Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಗಾಂಧೀಜಿಯ ರಕ್ತಸಿಕ್ತ ಕಲಾಕೃತಿ ರಚಿಸಿದ ಪಾಕ್ ಚಿತ್ರಕಾರ್
Talk Of The Town
oi-Sadhu
By Srinath

ಲಾಹೋರಿನ ಅಬ್ದುಲ್ ವಸೀಲ್ ಎಂಬ ಪೈಂಟರ್ ಬಾಬು ತನ್ನ ರಕ್ತದಿಂದ ಮಹಾತ್ಮ ಗಾಂಧೀಜಿ ಅವರ ಕಲಾಕೃತಿ ರಚಿಸಿದ್ದು ಅದನ್ನು ಭಾರತದಲ್ಲಿನ ಸಂಗ್ರಹಾಲಯದಲ್ಲಿಡಬೇಕು ಎಂಬ ಅಭಿಲಾಷೆಯನ್ನೂ ವ್ಯಕ್ತಪಡಿಸಿದ್ದಾನೆ. ಉಭಯ ದೇಶಗಳ ನಡುವೆ ಸಾಕಷ್ಟು ರಕ್ತ ಹರಿದಿದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನಿಯ ನೆತ್ತರಿನಿಂದ ಮೇರು ವ್ಯಕ್ತಿಯ ಚಿತ್ರ ಬಿಡಿಸಿರುವುದನ್ನು ನೋಡಿ ಎರಡೂ ರಾಷ್ಟ್ರಗಳ ಜನರ ಹೃದಯಗಳು ಆರ್ದಗೊಳ್ಳಲಿ ಎಂದು ಆತ ಆಶಿಸಿದ್ದಾನೆ. ವಸೀಲ್ ತನ್ನ ರಕ್ತನಾಳಕ್ಕೆ ಸಿರಿಂಜ್ ಸಿಕ್ಕಿಸಿಕೊಂಡು ರಕ್ತ ಬಸಿದು, ಅದರಿಂದಲೇ ಗಾಂಧೀಜಿ ಚಿತ್ರ ಬಿಡಿಸಿದ್ದಾರೆ.
ಪಾಕಿಸ್ತಾನದ ಸಾಮಾನ್ಯ ಪ್ರಜೆಗಳು ಶಾಂತಿ ಬಯಸುತ್ತಾರೆ ಎಂದು ಭಾರತೀಯರಿಗೆ ತಿಳಿಸುವ ಉದ್ದೇಶದಿಂದ ನನ್ನ ರಕ್ತದಿಂದ ಭಾರತದ ಶ್ರೇಷ್ಠ ನಾಯಕನ ಕಲಾಕೃತಿ ಬಿಡಿಸಿದ್ದೇನೆ. ಈ ಮೂಲಕ ವಿಶ್ವಕ್ಕೆ ಶಾಂತಿ ಮತ್ತು ಪ್ರೀತಿಯ ಸಂದೇಶ ರವಾನಿಸುವುದುನನ್ನ ಉದ್ದೇಶ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಭಾರತಕ್ಕೆ ಭೇಟಿ ನೀಡಿ ಶಾಂತಿ ತತ್ವವನ್ನು ಪ್ರಚಾರ ಮಾಡುವುದು ವಸೀಲ್ ಮುಖ್ಯ ಉದ್ದೇಶವಾಗಿದೆ.
Comments
Read more about: ಮಹಾತ್ಮ ಗಾಂಧೀಜಿ ಹುಟ್ಟುಹಬ್ಬ ಗಾಂಧೀಜಿ ಸ್ವಾತಂತ್ರ್ಯ ಭಾರತ ಪಾಕಿಸ್ತಾನ mahatma gandhi birth day independence pakistan
English summary
Gandhi Jayanthi- Pakistani artist paints Gandhi in his own blood, ಗಾಂಧೀಜಿಯ ರಕ್ತಸಿಕ್ತ ಕಲಾಕೃತಿ ರಚಿಸಿದ ಪಾಕ್ ಚಿತ್ರಕಾರ್
Story first published: Sunday, October 2, 2011, 8:04 [IST]
Other articles published on Oct 2, 2011



Click it and Unblock the Notifications