Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಝೆನ್ ಕಥೆ: ಖಾಲಿತನ ಎಂಬುದು ಪವಿತ್ರತೆಯಲ್ಲ

ಆ ಚಕ್ರವರ್ತಿಯು ಒಮ್ಮೆ ಬೋಧಿ ಧರ್ಮದ ಶ್ರೇಷ್ಠ ಧರ್ಮಗುರುವನ್ನು ಕುರಿತು "ಗುರುಗಳೇ ನನ್ನ ಒಳ್ಳೆಯ ಕೆಲಸಗಳಲ್ಲಿ ಶ್ರೇಷ್ಠವಾದದ್ದು ಯಾವುದು? ಎಂದು ಕೇಳಿದರು. ಆದರೆ ಗುರುಗಳು "ಯಾವುದೂ ಇಲ್ಲ" ಅಂತ ಹೇಳಿದರು. ಗುರುಗಳು ಕೊಟ್ಟಂಥ ಉತ್ತರವನ್ನು ಕೇಳಿ ಚಕ್ರವರ್ತಿಗೆ ಅಚ್ಚರಿಯಾಯಿತು. ಚಕ್ರವರ್ತಿ ಮುಂದುವರಿದು ಕೇಳಿದ "ಹಾಗಾದ್ರೆ ಪವಿತ್ರತೆಯ ಮೂಲ ಅರ್ಥ ಏನು? ಎಂದು ಕೇಳಲು ಗುರುಗಳು "ಖಾಲಿತನ ಎಂಬುದು ಪವಿತ್ರತೆಯಲ್ಲ" ಎಂದು ಸರಿಪಡಿಸಿ ಹೇಳಿದರು.
ಆಗ ಚಕ್ರವರ್ತಿ "ಹಾಗಾದರೆ ನನ್ನನ್ನು ಎದುರಿಸುವವರು ಯಾರು? ನನಗಿಂತ ಶ್ರೇಷ್ಠರು ಯಾರು?" ಎಂದು ಮತ್ತೆ ಕೇಳಿದ. ಗುರುಗಳು ಶಾಂತ ರೀತಿಯಲ್ಲಿ "ಅದು ನನಗೆ ಗೊತ್ತಿಲ್ಲ" ಎಂದು ಉತ್ತರಿಸಿದರು. ಆದರೆ ಚಕ್ರವರ್ತಿಯು ಮೂಲ ಶಿಕ್ಷಣವನ್ನು ಮಾತ್ರ ಪಡೆದಿದ್ದನು. ಆದರೆ ಬೌದ್ಧ ಧರ್ಮದ ಹಿರಿಮೆಯನ್ನು ಅರ್ಥ ಮಾಡಿಕೊಂಡಿರಲಿಲ್ಲ. "ಬೋಧಿ ಧರ್ಮ" ಎಂಬ ಪದದ ಅರ್ಥವನ್ನು ಗ್ರಹಿಸಿರಲಿಲ್ಲ. ಹೀಗಾಗಿ ಆ ಗುರುವು ರಾಜ್ಯವನ್ನು ಬಿಟ್ಟು ಹೋದರು.
ನಂತರ ವೂ ಚಕ್ರವರ್ತಿಯು ರಾಜ ಶಿಕೋನೊಂದಿಗೆ ಮಾತುಕತೆಯನ್ನು ನಡೆಸುತ್ತಾನೆ. ಆಗ ಅವನು ಬೌದ್ಧ ಧರ್ಮದ ಹಿರಿಮೆಯನ್ನು ವಿವರಿಸಿ ಹೇಳುತ್ತಾನೆ. ಅದರ ಸರ್ವೋತ್ತಮವಾದ ಸತ್ಯವನ್ನು ತಿಳಿಸಿ ಹೇಳುತ್ತಾನೆ. ಇದನ್ನು ಕೇಳಿದ ಚಕ್ರವರ್ತಿಗೆ ಪಶ್ಚಾತ್ತಾಪವಾಗುತ್ತದೆ. ಆ ಕೂಡಲೇ ಬೌದ್ಧ ಧರ್ಮವನ್ನು ಮತ್ತೆ ತನ್ನ ಸಾಮ್ರಾಜ್ಯಕ್ಕೆ ತರುವಂತೆ ಸಂದೇಶವನ್ನು ಕಳುಹಿಸಿದನು. ಆದರೆ ಶಿಕೋ ರಾಜನು ಚಕ್ರವರ್ತಿಯನ್ನು ಕುರಿತು ಹೇಳಿದ "ಸಮಯ ಮೀರಿದೆ ರಾಜ.. ಈಗಾಗಲೇ ಎಲ್ಲಾ ಜನರೂ ಈ ಪ್ರದೇಶವನ್ನು ಬಿಟ್ಟು ಹೋಗಿದ್ದಾರೆ. ಈಗ ಕರೆದರೆ ಯಾರೂ ಮರಳಿ ಬರುವುದಿಲ್ಲ" ಎಂದನು.
ರಾಜನಿಗೆ ನಿಧಾನವಾಗಿ ಜ್ಞಾನೋದಯವಾಯಿತು. ಆದರೆ ಅಷ್ಟರಲ್ಲಿ ಕಾಲ ಮೀರಿ ಹೋಗಿತ್ತು.



Click it and Unblock the Notifications











