Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಕಟ್ಟೆ ಪುರಾಣ: ಕಟ್ಟಾ ಯುಗಳ ಗೀತೆ ಚಿತ್ರಾನ್ನ ಚಿತ್ರಾನ್ನ
Talk Of The Town
oi-Sadhu Srinath
By Srinath

ಮನೆಯವರು, ಕಟ್ಟಾಳುಗಳು ಊಟ, ತಿಂಡಿ ಪ್ಯಾಕ್ ಹಿಡಿದುಬಂದಿದ್ದರು. ಆದರೆ ಸಂಕಟ ಹೆಚ್ಚಾಗಿ ಊಟ ಬೇಡವೆಂದರು ಕಟ್ಟಾ. ಆಯ್ತು, ಜೈಲಿಗೆ ಹೋದ ತಕ್ಷಣ ತಿನ್ನೋಕೆ ಏನಾದರು ಕೊಟ್ಟೇ ಕೊಡ್ತಾರೆ ಬಿಡು ಎಂದು ಸುಮ್ಮನಾದರು. ಆದರೆ 5 ಗಂಟೆಗೆ ಸರಿಯಾಗಿ ಜೈಲಿಗೆ ಎಂಟ್ರಿ ಹಾಕಿದ ಮಹಾನುಭಾವನಿಗೆ ಏನೂ ತಿನ್ನೋಕೂ ಮನಸು ಬರಲಿಲ್ಲ. ಶಿವಾ ಅಂತ ಬರಿ ಹೊಟ್ಟೆಯಲ್ಲೇ ತಾಚಿ.
ಮನೆಯಿಂದ ಬಂದಿದ್ದ ಊಟವೂ ವಾಪಸ್ ಮನೆ ಸೇರಿತು. ಇದೀಗ ಬೆಳಗ್ಗೆ ಎದ್ದು ಹೊಟ್ಟೆ ತಾಳ ಹಾಕುತ್ತಿದೆ ಕಟ್ಟಾ ಸಾಹೇಬರಿಗೆ. ಆದರೆ ಚಿಂತೆ ಬೇಡ. ಚಿತ್ರಾನ್ನ ಹದವಾಗಿ ಸಿದ್ಧವಾಗಿದೆ. ಉಣ್ಣಬಹುದು ಎಂದಿದ್ದಾರೆ ಜೈಲಾಧಿಕಾರಿಗಳು. ಇದು ಕಟ್ಟಾ ಪುತ್ರನಿಗೂ ಅನ್ವಯವಾಗಿದೆ. ಯಥಾ ಪಿತಾ ತಥಾ ಸುತಾ! ಒಟ್ಟಿನಲ್ಲಿ ಜೈಲಿನಲ್ಲಿ ಅಪ್ಪ-ಮಗನದು ಚಿತ್ರಾನ್ನ, ಚಿತ್ರಾನ್ನ, ಚಿತ್ರ, ಚಿತ್ರ, ವಿಚಿತ್ರಾನ್ನ...
Comments
Read more about: ಕಟ್ಟಾ ಸುಬ್ರಮಣ್ಯ ನಾಯ್ಡು ಬಂಧನ ಲೋಕಾಯುಕ್ತ ಅಕ್ರಮ ಗಣಿಗಾರಿಕೆ katta subramanya naidu arrerst lokayukta
English summary
Katta Subramanya Naidu Day out in Parappana Agrahara Jail, Katta Case- officers congratulated, Katta- no bail only jail, ಕಟ್ಟೆ ಪುರಾಣ: ಕಟ್ಟಾ ದ್ವಯರಿಂದ ಯುಗಳ ಗೀತೆ ಚಿತ್ರಾನ್ನ ಚಿತ್ರಾನ್ನ
Story first published: Tuesday, August 9, 2011, 11:12 [IST]
Other articles published on Aug 9, 2011
More From Boldsky
Prev
Next



Click it and Unblock the Notifications











