Just In
- 29 min ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 2 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 2 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 4 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
Don't Miss
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೈಗೆಟಕುವ ಬೆಲೆಯ ಫೇಸ್ ಪ್ಯಾಕ್-ಮಿಸ್ ಮಾಡದಿರಿ!
ಸೌಂದರ್ಯಪ್ರಜ್ಞೆ ಪುರುಷರಿಗಿಂತಲೂ ಮಹಿಳೆಯರಲ್ಲಿಯೇ ಹೆಚ್ಚು. ತಮ್ಮ ಮುಖದ ಚೆಲುವು ಹೆಚ್ಚಿಸಲಿಕ್ಕಾಗಿ ಜೀವನಪರ್ಯಂತ ವಿವಿಧ ಪ್ರಸಾಧನಗಳ ಮತ್ತು ಚರ್ಮದ ಆರೈಕೆಗಳ ವಿಧಾನಗಳನ್ನು ಪ್ರಯೋಗಿಸುತ್ತಾ ಬರುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡು ಹಲವು ಸಂಸ್ಥೆಗಳು ದುಬಾರಿ ಬೆಲೆಯ ಪ್ರಸಾಧನಗಳನ್ನು ಮಾರುಕಟ್ಟೆಯಲ್ಲಿ ಮಾರುತ್ತಿವೆ.
ವಾಸ್ತವವಾಗಿ ಯಾವುದೇ ರೀತಿಯ ಪ್ರಯೋಜನ ಪಡೆಯಬೇಕಾದರೆ ಮೊದಲು ಚರ್ಮದ ಆರೋಗ್ಯ ಒಳಗಿನಿಂದ ಚೆನ್ನಾಗಿರಬೇಕು. ಆಗಲೇ ಹೊರಗಿನಿಂದಲೂ ಉತ್ತಮವಾದ ಕಾಂತಿ ಪಡೆಯಲು ಸಾಧ್ಯ. ಮಾರುಕಟ್ಟೆಯ ದುಬಾರಿ ಪ್ರಸಾಧನಗಳು ಚರ್ಮದ ಹೊರಗಿನಿಂದ ಆರೈಕೆ ಮಾಡಬಲ್ಲವೇ ಹೊರತು ಒಳಗಿನಿಂದಲ್ಲ. ಅದರಲ್ಲೂ ಒಂದು ವೇಳೆ ಯಾವುದಾದರೊಂದು ರಾಸಾಯನಿಕ ಅಲರ್ಜಿಕಾರಕವಾಗಿದ್ದರೆ ಚರ್ಮವನ್ನು ಪೋಷಿಸುವ ಬದಲು ಆ ಪ್ರಸಾಧನ ಚರ್ಮಕ್ಕೆ ಹಾನಿಯನ್ನೇ ಎಸಗಬಹುದು. ಸೌಂದರ್ಯ ರಹಸ್ಯ-ಕಡಿಮೆ ವೆಚ್ಚ ಅಧಿಕ ಲಾಭ!
ಈ
ತೊಂದರೆ
ಬಂದ
ಬಳಿಕ
ಪ್ರಸಾಧನ
ಸಂಸ್ಥೆಯ
ವಿರುದ್ಧ
ಮೊಕದ್ದಮೆ
ಹೂಡಿದರೆ
ಅವು
ನಿಮ್ಮ
ಮೇಲೆಯೇ
ತಿರುಗಿಬೀಳುವುದು
ಖಂಡಿತ,
ಏಕೆಂದರೆ
ನಾವು
ಓದಿಯೇ
ಇರದ
ಚಿಕ್ಕ
ಅಕ್ಷರಗಳ
ಪಟ್ಟಿಯಲ್ಲಿ
ಇದರ
ಪ್ರಯೋಗದಿಂದ
ಹಾನಿಯಾದರೆ
ನಾವು
ಜವಾಬ್ದಾರರಲ್ಲ
ಎಂಬರ್ಥದಲ್ಲಿ
ಮಾಹಿತಿ
ನೀಡಿರುತ್ತಾರೆ.
ಈ
ದ್ವಂದ್ವದಿಂದ
ಪಾರಾಗಲು
ನಿಸರ್ಗದತ್ತವಾಗಿ
ದೊರೆಯುವ
ಮನೆಮದ್ದಿನ
ಮೊರೆ
ಹೋಗುವುದೇ
ಉತ್ತಮ
ಏಕೆಂದರೆ
ಇವುಗಳ
ಪರಿಣಾಮ
ಕೊಂಚ
ತಡ
ಎಂದೆನ್ನಿಸಿದರೂ
ಇವುಗಳಲ್ಲಿ
ಯಾವುದೇ
ಅಡ್ಡಪರಿಣಾಮ
ಅಥವಾ
ಪರೋಕ್ಷ
ಪರಿಣಾಮ
ಇಲ್ಲದಿರುವುದರಿಂದ
ಸುರಕ್ಷಿತವಾಗಿ
ಬಳಸಬಹುದು.
ಬನ್ನಿ
ಅವು
ಯಾವುದು
ಎಂಬುದನ್ನು
ನೋಡೋಣ..
ಖರ್ಬೂಜ
ಜೇನು
ಮತ್ತು
ಲ್ಯಾವೆಂಡರ್
ಹೂವಿನ
ಎಣ್ಣೆ
ಎಂಟು
ಪ್ರಮಾಣದ
ಖರ್ಬೂಜದ
ತಿರುಳಿಗೆ
ಒಂದು
ಪ್ರಮಾಣದ
ಲ್ಯಾವೆಂಡರ್
ಹೂವಿನ
ಎಣ್ಣೆ
ಮತ್ತು
ಒಂದು
ಪ್ರಮಾಣದ
ಜೇನು
ಸೇರಿಸಿ
ಲೇಪನ
ತಯಾರಿಸಿ.
ಈ
ಪ್ರಮಾಣ
ತುಂಬಾ
ನೀರಾಗುವುದರಿಂದ
ಕೊಂಚ
ದಟ್ಟವಾಗಿಸಲು
ಮೆಕ್ಕೆಜೋಳದ
ಹಿಟ್ಟು
ಅಥವಾ
ರವೆಯನ್ನು
ಸೇರಿಸಿ
(cornmeal)
ಸೂಕ್ತ
ಪ್ರಮಾಣದ
ಹದ
ಬರುವವರೆಗೆ
ಮಿಕ್ಸಿಯಲ್ಲಿ
ರುಬ್ಬಿ.
ಈ
ಲೇಪನವನ್ನು
ಮುಖ,
ಕೈ
ಕಾಲುಗಳು,
ಕುತ್ತಿಗೆಗಳಿಗೆ
ಹಚ್ಚಿ
ಹದಿನೈದು
ನಿಮಿಷಗಳ
ಕಾಲ
ಹಾಗೇ
ಬಿಡಿ.
ಬಳಿಕ
ಉಗುರುಬೆಚ್ಚನೆಯ
ನೀರಿನಿಂದ
ತೊಳೆದುಕೊಳ್ಳಿ.
ಸೋಪು
ಬಳಸದಿರಿ.
ಟೊಮೇಟೊ
ಹಣ್ಣಿನ
ಜ್ಯೂಸ್
ಅರಿಶಿನ,
ಚಂದನ
ಮತ್ತು
ಹಾಲು
ಹಸಿ
ಹಾಲು
ಮತ್ತು
ಲಿಂಬೆಯ
ರಸ
ಬೀಟ್ರೂಟ್