Just In
- 32 min ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 1 hr ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 14 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 14 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನ. 24ಕ್ಕೆ ಗುರು ಮಾರ್ಗಿ: ಮೇಷ, ಸಿಂಹ, ಮಕರ ರಾಶಿಯವರೇ ಜಾಗ್ರತೆ, ಈ ಪರಿಹಾರ ಮಾಡಿ
ಮಂಗಳ ಮೀನ ರಾಶಿಯಲ್ಲಿ ಮಾರ್ಗಿಯಾಗಿದ್ದಾನೆ. ಗುರು ಮಾರ್ಗಿಯಾಗಿರುವುದು ಕೆಲವು ರಾಶಿಗಳಿಗೆ ತುಂಬಾನೇ ಅದೃಷ್ಟಕರವಾಗಿದ್ದರೆ ಮೇಷ, ಸಿಂಹ ಮತ್ತು ಮಕರ ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕಾಗಿದೆ. ಗುರು ಗ್ರಹ ನಮ್ಮ ಅದೃಷ್ಟ, ನಮ್ಮ ವೈವಾಹಿಕ ಜೀವನ ಎಲ್ಲದರ ಮೇಲೂ ಪ್ರಭಾವ ಬೀರುತ್ತದೆ, ಇನ್ನು ಗುರು ಜಾತಕದಲ್ಲಿ ಯಾವುದೇ ದೋಷಪೂರಿತ ಗ್ರಹದೊಂದಿಗೆ ಕುಳಿತಿದ್ದರೆ ಅದು ಅಶುಭ ಚಿಹ್ನೆಗಳು ಸಹ ನೀಡಲು ಪ್ರಾರಂಭಿಸುತ್ತವೆ.
ಗುರು ದೋಷ ತಡೆಯಲು ಏನು ಮಾಡಬೇಕು? ಯಾವ ಮಂತ್ರ ಜಪಿಸಿದರೆ ಗುರು ದೋಷದಿಂದ ತೊಂದರೆಯಿರಲ್ಲ ನೋಡೋಣ ಬನ್ನಿ:
ವಿಷ್ಣು
ಸಹಸ್ರನಾಮ
ಪಾರಾಯಣ
ಎಷ್ಟೇ
ಪ್ರಯತ್ನ
ಪಟ್ಟರೂ
ನಿಮ್ಮ
ಕೆಲಸದಲ್ಲಿ
ಯಶಸ್ಸು
ಸಿಗದಿದ್ದರೆ
ಮತ್ತು
ನಿಮ್ಮ
ಮನಸ್ಸಿನಲ್ಲಿ
ವಿಷಯಗಳ
ಬಗ್ಗೆ
ಗೊಂದಲವಿದ್ದರೆ,
ನಿಯಮಿತವಾಗಿ
ವಿಷ್ಣು
ಸಹಸ್ರನಾಮವನ್ನು
ಪಠಿಸಿ.
ನಿಯಮಿತವಾದ
ಪಠಣವು
ಅಡೆತಡೆಗಳನ್ನು
ನಿವಾರಿಸುತ್ತದೆ
ಮತ್ತು
ಕಾರ್ಯಗಳಲ್ಲಿ
ಯಶಸ್ಸನ್ನು
ತರುತ್ತದೆ.
ಈ
ಮಂತ್ರ
ಜಪ
ಮಾಡಿ
ಜೀವನದಲ್ಲಿ
ನಕಾರಾತ್ಮಕತೆಯನ್ನು
ತೊಡೆದುಹಾಕಲು
ಪ್ರತಿದಿನ
108
ಬಾರಿ
'ಓಂ
ಬೃಹಸ್ಪತಯೇ
ನಮಃ'
ಎಂದು
ಜಪಿಸಿ.
ಬೃಹಸ್ಪತಿಯನ್ನು
ಮೆಚ್ಚಿಸಲು
ಪ್ರತಿದಿನ
'ಓಂ
ಭಗವತೇ
ವಾಸುದೇವಾಯ
ನಮಃ'
ಮಂತ್ರವನ್ನು
ಪಠಿಸಿ.
ಗುರುವಾರ
ವಿಷ್ಣುವನ್ನು
ಆರಾಧಿಸಿ
ಗುರುವಾರದಂದು
ವಿಷ್ಣುವಿಗೆ
ಹಳದಿ
ಹಣ್ಣುಗಳು,
ಹೂಗಳನ್ನು
ಅರ್ಪಿಸಿ
ಪೂಜಿಸಿ.
ಭಗವಾನ್
ವಿಷ್ಣುವಿನ
ಆರಾಧನೆ
ಪ್ರತಿದಿನ
ವಿಷ್ಣುವಿನ
ಪೂಜೆಯ
ನಂತರ
ಅರಿಶಿನ
ಮತ್ತು
ಶ್ರೀಗಂಧದ
ತಿಲಕವನ್ನು
ಹಣೆಗೆ
ಹಚ್ಚಿ,
ಯಾವುದೇ
ಶುಭ
ಕಾರ್ಯವನ್ನು
ಹೊರಡುವ
ಮುನ್ನ
ಶ್ರೀಗಂಧದ
ತಿಲಕ
ಹಚ್ಚಿ.
ಸತ್ಯನಾರಾಯಣನ
ಕತೆ
ಓದಿ
ಗುರು
ಬೃಹಸ್ಪತಿಯನ್ನು
ಪ್ರಸನ್ನಗೊಳಿಸಲು
ಸತ್ಯನಾರಾಯಣನ
ಕಥೆಯನ್ನು
ಓದುವುದು,
ಕೇಳುವುದು
ಮಾಡಿ.
ನೀವು
ಗುರುವಾರ
ಉಪವಾಸವಿದ್ದರೆ
ಮತ್ತಷ್ಟು
ಫಲ
ಸಿಗುವುದು.
ರಾಮ
ರಕ್ಷಾ
ಸ್ತೋತ್ರದ
ಪಠಣ
ರೋಗಗಳು,
ಶತ್ರುಗಳು
ಇತ್ಯಾದಿಗಳಿಂದ
ಸಮಸ್ಯೆಗಳನ್ನು
ಎದುರಿಸುತ್ತಿರುವವರು
ಮತ್ತು
ತಮ್ಮ
ಕೆಲಸದಲ್ಲಿ
ಇದ್ದಕ್ಕಿದ್ದಂತೆ
ಎಲ್ಲಾ
ರೀತಿಯ
ತೊಂದರೆಗಳನ್ನು
ಎದುರಿಸುತ್ತಿರುವವರು
ನಿಯಮಿತವಾಗಿ
ರಾಮರಕ್ಷಾ
ಸ್ತೋತ್ರವನ್ನು
ಪಠಿಸಬೇಕು.
ಹನುಮಾನ್
ಚಾಲೀಸಾದ
ನಿಯಮಿತ
ಪಠಣ
ಮಾಡಿ.
ಇತರ
ಪರಿಹಾರ:
*
ಸ್ನಾನದ
ನೀರಿಗೆ
ಅರಿಶಿನ
ಸೇರಿಸಿ
ಆ
ನೀರಿನಿಂದ
ಸ್ನಾನ
ಮಾಡಿ.
ಹೀಗೆ
ಮಾಡುವುದರಿಂದ
ಗುರುವಿನ
ಅಶುಭ
ಪರಿಣಾಮ
ಕಡಿಮೆಯಾಗುತ್ತದೆ.
*
ಗುರುವಾರ
ಆಲದ
ಮರಕ್ಕೆ
ಅರಿಶಿನ,
ಬೆಲ್ಲ
ಮತ್ತು
ಬೇಳೆಯನ್ನು
ಅರ್ಪಿಸಿ.
*
ಗುರುವಾರದಂದು
ಬಡವರು
ಅಥವಾ
ನಿರ್ಗತಿಕರಿಗೆ
ಹಳದಿ
ಬೇಳೆ,
ಬಾಳೆಹಣ್ಣು
ಮತ್ತು
ಹಳದಿ
ಸಿಹಿತಿಂಡಿಗಳನ್ನು
ದಾನ
ಮಾಡಿ.