Latest Updates
-
ದೆಹಲಿ ಮೆಟ್ರೋ ಸಂಚಾರ ವ್ಯತ್ಯಯ: ಸಂಗಾತಿಯೊಂದಿಗೆ ಟೆನ್ಷನ್ ಇಲ್ಲದೆ ಪ್ರಯಾಣಿಸುವುದು ಹೇಗೆ? -
ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್: ಭಾರಿ ಮಳೆ ಮತ್ತು ಭೂಕುಸಿತದಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ದೆಹಲಿಯಲ್ಲಿ ಯೆಲ್ಲೋ ಅಲರ್ಟ್: ಮಳೆಗಾಲದಲ್ಲಿ ಕಚೇರಿಗೆ ಹೋಗುವವರು ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ -
ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್ಪ್ಯಾಕ್ಡ್: ಹೊಸ ಫೋಲ್ಡಬಲ್ ಫೋನ್ಗಳ ಲಾಂಚ್ಗೆ ಕೌಂಟ್ಡೌನ್, ನೀವು ರೆಡಿನಾ? -
ಅಂತರಾಷ್ಟ್ರೀಯ ಚೆಸ್ ದಿನ: ಆಟದ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸರಳ ಟಿಪ್ಸ್! -
ಭಾರಿ ಮಳೆ: ಅಮರನಾಥ-ವೈಷ್ಣೋದೇವಿ ಯಾತ್ರೆ ಸ್ಥಗಿತ; ಯಾತ್ರಿಕರು ಈಗ ಏನು ಮಾಡಬೇಕು? -
ಬಿರುಗಾಳಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ -
ಆನ್ಲೈನ್ ಫುಡ್ ಆರ್ಡರ್ ಮಾಡ್ತೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು! -
ಲಾರ್ಡ್ಸ್ ಅಂಗಳದಲ್ಲಿ ಹೈ-ವೋಲ್ಟೇಜ್ ಕದನ: ಭಾರತ-ಇಂಗ್ಲೆಂಡ್ ಸರಣಿ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲೋದು ಯಾರು? -
ಮಂಗಳೂರು ಮಳೆ: ಬೈಕ್ ಸವಾರರೇ ಎಚ್ಚರ! ಸ್ನಾಯು ನೋವು ತಡೆಯಲು ಮನೆಯಿಂದ ಹೊರಡುವ ಮುನ್ನ ಈ 6 ನಿಮಿಷದ ವ್ಯಾಯಾಮ ಮಾಡಿ
ಮಾಯಿಶ್ಚರೈಸರ್ ತ್ವಚೆಗಾಗಿ ನೈಸರ್ಗಿಕ ಆರೈಕೆ

1. ತೆಂಗಿನೆಣ್ಣೆ: ಸ್ನಾನ ಮಾಡುವ ಮೊದಲು ಸ್ವಲ್ಪ ಬಿಸಿ ಮಾಡಿದ ತೆಂಗಿನೆಣ್ಣೆ ಮೈಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಲೆ ಸ್ನಾನ ಮಾಡಿದರೆ ಚರ್ಮ ಒಣಗುವ ಸಮಸ್ಯೆ ಉಂಟಾಗುವುದಿಲ್ಲ.
2. ತುಪ್ಪ: ಸ್ವಲ್ಪ ಹತ್ತಿಗೆ (ಕಾಟನ್) ತುಪ್ಪ ಹಾಕಿ ಅದರಿಂದ ಮುಖಕ್ಕೆ ಮಸಾಜ್ ರೀತಿಯಲ್ಲಿ ಮಾಡಿದರೆ ಅದು ನಿರ್ಜೀವ ತ್ವಚೆಯನ್ನು ತೆಗೆಯುವುದರ ಜೊತೆಗೆ ತ್ವಚೆಯನ್ನು ಮಾಯಿಶ್ಚರೈಸರ್ ಆಗಿ ಇಟ್ಟುಕೊಳ್ಳುತ್ತದೆ.
3. ಮೊಸರು: ತಣ್ಣನೆಯ ಮೊಸರಿನಿಂದ ಮುಖವನ್ನು ಮಸಾಜ್ ಮಾಡಿದರೆ ಮುಖ ಒಡೆದು ಬೂದಿ ಮೆತ್ತಿದ ಹಾಗೆ ಕಾಣುವುದನ್ನು ತಪ್ಪಿಸಬಹುದು.
4. ಎಳನೀರು: ಎಳನೀರನ್ನು ಮುಖಕ್ಕೆ ಹಾಕಿ ಮೆಲ್ಲನೆ ಮುಖವನ್ನು 5 ನಿಮಿಷ ತಿಕ್ಕಿ ನಂತರ ತಣ್ಣೀರಿನಿಂದ ತೊಳೆಯಬೇಕು. ಈ ರೀತಿ ದಿನವೂ ಮಾಡಿದರೆ ತ್ವಚೆ ಹೊಳಪನ್ನು ಪಡೆಯುತ್ತದೆ. ಈ ರೀತಿ ಮಾಡುವುದು ಎಣ್ಣೆ ತ್ವಚೆಯವರಿಗೆ ತುಂಬಾ ಒಳ್ಳೆಯದು.
5. ಲೋಳೆಸರ: ಲೋಳೆಸರ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
ಮುಖಕ್ಕೆ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕವಿರುವ ಸೌಂದರ್ಯ ವರ್ಧಕಗಳನ್ನು ಆದಷ್ಟು ಕಡಿಮೆ ಬಳಸಿ ನೈಸರ್ಗಿಕ ಸಾಧನಗಳನ್ನು ಬಳಸಿದರೆ ಒಳ್ಳೆಯದು.



Click it and Unblock the Notifications