Just In
- 49 min ago ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- 1 hr ago ಮಂಗಳ ಗೋಚಾರ ಫಲ 2024: ಇನ್ನು 38 ದಿನಗಳ ಕಾಲ ನಿಮ್ಮ ರಾಶಿಯಲ್ಲಿ ಮಂಗಳದ ಪ್ರಭಾವ ಹೇಗಿರಲಿದೆ?
- 2 hrs ago ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- 3 hrs ago ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
Don't Miss
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Movies ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಶ್ರೂಮ್ ನಲ್ಲಿದೆ ಮಹತ್ವದ ಉಪಯೋಗ
ಮಶ್ರೂಮ್
ನಿಂದ
ಆರೋಗ್ಯಕ್ಕೆ
ಏನೇನು
ಉಪಯೋಗ
ಎಂದು
ಇಲ್ಲಿ
ತಿಳಿದುಕೊಳ್ಳಿ.
*
ವಿಟಮನ್
ಬಿ2:
ಶಕ್ತಿಯನ್ನು
ನೀಡಲು
ಆಹಾರವನ್ನು
ಗ್ಲೂಕೋಸ್
ಆಗಿ
ಪರಿವರ್ತನೆ
ಮಾಡುವಲ್ಲಿ
ವಿಟಮಿನ್
ಬಿ
ತುಂಬಾ
ಅಗತ್ಯ.
ಅಣಬೆಯಲ್ಲಿ
ಅತಿ
ಹೆಚ್ಚು
ವಿಟಮಿನ್
ಬಿ2
ಮತ್ತು
ಬಿ3
ಇರುವುದರಿಂದ
ದೇಹಕ್ಕೆ
ಇದು
ಹೆಚ್ಚು
ಅಗತ್ಯ.
2. ಕೊಲೆಸ್ಟ್ರಾಲ್ ಕರಗಿಸುತ್ತೆ: ಮಶ್ರೂಮ್ ನಲ್ಲಿ ಕೊಲೆಸ್ಟ್ರಾಲ್, ಬೊಜ್ಜಿನ ಅಂಶವಿಲ್ಲ ಮತ್ತು ಕಡಿಮೆ ಕಾರ್ಬೊ ಹೈಡ್ರೇಡ್ ಹೊಂದಿದೆ. ಅಷ್ಟೇ ಅಲ್ಲ ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಬೊಜ್ಜು ಕರಗಿಸುವುದು ಸುಲಭ. ಇದರಲ್ಲಿನ ಕೆಲವು ಎಂಜೈಮು ಅಣಬೆ ಜೀರ್ಣವಾದ ನಂತರ ಕೊಲೆಸ್ಟ್ರಾಲ್ ಕರಗಿಸಲು ಸಹಾಯ ಮಾಡುತ್ತದೆ.
3.
ಮಧುಮೇಹ:
ಧುಮೇಹಿಗಳೂ
ಕೂಡ
ಅಣಬೆ
ತಿನ್ನಬಹುದು.
ಏಕೆಂದರೆ
ಇದರಲ್ಲಿ
ಕೊಲೆಸ್ಟ್ರಾಲ್
ಇಲ್ಲದಿರುವುದರಿಂದ
ಸೇವನೆಯಿಂದ
ತೊಂದರೆಯಿಲ್ಲ.
ಇದರಲ್ಲಿನ
ನೈಸರ್ಗಿಕ
ಇನ್ಸುಲಿನ್
ಮತ್ತು
ಎಂಜೈಮುಗಳು
ಸೇವಿಸಿದ
ಆಹಾರದಲ್ಲಿನ
ಸಕ್ಕರೆ
ಮತ್ತು
ಸ್ಟಾರ್ಚ್
ಅಂಶವನ್ನು
ತೆಗೆದುಹಾಕುತ್ತದೆ.
4.
ರೋಗನಿರೋಧಕ
ಶಕ್ತಿ:
ಎರ್ಗೊಥಿಯಾನೈನ್
ಎಂಬ
ಅತಿ
ಶಕ್ತಿಯುತ
ಆಂಟಿ
ಯಾಕ್ಸಿಡಂಟ್
ಇದರಲ್ಲಿರುವದರಿಂದ
ರೋಗಗಳಿಂದ
ದೂರವಿರಿಸಲು
ದೇಹಕ್ಕೆ
ರೋಗ
ನಿರೋಧಕ
ಶಕ್ತಿ
ಒದಗಿಸುತ್ತದೆ.
ಇದರಲ್ಲಿನ
ಆಂಟಿ
ಬಯಾಟಿಕ್
ಅಂಶ
ದೇಹ
ಇನ್ನಿತರ
ಸೋಂಕುಗಳಿಗೆ
ತುತ್ತಾಗುವುದನ್ನು
ತಡೆಯುತ್ತದೆ.
5. ರಕ್ತಹೀನತೆ: ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿಯೆಂದರೆ ಅಣಬೆ. ಅಷ್ಟೇ ಅಲ್ಲ, ಅಣಬೆಯಲ್ಲಿ ಎಲುಬಿಗೆ ಶಕ್ತಿ ನೀಡುವ ಕ್ಯಾಲ್ಸಿಯಂ, ರಕ್ತಹೀನತೆ ನಿವಾರಿಸುವ ಕಬ್ಬಿಣಾಂಶ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹಕರಿಸುವ ಪೊಟಾಶಿಯಂ ಪೂರಕವಾಗಿದೆ.