Latest Updates
-
ಜುಲೈನಲ್ಲಿ ಬ್ಯಾಂಕ್ ರಜೆಗಳ ಸುರಿಮಳೆ: ಬಾಡಿಗೆ ಮತ್ತು ಇಎಂಐ ಪಾವತಿಗೆ ಈಗಲೇ ಎಚ್ಚೆತ್ತುಕೊಳ್ಳಿ! -
ಮುಂಬೈನಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವಾಗಿಡಲು ಈ 5 ಸರಳ ಕ್ರಮಗಳನ್ನು ಪಾಲಿಸಿ! -
ಅಮರನಾಥ ಯಾತ್ರೆಗೆ ಸಿದ್ಧರಾಗುತ್ತಿದ್ದೀರಾ? ಈ 4 ದಿನಗಳ ಆಹಾರ ಕ್ರಮ ನಿಮ್ಮ ಯಾತ್ರೆಯನ್ನು ಸುಗಮವಾಗಿಸುತ್ತದೆ! -
ಐರ್ಲೆಂಡ್ ವಿರುದ್ಧ ಭಾರತಕ್ಕೆ ಮುಖಭಂಗ: 0-2 ಅಂತರದಲ್ಲಿ ಸರಣಿ ಸೋಲು, ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನಿವಾರ್ಯವೇ? -
ದೆಹಲಿಯ ಸುಡುವ ಬಿಸಿಲು: 51 ಡಿಗ್ರಿ ತಾಪಮಾನದಲ್ಲಿ ನಿಮ್ಮನ್ನು ತಂಪಾಗಿರಿಸುವ ಸರಳ ಆರೋಗ್ಯ ಟಿಪ್ಸ್ -
ಮುಂಬೈ ಲೋಕಲ್ ಮೆಗಾ ಬ್ಲಾಕ್: ರೈಲು ಸಂಚಾರ ವ್ಯತ್ಯಯ, ಮನೆಯಲ್ಲಿ ಕಿರಿಕಿರಿ ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ -
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಡ್ರೈಯರ್ ಇಲ್ಲದೆಯೇ 12 ನಿಮಿಷದಲ್ಲಿ ಒಣಗಿಸುವ ಅದ್ಭುತ ಟ್ರಿಕ್ ಇಲ್ಲಿದೆ! -
ಕ್ರಿಕೆಟ್ ಕ್ರೇಜ್ಗೆ ಅಡ್ಡಿಯಾಗದ ಆರೋಗ್ಯಕರ ಸ್ನ್ಯಾಕ್ಸ್: IND vs IRE ಪಂದ್ಯದ ವೇಳೆ ಸವಿಯಿರಿ! -
ಮುಂಬೈ ಮಳೆ: ಆಫೀಸ್ ಹೋಗುವಾಗ ಮೇಕಪ್ ಮತ್ತು ಹೇರ್ ಸ್ಟೈಲ್ ಹಾಳಾಗದಂತೆ ಇರಲು ಈ ಟಿಪ್ಸ್ ಫಾಲೋ ಮಾಡಿ -
ಅಸ್ಸಾಂ-ಮೇಘಾಲಯದಲ್ಲಿ ಭಾರೀ ಮಳೆ: ಪ್ರವಾಹದ ನಡುವೆ ನಿಮ್ಮ ಆರೋಗ್ಯ ಮತ್ತು ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ?
ಓಶೋ ಹೇಳಿದ ಝೆನ್ ಗುರು ರಿನ್ಜೈ ನ ಸುಂದರ ಕಥೆ!
Short Story
oi-Reena
By Hema S

ತನ್ನ ಕುರ್ಚಿಯಲ್ಲಿ ಕುಳಿತ ರಿನ್ಜೈ ನನ್ನು ನೋಡಿ ಮರುಮಾತಾಡದೆ ಹೋಗಿ ರಿನ್ಜೈ ನ ಕುರ್ಚಿಯಲ್ಲಿ ಕುಳಿತರು. ಈ ಸಮಯದಲ್ಲಿ ರಿನ್ಜೈಗೆ ಏನು ಮಾಡಬೇಕೆಂದು ತೋಚಲಿಲ್ಲ, ಗುರು ಮತ್ತು ಶಿಷ್ಯನ ನಡುವೆ ಯಾವುದೇ ಸಂವಹನ ನಡೆಯಲಿಲ್ಲ, ಅದರೂ ಸಂವಹನ ನಡೆದಿತ್ತು!
ರಿನ್ಜೈ ಮನಸ್ಸಿನಲ್ಲಿಯೇ "ನಿಮಗೆ ನೋವಾಗಲಿಲ್ಲವೇ? ನಿಮಗೆ ಅವಮಾನವೆನಿಸಲಿಲ್ಲವೇ? ನಾನು ನಿಮಗೆ ಕೃತಘ್ನನೆ?" ಎಂದು ಪಶ್ಚಾತಾಪದಿಂದ ಕೇಳಿದ. ಅದಕ್ಕೆ ಗುರು ನಗುತ್ತಾ ನುಡಿಯುತ್ತಾನೆ. "ನೀನು ನನ್ನ ಶಿಷ್ಯನಿಂದ ಅನುಯಾಯಿಯಾದೆ, ಈಗ ಅನುಯಾಯಿಯಿಂದ ಗುರುವಾದೆ. ಈಗ ನನ್ನ ಕೆಲಸ ನೀನು ಹಂಚಿಕೊಳ್ಳುವದರಿಂದ ನನಗೆ ಸಂತೋಷವೇ ಆಯಿತು. ನಾನಿನ್ನು ದಿನವೂ ಬರುವ ಅವಶ್ಯಕತೆಯೇ ಇಲ್ಲ. ನನ್ನ ಕೆಲಸ ಮಾಡಲು ಯಾರೋ ಒಬ್ಬರಿದ್ದಾರೆ ಅನ್ನೋ ಸಮಾಧಾನ ನನಗೆ" ಎಂದು ಶಿಷ್ಯನನ್ನು ಸಮಧಾನಿಸಿದರು.
ಪ್ರಬುದ್ದ ಜೀವಿಗಳ ವರ್ತನೆ ಹೇಗಿರುತ್ತದೆ ಅನ್ನುವುದಕ್ಕೆ ಇದೊಂದು ಉದಾಹರಣೆ !
Comments
English summary



Click it and Unblock the Notifications