Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಪನ್ನೀರ್ ಬಟಾಣಿ ಕಾಂಬಿನೇಶನ್ ರುಚಿ ವಾವ್!

ಬೇಕಾಗುವ ಸಾಮಾಗ್ರಿಗಳು:
1. ಪನ್ನೀರ್ 500 ಗ್ರಾಂ
2. ಈರುಳ್ಳಿ 1 (ಕತ್ತರಿಸಿದ್ದು)
3.ಕತ್ತರಿಸಿದ ಟೊಮೆಟೋ 2
4.ಶುಂಠಿ ಮತ್ತು ಹಸಿಮೆಣಸಿನ ಪೇಸ್ಟ್
5. ಅರಿಸಿನ, ಕೊತ್ತಂಬರಿ ಹಾಗೂ ಮೆಣಸಿನ ಪುಡಿ
6. ಮೆಂತೆ
7. ಗರಂ ಮಸಾಲ
8. ಜೀರಿಗೆ
9.ಮಲಾಯಿ
ಮಾಡುವ ವಿಧಾನ:
1. ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಪನ್ನೀರ್ ಹಾಕಿ ಹುರಿಯಿರಿ, ಪನ್ನೀರ್ ಹಳದಿ ಬಣ್ಣಕ್ಕೆ ಬರುವಾಗ ಅದನ್ನು ತೆಗೆದು ಪನ್ನೀರ್ ಅನ್ನು ಟಿಶ್ಯು ಪೇಪರ್ ನಲ್ಲಿ ಇಡಿ . ಟಿಶ್ಯು ಅಧಿಕ ಎಣ್ಣೆಯನ್ನು ಹೀರಿಕೊಳ್ಳುತ್ತದೆ.
2. ಬಾಣಲೆಗೆ ಎಣ್ಣೆಯನ್ನು 3-4 ಚಮಚ ಹಾಕಿ ಅದು ಬಿಸಿಯಾದಾಗ ಜೀರಿಗೆ ಹಾಕಿ ನಂತರ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ, ಸ್ವಲ್ಪ ಕ್ಷಣದ ಬಳಿಕ ಶುಂಠಿ ಮತ್ತು ಹಸಿಮೆಣಸಿನ ಪೇಸ್ಟ್ ಹಾಕಿ.
3. ಅದಕ್ಕೆ ರುಚಿಗೆ ತಕ್ಕ ಉಪ್ಪು ಮತ್ತು ಸ್ವಲ್ಪ ಅರಿಸಿನ ಪುಡಿ ಹಾಕಿ.
4.ಈಗ ಕತ್ತರಿಸಿದ ಟೊಮೆಟೋ ಹಾಕಿ ಅದಕ್ಕೆ ಮೆಣಸಿನ ಪುಡಿ, ಮೆಂತೆ, ಗರಂ ಮಸಾಲ ಹಾಕಿ ಬೆರೆಸಿ ಸ್ವಲ್ಪ ನೀರು ಹಾಕಿ ಅದಕ್ಕೆ ಬೇಯಿಸಿದ ಬಟಾಣಿ ಹಾಕಿ 3-4ನಿಮಿಷ ಬೇಯಿಸಿ.
5.ಆ ಮಿಶ್ರಣಕ್ಕೆ ಪನ್ನೀರ್ ಹಾಕಿ, ಮಲಾಯಿಯನ್ನು ಸೇರಿಸಿ ಗಟ್ಟಿ ರಸವಾಗುವರೆಗೆ ಬೇಯಿಸಿ.
ರೆಡಿಯಾದ ಪನ್ನೀರ್ ಅನ್ನು ರೊಟ್ಟಿ ಅಥವಾ ಚಪಾತಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.



Click it and Unblock the Notifications