇವಿಯು ಮನೆಗೆ ಬರುವುದು ಹೆಚ್ಚು. ಇದರಿಂದ ಸಂಜೆ ವೇಳೆ ಮನೆಯಲ್ಲಿ ದೀಪ ಬೆಳಗಬೇಕು ಮತ್ತು ಸಂಪೂರ್ಣ ಮನೆಯನ್ನು ಬೆಳಗಬೇಕು.
•ಮೊಗ್ರಾ ಹೂವಿನ ಸುವಾಸನೆಯನ್ನು ಲಕ್ಷ್ಮೀ ದೇವಿಯ ಫೋಟೊದ ಮುಂದಿಡಿ. ಗುಲಾಬಿಯ ಸುವಾಸನೆಯನ್ನು ಕೂಡ ರುಚಿ ಮತ್ತು ಕೆಲಸಕ್ಕೆ ನೀಡಬೇಕು. ಲಕ್ಷ್ಮೀ ದೇವಿಯ ಮುಂದೆ ಕವ್ದಾದ ಸುವಾಸನೆ ಇಡುವ ಕಾರಣದಿಂದಾಗಿ ಮಾನಸಿ ನೆಮ್ಮದಿಯು ಸಿಗುವುದು. ಶ್ರೀಗಂಧದ ಸುವಾಸನೆ ಯಿಂದಾಗಿ ಅದೃಷ್ಟವು ಹೆಚ್ಚಾಗುವುದು. ದಂಪತಿಯು ಸುಖ ಹಾಗೂ ಸಂತೋಷದ ಜೀವನ ನಡೆಸಬೇಕಾದರೆ ಆಗ ಶುಕ್ರವಾರದಂದು ಲಕ್ಷ್ಮೀ ದೇವಿಗೆ 16 ಶೃಂಗಾರದ ಸಾಧನಗಳನ್ನು ಅರ್ಪಿಸಬೇಕು. ಪ್ರತಿನಿತ್ಯವು ಮನೆಯಲ್ಲಿ ಸುಗಂಧವನ್ನು ಹರಡುವುದರಿಂದ ಕೆಲಸ ಹಾಗೂ ವ್ಯಾಪಾರದ ಸಮೃದ್ಧಿಯಾಗುವುದು.
Most Read: ಲಕ್ಷ್ಮೀ ದೇವಿ ಚಂಚಲೆ ಅಂತ ಎಲ್ಲರಿಗೂ ಗೊತ್ತು! ಆದರೆ ಇವಳ ಜನನದ ಕಥೆ ಗೊತ್ತೇ?
•ಶುಕ್ರವಾರದಂದು
ಬೆಳಗ್ಗಿನ
ಸಮಯದಲ್ಲಿ
ನೀವು
ಆಡಿಗೆ
ಆಹಾರ
ನೀಡಬೇಕು.
ಇದರಿಂದ
ಲಕ್ಷ್ಮೀ
ದೇವಿಯು
ಸಂತೃಪ್ತರಾಗುವರು
ಮತ್ತು
ಆಕೆಯ
ಆಶೀರ್ವಾದವು
ಯಾವಾಗಲೂ
ನಿಮ್ಮೊಂದಿಗೆ
ಇರುವುದು.
•ಮನೆಯಲ್ಲಿ
ಸ್ವಚ್ಛತೆ
ಕಡೆ
ಹೆಚ್ಚಿನ
ಗಮನಹರಿಸಿ.
ಇದರಿಂದ
ಲಕ್ಷ್ಮೀ
ದೇವಿಗೆ
ತುಂಬಾ
ಸಂತೋಷವಾಗುವುದು.
ಸಂಜೆ
ವೇಳೆ
ಮನೆಯಲ್ಲಿ
ಗುಡಿಸದೆ
ಇದ್ದರೆ
ಆಗ
ಲಕ್ಷ್ಮೀ
ದೇವಿಯು
ಹೊರಗೆ
ಹೋಗುವರು.
Most Read: ಲಕ್ಷ್ಮೀ ದೇವಿಯನ್ನು ಆಕರ್ಷಿಸುವ 10 ವಸ್ತುಗಳು
•ನವಿಲು ನರ್ತಿಸುವ ಜಾಗಕ್ಕೆ ಶುಕ್ರವಾರ ಭೇಟಿ ನೀಡಿ. ಕೆಂಪು ಬಟ್ಟೆಯಲ್ಲಿ ಮಣ್ಣು ಹಾಕಿಕೊಂಡು ಅದನ್ನು ಶುದ್ಧವಾದ ಜಾಗದಲ್ಲಿ ಇಟ್ಟು ಪ್ರತಿನಿತ್ಯ ಪೂಜೆ ಮಾಡಿ.