Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಕೊರೆಯುವ ಚಳಿಗೆ ಬೆಚ್ಚನೆಯ ಕರಕಲಿ

*ತೇಜಸ್ವಿನಿ ಹೆಗಡೆ, ಬೆಂಗಳೂರು
ಕೆಸುವಿನ ಬಗ್ಗೆ ಹೆಚ್ಚಿನ ಮಾಹಿತಿಯಾಸಕ್ತರು ಹಾಗೂ ಕೆಸುವಿನಿಂದ ತಯಾರಿಸಲ್ಪಡುವ ಇನ್ನಿತರ ಪದಾರ್ಥಗಳ ತಯಾರಿಕೆಯನ್ನು ತಿಳಿಯಲಿಚ್ಛಿಸುವವರು ಈ ಕೆಳಗಿನ ಲಿಂಕ್ಗಳಿಗೆ ಭೇಟಿಕೊಡಬಹುದು.
ಕೆಸುವಿನ ಕರಕಲಿಯನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳು
* ಕೆಸುವಿನೆಲೆ - 3 (ದೊಡ್ಡ ಎಲೆ)
* ಹುಣಸೇಹಣ್ಣು - ಸಣ್ಣ ಲಿಂಬೇಹಣ್ಣಿನ ಗಾತ್ರದಷ್ಟು
* ಉಪ್ಪು - ರುಚಿಗೆ ತಕ್ಕಷ್ಟು
* ಹಸಿಮೆಣಸು - ಖಾರಕ್ಕೆ ತಕ್ಕಷ್ಟು
* ಬೆಳ್ಳುಳ್ಳಿ ಎಸಳು - 6-7
* ಸಾಸಿವೆ -1/4 ಚಮಚ
* ಓಂಕಾಳು - 1/4 ಚಮಚ
ಮಾಡುವ ವಿಧಾನ
* ಕೆಸುವಿನ ಸೊಪ್ಪನ್ನು ಚೆನ್ನಾಗಿ ತೊಳೆದು, ಸಣ್ಣದಾಗಿ ಹೆಚ್ಚಬೇಕು.
* ಹೆಚ್ಚಿಟ್ಟ ಕೆಸುವಿನೆಲೆ ಚೂರುಗಳಿಗೆ ಮೆಣಸು, ಉಪ್ಪು, ಹುಳಿ, ಓಂಕಾಳು ಎಲ್ಲಾ ಸೇರಿಸಿ ತಕ್ಕಷ್ಟು ನೀರನ್ನು ಹಾಕಿ ಕುಕ್ಕರಿನಲ್ಲಿಟ್ಟು ಎರಡು ವ್ಹಿಸಿಲ್ ತರಸಬೇಕು.
* ಕುಕ್ಕರಿನೊಳಗಿನ ಮಿಶ್ರಣ ತಣಿದ ಮೇಲೆ ಮಿಕ್ಸಿಯಲ್ಲಿ ಹಾಕಿ ರಸವಾಗುವಷ್ಟು ರುಬ್ಬಬೇಕು.
* ನಂತರ ಒಗ್ಗರಣೆಗೆ ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಹಾಕಿ ಅವು ಕಂದುಬಣ್ಣಕ್ಕೆ ತಿರುಗುವಾಗ ಸಾಸಿವೆಯನ್ನು ಹಾಕಿ ರುಬ್ಬಿದ ಮಿಶ್ರಣಕ್ಕೆ ಒಗ್ಗರಿಸಬೇಕು.
ಕೆಸುವಿನೆಲೆಯ ಕರಕ್ಲಿ ಈಗ ಬಿಸಿಯಾದ ಅನ್ನಕ್ಕೆ ಕಲಸಿ ತಿನ್ನಲು ತಯಾರು. ಈ ಪದಾರ್ಥವನ್ನು ಕೇವಲ ಅನ್ನಕ್ಕೆ ಮಾತ್ರವಲ್ಲದೇ ಚಪಾತಿ ಹಾಗೂ ದೋಸೆಗೂ ಹಾಕಿಕೊಳ್ಳಬಹುದು.



Click it and Unblock the Notifications











