Just In
- 6 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 7 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 7 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 8 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೈದ್ಯಲೋಕಕ್ಕೇ ಸವಾಲು: ಕ್ಯಾನ್ಸರ್ ರೋಗದಿಂದ ರಕ್ಷಿಸುವ ಮನೆಮದ್ದು
ಕೊಂಚ ಬಿಸಿನೀರಿಗೆ ಅರಿಶಿನವನ್ನು ಬೆರೆಸಿ ಕುಡಿಯುವ ಮೂಲಕ ಹಲವಾರು ತೊಂದರೆಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ ಎಂದು ನಿಮಗೆಲ್ಲಾ ಗೊತ್ತೇ ಇದೆ. ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ಪ್ರಬಲ ಉರಿಯೂತ ನಿವಾರಕವಾಗಿದೆ ಹಾಗೂ ವಿಶೇಷವಾಗಿ ಕ್ಯಾನ್ಸರ್ ಉಂಟುಮಾಡುವ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ರಕ್ಷಣೆಯನ್ನೂ ಒದಗಿಸುತ್ತದೆ. ಇನ್ನು ಈ ನೀರಿಗೆ ಕೊಂಚವೇ ಜೇನನ್ನು ಬೆರೆಸಿ ಕುಡಿದರೆ ಹಲವಾರು ವ್ಯಾಧಿಗಳಿಗೆ ಸಿದ್ಧೌಷಧಿಯೊಂದು ತಯಾರಾಗುತ್ತದೆ.
ವಿಶೇಷವಾಗಿ
ಇದರಲ್ಲಿರುವ
ಪ್ರಬಲ
ಉರಿಯೂತ
ನಿರೋಧಕ
ಗುಣದಿಂದಾಗಿ
ಕೆಲವು
ವ್ಯಾಧಿಗಳಿಗೆ
ಮಾರುಕಟ್ಟೆಯಲ್ಲಿ
ಸಿಗುವ
ಪ್ರಬಲ
ಔಷಧಿಗೂ
ಮಿಗಿಲಾದ
ನೈಸರ್ಗಿಕ
ಔಷಧಿ
ದೊರಕುತ್ತದೆ.
ಬನ್ನಿ,
ಈ
ಔಷಧಿಯನ್ನು
ಹೇಗೆ
ತಯಾರಿಸಿ
ಬಳಸಬಹುದು
ಎಂಬುದನ್ನು
ನೋಡೋಣ..
ಅಗತ್ಯವಿರುವ
ಸಾಮಾಗ್ರಿಗಳು
ಅರ್ಧ
ಲಿಂಬೆ
ಹಣ್ಣಿನ
ರಸ
ಅರ್ಧ
ಚಿಕ್ಕ
ಚಮಚ
ಅರಿಶಿನ
ಇನ್ನೂರೈವತ್ತು
ಮಿಲಿ
ಉಗುರುಬೆಚ್ಚನೆಯ
ನೀರು
ಕೊಂಚವೇ
ಜೇನು
ವಿಧಾನ
ಉಗುರುಬೆಚ್ಚನೆಯ
ನೀರಿನಲ್ಲಿ
ಲಿಂಬೆಹಣ್ಣನ್ನು
ಹಿಂಡಿ
ಇದಕ್ಕೆ
ಅರಿಶಿನ
ಬೆರೆಸಿ
ಚೆನ್ನಾಗಿ
ಕಲಕಿ.
ಈ
ನೀರಿಗೆ
ಕೊಂಚವೇ,
ಅಂದರೆ
ಸುಮಾರು
ಅರ್ಧ
ಚಿಕ್ಕ
ಚಮಚ
ಜೇನು
ಬೆರೆಸಿ.
ಜೇನಿನ
ಪ್ರಮಾಣ
ಹೆಚ್ಚಿರಬಾರದು.
ಈ
ಪೇಯದಲ್ಲಿ
ಕೆಲವಾರು
ಕಾಯಿಲೆಗಳನ್ನು
ಬಾರದಂತೆ
ತಡೆಯುವ
ಶಕ್ತಿ
ಇದೆ.
ವಿಶೇಷವಾಗಿ ಟೈಪ್-2 ಮಧುಮೇಹ, ಉರಿಯೂತ, ಸಂಧಿವಾತ, ಹೃದಯದ ತೊಂದರೆ ಹಾಗೂ ಕ್ಯಾನ್ಸರ್ನಂತಹ ಕಾಯಿಲೆಗಳ ವಿರುದ್ಧ ರಕ್ಷಣೆ ಪಡೆಯಬಹುದು. ಇದೇ ಕಾರಣಕ್ಕೆ ಈ ಪೇಯವನ್ನು ನಿತ್ಯವೂ ಸೇವಿಸುವುದು ಉತ್ತಮ.