Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ?
ಓಶೋ ಹೇಳಿದ ಝೆನ್ ಗುರು ರಿನ್ಜೈ ನ ಸುಂದರ ಕಥೆ!
Short Story
oi-Reena
By Hema S

ತನ್ನ ಕುರ್ಚಿಯಲ್ಲಿ ಕುಳಿತ ರಿನ್ಜೈ ನನ್ನು ನೋಡಿ ಮರುಮಾತಾಡದೆ ಹೋಗಿ ರಿನ್ಜೈ ನ ಕುರ್ಚಿಯಲ್ಲಿ ಕುಳಿತರು. ಈ ಸಮಯದಲ್ಲಿ ರಿನ್ಜೈಗೆ ಏನು ಮಾಡಬೇಕೆಂದು ತೋಚಲಿಲ್ಲ, ಗುರು ಮತ್ತು ಶಿಷ್ಯನ ನಡುವೆ ಯಾವುದೇ ಸಂವಹನ ನಡೆಯಲಿಲ್ಲ, ಅದರೂ ಸಂವಹನ ನಡೆದಿತ್ತು!
ರಿನ್ಜೈ ಮನಸ್ಸಿನಲ್ಲಿಯೇ "ನಿಮಗೆ ನೋವಾಗಲಿಲ್ಲವೇ? ನಿಮಗೆ ಅವಮಾನವೆನಿಸಲಿಲ್ಲವೇ? ನಾನು ನಿಮಗೆ ಕೃತಘ್ನನೆ?" ಎಂದು ಪಶ್ಚಾತಾಪದಿಂದ ಕೇಳಿದ. ಅದಕ್ಕೆ ಗುರು ನಗುತ್ತಾ ನುಡಿಯುತ್ತಾನೆ. "ನೀನು ನನ್ನ ಶಿಷ್ಯನಿಂದ ಅನುಯಾಯಿಯಾದೆ, ಈಗ ಅನುಯಾಯಿಯಿಂದ ಗುರುವಾದೆ. ಈಗ ನನ್ನ ಕೆಲಸ ನೀನು ಹಂಚಿಕೊಳ್ಳುವದರಿಂದ ನನಗೆ ಸಂತೋಷವೇ ಆಯಿತು. ನಾನಿನ್ನು ದಿನವೂ ಬರುವ ಅವಶ್ಯಕತೆಯೇ ಇಲ್ಲ. ನನ್ನ ಕೆಲಸ ಮಾಡಲು ಯಾರೋ ಒಬ್ಬರಿದ್ದಾರೆ ಅನ್ನೋ ಸಮಾಧಾನ ನನಗೆ" ಎಂದು ಶಿಷ್ಯನನ್ನು ಸಮಧಾನಿಸಿದರು.
ಪ್ರಬುದ್ದ ಜೀವಿಗಳ ವರ್ತನೆ ಹೇಗಿರುತ್ತದೆ ಅನ್ನುವುದಕ್ಕೆ ಇದೊಂದು ಉದಾಹರಣೆ !
Comments
English summary
Kannada Zen story | Useless life | Inspirational short stories | ಝೆನ್ ಕಥೆ : ಗುರುವಿನ ಕುರ್ಚಿಯಲ್ಲಿ ಶಿಷ್ಯ ಕುಳಿತಾಗ...
More From Boldsky
Prev
Next



Click it and Unblock the Notifications











