Latest Updates
-
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ! -
ಶಾಖದ ಅಲೆ ಎಚ್ಚರಿಕೆ: ಎಸಿ ಇಲ್ಲದೆ ಮನೆಯನ್ನು ತಂಪಾಗಿಡಲು ಮತ್ತು ನಿಮ್ಮ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ಪಾನೀಯ ಮತ್ತು ಆಹಾರವೇ ಸಂಜೀವಿನಿ! -
ಸೀರೆ ಉಡೋದ್ರಲ್ಲಿ ಹೊಸ ಕ್ರಾಂತಿ: ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗ್ತಿರೋ 'ದೇಸಿ-ಕೋರ್' ಸೀರೆ ಸ್ಟೈಲ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲೂ ಫಿಟ್ ಆಗಿರಬೇಕೆ? ಮುಂಜಾನೆಯ ಈ ಸಣ್ಣ ಬದಲಾವಣೆ ನಿಮ್ಮ ಆರೋಗ್ಯಕ್ಕೆ ವರದಾನ!
ಮಕ್ಕಳಲ್ಲಿ ಸೋಂಕು ನಿವಾರಿಸುವ ಟಾಪ್ ಆಹಾರಗಳು
ಸಾಮಾನ್ಯವಾಗಿ ವಾತಾವರಣದಲ್ಲಿರುವ ಆರ್ದ್ರತೆಯು ನಮ್ಮ ಜೀರ್ಣಾಂಗ ಪ್ರಕ್ರಿಯೆಯನ್ನು ಕಡಿಮೆ ಮಾಡುತ್ತಿರುತ್ತದೆ. ಹಾಗಾಗಿ ಮಕ್ಕಳಲ್ಲಿ ಆಹರವು ಇನ್ಫೆಕ್ಷನ್ (ಸೋಂಕುಗಳನ್ನು)ನಿವಾರಿಸುವಂತಹ ಆಹಾರವನ್ನು ನೀಡುವ ಕಾಳಜಿಯನ್ನು ನಾವು ಹೊಂದಿರಬೇಕು. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಎಣ್ಣೆಯಿರುವ ಆಹಾರವನ್ನು ನೀಡದಂತೆ ಎಚ್ಚರವಹಿಸಬೇಕು. ಜೊತೆಗೆ ಒಟ್ಟಿಗೆ ರಾಶಿ ರಾಶಿ ತಯಾರಿಸುವಂತಹ ಆಹಾರಗಳನ್ನು ಸಹ ನಾವು ಮಕ್ಕಳಿಗೆ ನೀಡಬಾರದು.
ರಸ್ತೆ ಬದಿಯ ತಿಂಡಿಗಳಂತು ಸಂಪೂರ್ಣವಾಗಿ ನೀಡಲೆಬಾರದು. ಏಕೆಂದರೆ ಈ ಎಲ್ಲಾ ಆಹಾರಗಳು ಮಕ್ಕಳಿಗೆ ಕಾಯಿಲೆಯನ್ನು ತಂದು ನೀಡುತ್ತವೆ. ಹಾಗೆಂದು ಮಕ್ಕಳಿಗೆ ಯಾವುದೇ ಆಹಾರಗಳನ್ನು ನೀಡಲೆಬಾರದು ಎಂದು ನಾವು ಹೇಳುತ್ತಿಲ್ಲ. ಆರೋಗ್ಯಕರವಾದ ಆಹಾರವನ್ನು ನಾವು ಮಕ್ಕಳಿಗೆ ನೀಡಬಹುದು. ಅವು ಯಾವುವು ಎಂಬುದು ನಿಮ್ಮ ಕುತೂಹಲವೇ? ಬನ್ನಿ ನೋಡೋಣ...
ನೀರು
ಮಕ್ಕಳಿಗೆ ನೀರನ್ನು ನೀಡಬೇಕಾದಾಗ ವಿಶೇಷವಾದ ಕಾಳಜಿಯನ್ನು ವಹಿಸಬೇಕು. ಕುದಿಸಿ ಆರಿಸಿದ ನೀರನ್ನು ಮಾತ್ರವೇ ಮಕ್ಕಳಿಗೆ ನೀಡಬೇಕು. ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವಾಗ ಅಥವಾ ಅವರೇ ಹೊರಗೆ ಹೋಗಬೇಕಾದಾಗ ಮನೆಯಿಂದಲೆ ನೀರನ್ನು ಒಯ್ಯುವಂತೆ ನೋಡಿಕೊಳ್ಳಿ. ಯಾವಾಗ ವಾತಾವರಣದಲ್ಲಿ ಆರ್ದ್ರತೆಯು ಹೆಚ್ಚಾಗುತ್ತದೆಯೋ, ಆಗ ಅವರು ಹೆಚ್ಚಾಗಿ ನೀರನ್ನು ಸೇವಿಸುವಂತೆ ನೋಡಿಕೊಳ್ಳಿ.

ಸರಿಯಾಗಿ ಬೇಯಿಸಿದ ಆಹಾರ
ಯಾವುದೇ ಬಗೆಯ ಕಚ್ಛಾ ಆಹಾರವನ್ನು ಮಕ್ಕಳಿಗೆ ನೀಡಬೇಡಿ. ಅದರಲ್ಲೂ ಈ ಅಂಶವು ಮಾಂಸಾಹಾರಿ ಪದಾರ್ಥಗಳಿಗೆ ವಿಶೇಷವಾಗಿ ಅನ್ವಯಿಸುತ್ತದೆ. ಕಚ್ಛಾ ಅಥವಾ ಬೇಯಿಸದ ಮಾಂಸ ಅಥವಾ ಮೊಟ್ಟೆಯು ಮಕ್ಕಳ ಆರೋಗ್ಯಕ್ಕೆ ಹಾನಿಕರ. ಇದರ ಬದಲಿಗೆ ಬೇಯಿಸಿದ ಆಹಾರವನ್ನು ನೀಡಿ.
ಮರುಪೂರಕಗಳು
ಮರುಪೂರಕಗಳನ್ನು ಮಕ್ಕಳ ತಙ್ಞರ ಸಲಹೆಗಳ ಮೇರೆಗೆ ನೀಡಬಹುದು. ಇವುಗಳನ್ನು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸರಿಯಾದ ಪ್ರಮಾಣದ ವಿಟಮಿನ್ಗಳ ಜೊತೆಗೆ ನೀಡಲಾಗುತ್ತದೆ.
ವಿಟಮಿನ್ ಸಿ
ಇದು ಮಕ್ಕಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಮಕ್ಕಳ ಆಹಾರ ಪದಾರ್ಥಗಳಲ್ಲಿ ಕಿತ್ತಳೆ ರಸ, ಕಿವಿ ಮತ್ತು ವಿಟಮಿನ್ ಸಿ ಗಳು ಇರುವಂತೆ ನೋಡಿಕೊಳ್ಳಿ. ಇವುಗಳು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications