Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಟ್ಟೆ ಪುರಾಣ: ಕಟ್ಟಾ ಯುಗಳ ಗೀತೆ ಚಿತ್ರಾನ್ನ ಚಿತ್ರಾನ್ನ
Talk Of The Town
oi-Sadhu Srinath
By Srinath

ಮನೆಯವರು, ಕಟ್ಟಾಳುಗಳು ಊಟ, ತಿಂಡಿ ಪ್ಯಾಕ್ ಹಿಡಿದುಬಂದಿದ್ದರು. ಆದರೆ ಸಂಕಟ ಹೆಚ್ಚಾಗಿ ಊಟ ಬೇಡವೆಂದರು ಕಟ್ಟಾ. ಆಯ್ತು, ಜೈಲಿಗೆ ಹೋದ ತಕ್ಷಣ ತಿನ್ನೋಕೆ ಏನಾದರು ಕೊಟ್ಟೇ ಕೊಡ್ತಾರೆ ಬಿಡು ಎಂದು ಸುಮ್ಮನಾದರು. ಆದರೆ 5 ಗಂಟೆಗೆ ಸರಿಯಾಗಿ ಜೈಲಿಗೆ ಎಂಟ್ರಿ ಹಾಕಿದ ಮಹಾನುಭಾವನಿಗೆ ಏನೂ ತಿನ್ನೋಕೂ ಮನಸು ಬರಲಿಲ್ಲ. ಶಿವಾ ಅಂತ ಬರಿ ಹೊಟ್ಟೆಯಲ್ಲೇ ತಾಚಿ.
ಮನೆಯಿಂದ ಬಂದಿದ್ದ ಊಟವೂ ವಾಪಸ್ ಮನೆ ಸೇರಿತು. ಇದೀಗ ಬೆಳಗ್ಗೆ ಎದ್ದು ಹೊಟ್ಟೆ ತಾಳ ಹಾಕುತ್ತಿದೆ ಕಟ್ಟಾ ಸಾಹೇಬರಿಗೆ. ಆದರೆ ಚಿಂತೆ ಬೇಡ. ಚಿತ್ರಾನ್ನ ಹದವಾಗಿ ಸಿದ್ಧವಾಗಿದೆ. ಉಣ್ಣಬಹುದು ಎಂದಿದ್ದಾರೆ ಜೈಲಾಧಿಕಾರಿಗಳು. ಇದು ಕಟ್ಟಾ ಪುತ್ರನಿಗೂ ಅನ್ವಯವಾಗಿದೆ. ಯಥಾ ಪಿತಾ ತಥಾ ಸುತಾ! ಒಟ್ಟಿನಲ್ಲಿ ಜೈಲಿನಲ್ಲಿ ಅಪ್ಪ-ಮಗನದು ಚಿತ್ರಾನ್ನ, ಚಿತ್ರಾನ್ನ, ಚಿತ್ರ, ಚಿತ್ರ, ವಿಚಿತ್ರಾನ್ನ...
Comments
Read more about: ಕಟ್ಟಾ ಸುಬ್ರಮಣ್ಯ ನಾಯ್ಡು ಬಂಧನ ಲೋಕಾಯುಕ್ತ ಅಕ್ರಮ ಗಣಿಗಾರಿಕೆ katta subramanya naidu arrerst lokayukta
English summary
Katta Subramanya Naidu Day out in Parappana Agrahara Jail, Katta Case- officers congratulated, Katta- no bail only jail, ಕಟ್ಟೆ ಪುರಾಣ: ಕಟ್ಟಾ ದ್ವಯರಿಂದ ಯುಗಳ ಗೀತೆ ಚಿತ್ರಾನ್ನ ಚಿತ್ರಾನ್ನ
Story first published: Tuesday, August 9, 2011, 11:12 [IST]
Other articles published on Aug 9, 2011



Click it and Unblock the Notifications