Just In
- 11 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 12 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
- 13 hrs ago ದಿನ ಭವಿಷ್ಯ: ಈ ದಿನ 12 ರಾಶಿಗಳಲ್ಲಿ ಈ ರಾಶಿಗಳಿಗೆ ಅದ್ಭುತ ದಿನ
- 14 hrs ago ಗುರು ಸಂಚಾರ 2024: ಮೇ ರಿಂದ 12 ತಿಂಗಳು ಧನು ರಾಶಿಯವರು ಖರ್ಚು ಬಗ್ಗೆ ಜಾಗ್ರತೆ, ಇನ್ನು ಹೇಗೆಲ್ಲಾ ಪ್ರಭಾವ ಬೀರಲಿದೆ?
Don't Miss
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು.. ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ
- News Helicopters Crash: ಸೇನೆಯ ಎರಡು ಹೆಲುಕಾಪ್ಟರ್ ಡಿಕ್ಕಿ: 10 ಜನರ ಸಾವು
- Finance ಬೆಂಗಳೂರಿನಲ್ಲಿ ಈ ಜಾಗದಲ್ಲಿ ಸೈಟು ಖರೀದಿಸಬೇಡಿ: BDAಯಿಂದ 279 ಅಕ್ರಮ ಬಡಾವಣೆ ಪತ್ತೆ
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Movies ಈ ಬಾಲಿವುಡ್ ನಟ-ನಟಿಯರು ಭಾರತದಲ್ಲಿ ಯಾಕೆ ಮತ ಚಲಾಯಿಸಲ್ಲ; ಕಾರಣವೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯುಗಾದಿ ವಿಶೇಷ: ಹಬ್ಬದ ಗಮ್ಮತ್ತಿಗೆ ಬಿಸಿ ಬಿಸಿ 'ಒಬ್ಬಟ್ಟು'
ಒಬ್ಬಟ್ಟನ್ನು ಸುಲಭವಾಗಿ ತಯಾರಿಸುವ ಕ್ರಮವನ್ನು ನಿಮಗೆ ಪ್ರಸ್ತುತಪಡಿಸುತ್ತಿದ್ದು ಇದರ ರುಚಿ ನಿಮ್ಮ ಅತಿಥಿಗಳನ್ನು ಖಂಡಿತಾ ಸಂತೃಪ್ತಿಪಡಿಸಲಿದೆ.ಒಬ್ಬಟ್ಟಿನಲ್ಲಿ ಬೆಲ್ಲವನ್ನುಉಪಯೋಗಿಸಲಾಗಿರುವುದರಿಂದ ಇದು ಸಕ್ಕರೆಯ ಯಾವುದೇ ಹಾನಿಕಾರಕ ಹೊಂದಿಲ್ಲ
ಯುಗಾದಿ ಹಬ್ಬದ ಸವಿಯನ್ನು ಹೆಚ್ಚಿಸಲು ಎಲ್ಲರ ಮನೆಯಲ್ಲಿ ಮಾಡುವ ಸಿಹಿತಿಂಡಿಯೇ ಒಬ್ಬಟ್ಟು. ಇದು ಸುಲಭವಾಗಿ ಮಾಡಲು ಸಾಧ್ಯವಿರುವ ತಿಂಡಿಯಾಗಿದ್ದು ದಕ್ಷಿಣ ಭಾರತದ ಎಲ್ಲಾ ಕಡೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಯುಗಾದಿಯಲ್ಲಿ ನಿಮ್ಮ ಮನೆಯಲ್ಲಿ ಒಬ್ಬಟ್ಟಿಲ್ಲದಿದ್ದರೆ ಹೇಗೆ? ಆದರೆ ತಯಾರಿಸುವ ವಿಧಾನ ಗೊತ್ತಿಲ್ಲವೇ? ಈಗ ಚಿಂತೆ ಬೇಡ.
ಒಬ್ಬಟ್ಟನ್ನು
ಸುಲಭವಾಗಿ
ತಯಾರಿಸುವ
ಕ್ರಮವನ್ನು
ಇಂದು
ನಿಮಗೆ
ಪ್ರಸ್ತುತಪಡಿಸುತ್ತಿದ್ದು
ಇದರ
ರುಚಿ
ನಿಮ್ಮ
ಅತಿಥಿಗಳನ್ನು
ಖಂಡಿತಾ
ಸಂತೃಪ್ತಿಪಡಿಸಲಿದೆ.
ಒಬ್ಬಟ್ಟಿನಲ್ಲಿ
ಬೆಲ್ಲವನ್ನು
ಉಪಯೋಗಿಸಲಾಗಿರುವುದರಿಂದ
ಇದು
ಸಕ್ಕರೆಯ
ಯಾವುದೇ
ಹಾನಿಕಾರಕ
ಪರಿಣಾಮವನ್ನು
ಹೊಂದಿಲ್ಲ.
ಅಲ್ಲದೇ
ಇದರಲ್ಲಿ
ಹೆಚ್ಚು
ಕ್ಯಾಲೋರಿಗಳೂ
ಇಲ್ಲ.
ಆದ್ದರಿಂದ
ಸ್ಥೂಲಕಾಯ
ಆವರಿಸುತ್ತದೆ
ಎಂಬ
ಭಯವಿಲ್ಲದೇ
ಎಲ್ಲರೂ
ಸವಿಯಬಹುದಾದ
ಸಿಹಿತಿಂಡಿಯಾಗಿದೆ.
ಇದನ್ನು
ಕೊಂಚವೇ
ಹುರಿದಿರುವ
ಕಾರಣ
ಇದರ
ರುಚಿ
ಇನ್ನಷ್ಟು
ಹೆಚ್ಚುತ್ತದೆ.
ಬೋಲ್ಡ್
ಸ್ಕೈ
ಅಡುಗೆ
ಮನೆಯಲ್ಲಿ
8
ಯುಗಾದಿ
ಖಾದ್ಯಗಳು
ಅಗತ್ಯವಿರುವ
ಸಾಮಾಗ್ರಿಗಳು
*1-1/2
ಕಪ್
ಮೈದಾ
*1
ಕಪ್
ಕಡ್ಲೆಬೇಳೆ
*1
ಕಪ್
ಬೆಲ್ಲ
(ಕಪ್ಪು
ಅಥವಾ
ಕಂದು
ಬೆಲ್ಲವೇ
ಉತ್ತಮ)
*1
ಚಿಕ್ಕ
ಚಮಚ
ರವೆ
*1
ಚಿಕ್ಕ
ಚಮಚ
ಏಲಕ್ಕಿ
*1
ಚಿಕ್ಕ
ಚಮಚ
ಎಣ್ಣೆ
*ಅರಿಶಿನ
ಪುಡಿ-ಚಿಟಿಕೆಯಷ್ಟು
*ಉಪ್ಪು-ರುಚಿಗನುಸಾರ
ಯುಗಾದಿ
ಗಮ್ಮತ್ತಿಗೆ
ಬಿಸಿ
ಬಿಸಿ
ಹೂರಣದ
ಹೋಳಿಗೆ
ತಯಾರಿಕಾ
ವಿಧಾನ:
*
ಕಡ್ಲೆಬೇಳೆಯನ್ನು
ಕುಕ್ಕರಿನಲ್ಲಿ
ಬೇಯಿಸಿಟ್ಟುಕೊಳ್ಳಿ.
*
ಬೇಳೆ
ಬೆಂದ
ಬಳಿಕ
ನೀರನ್ನು
ಬಸಿಯಿರಿ.
*
ಈಗ
ಈ
ಬೇಳೆಗೆ
ಬೆಲ್ಲವನ್ನು
ಕುಟ್ಟಿ
ಪುಡಿ
ಮಾಡಿ
ಮಿಶ್ರಣ
ಮಾಡಿ
ಸುಮಾರು
ಹತ್ತು
ನಿಮಿಷಗಳ
ಕಾಲ
ಬೇಯಿಸಿ.
*
ಬಳಿಕ
ಇದನ್ನು
ಹೊರತೆಗೆದು
ಮಿಕ್ಸಿಯಲ್ಲಿ
ನೀರಿಲ್ಲದೇ
ಕಡೆಯಿರಿ.
ಇದಕ್ಕೆ
ಏಲಕ್ಕಿ
ಪುಡಿ
ಹಾಕಿ
ಮಿಶ್ರಣ
ಮಾಡಿ.
*
ಮೈದಾಹಿಟ್ಟನ್ನು
ರವೆ,
ಅರಿಶಿನ
ಉಪ್ಪಿನೊಂದಿಗೆ
ಕಲಸಿ
ಚಪಾತಿಹಿಟ್ಟಿನ
ಹದಕ್ಕೆ
ತನ್ನಿ.
ಕೊಂಚವೇ
ಎಣ್ಣೆ
ಮಿಶ್ರಣ
ಮಾಡಿ
ನಾದಿ
ಹತ್ತು
ನಿಮಿಷ
ಹಾಗೇ
ಬಿಡಿ.
*
ಈಗ
ನಾದಿದ
ಹಿಟ್ಟಿನಿಂದ
ಪುಟ್ಟ
ಉಂಡೆಯೊಂದನ್ನು
ಮಾಡಿಕೊಂಡು
ಕೈಗಳಿಂದಲೇ
ಚಪಾತಿಯಂತೆ
ಲಟ್ಟಿಸಿ
ಇದರ
ನಡುವೆ
ಬೆಲ್ಲ,
ಕಡ್ಲೆಬೇಳೆಯ
ಚಿಕ್ಕ
ಮುದ್ದೆಯೊಂದನ್ನು
ಇರಿಸಿ.
ಬಳಿಕ
ಚಪಾತಿಯ
ಅಂಚುಗಳನ್ನು
ಈ
ಮುದ್ದೆಯನ್ನು
ಆವರಿಸುವಂತೆ
ಮುಚ್ಚಿ
ಎಲ್ಲಾ
ತುದಿಗಳನ್ನು
ಒಂದೆಡೆ
ಸೇರಿಸಿ
ಭದ್ರಪಡಿಸಿ.
*
ಈಗ
ಪ್ಲಾಸ್ಟಿಕ್
ಹಾಳೆಯೊಂದಕ್ಕೆ
ಕೊಂಚ
ಎಣ್ಣೆ
ಸವರಿ
ಈ
ಉಂಡೆಯನ್ನು
ನಯವಾಗಿ,
ಒಡೆಯದಂತೆ
ಚಪಾತಿಯಂತೆ
ಲಟ್ಟಿಸಿ.
ಬಳಿಕ
ಬಿಸಿಯಾದ
ಕಾವಲಿಯ
ಮೇಲೆ
ಆಗಾಗ
ಪಲ್ಲಟಿಸುತ್ತಾ
ಸುಮಾರು
ಕಂದುಬಣ್ಣ
ಬರುವಷ್ಟು
ಬಿಸಿಮಾಡಿ.
ಬಿಸಿಬಿಸಿ
ಒಬ್ಬಟ್ಟನ್ನು
ಮನೆಯವರಿಗೆ
ಮತ್ತು
ಅತಿಥಿಗಳಿಗೆ
ಬಡಿಸಿ,
ಮೆಚ್ಚುಗೆ
ಪಡೆಯಿರಿ.