Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಓಶೋ ಹೇಳಿದ ಝೆನ್ ಗುರು ರಿನ್ಜೈ ನ ಸುಂದರ ಕಥೆ!
Short Story
oi-Reena
By Hema S

ತನ್ನ ಕುರ್ಚಿಯಲ್ಲಿ ಕುಳಿತ ರಿನ್ಜೈ ನನ್ನು ನೋಡಿ ಮರುಮಾತಾಡದೆ ಹೋಗಿ ರಿನ್ಜೈ ನ ಕುರ್ಚಿಯಲ್ಲಿ ಕುಳಿತರು. ಈ ಸಮಯದಲ್ಲಿ ರಿನ್ಜೈಗೆ ಏನು ಮಾಡಬೇಕೆಂದು ತೋಚಲಿಲ್ಲ, ಗುರು ಮತ್ತು ಶಿಷ್ಯನ ನಡುವೆ ಯಾವುದೇ ಸಂವಹನ ನಡೆಯಲಿಲ್ಲ, ಅದರೂ ಸಂವಹನ ನಡೆದಿತ್ತು!
ರಿನ್ಜೈ ಮನಸ್ಸಿನಲ್ಲಿಯೇ "ನಿಮಗೆ ನೋವಾಗಲಿಲ್ಲವೇ? ನಿಮಗೆ ಅವಮಾನವೆನಿಸಲಿಲ್ಲವೇ? ನಾನು ನಿಮಗೆ ಕೃತಘ್ನನೆ?" ಎಂದು ಪಶ್ಚಾತಾಪದಿಂದ ಕೇಳಿದ. ಅದಕ್ಕೆ ಗುರು ನಗುತ್ತಾ ನುಡಿಯುತ್ತಾನೆ. "ನೀನು ನನ್ನ ಶಿಷ್ಯನಿಂದ ಅನುಯಾಯಿಯಾದೆ, ಈಗ ಅನುಯಾಯಿಯಿಂದ ಗುರುವಾದೆ. ಈಗ ನನ್ನ ಕೆಲಸ ನೀನು ಹಂಚಿಕೊಳ್ಳುವದರಿಂದ ನನಗೆ ಸಂತೋಷವೇ ಆಯಿತು. ನಾನಿನ್ನು ದಿನವೂ ಬರುವ ಅವಶ್ಯಕತೆಯೇ ಇಲ್ಲ. ನನ್ನ ಕೆಲಸ ಮಾಡಲು ಯಾರೋ ಒಬ್ಬರಿದ್ದಾರೆ ಅನ್ನೋ ಸಮಾಧಾನ ನನಗೆ" ಎಂದು ಶಿಷ್ಯನನ್ನು ಸಮಧಾನಿಸಿದರು.
ಪ್ರಬುದ್ದ ಜೀವಿಗಳ ವರ್ತನೆ ಹೇಗಿರುತ್ತದೆ ಅನ್ನುವುದಕ್ಕೆ ಇದೊಂದು ಉದಾಹರಣೆ !
Comments
English summary



Click it and Unblock the Notifications