Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಕತೆ ಕೇಳು ಕಂದಮ್ಮ.....ಭಾಗ 1
ಮಕ್ಕಳಿಗೆ ಕತೆ ಕೇಳುವುದು ಎಂದರೆ ತುಂಬಾನೇ ಇಷ್ಟ. ಅಜ್ಜ-ಅಜ್ಜಿ ಕೂತು ರಾಜ-ರಾಣಿ, ಕುದುರೆ ಅಂತೆಲ್ಲಾ ಕತೆಗಳನ್ನು ಹೇಳುತ್ತಿದ್ದರು ಮಕ್ಕಳು ತಮ್ಮ ಕೌತುಕದ ಕಣ್ಣುಗಳನ್ನು ಪಿಳಿ-ಪಿಳಿ ಮಾಡುತ್ತಾ ಕೇಳುತ್ತವೆ.
ಆದರೆ ಇತ್ತೀಚೆಗೆ ನಮ್ಮೆಲ್ಲರ ಜೀವನಶೈಲಿ ತುಂಬಾ ಬದಲಾಗಿದೆ. ಕತೆ ಹೇಳಲು ಅಜ್ಜ-ಅಜ್ಜಿಯೂ ಜೊತೆಗೆ ಇರುವುದಿಲ್ಲ, ಪೋಷಕರಿಗೆ ಮಕ್ಕಳಿಗೆ ಕತೆ ಹೇಳುವಷ್ಟೂ ಸಮಯವೂ ಇರಲ್ಲ. ಇನ್ನು ಮಕ್ಕಳಾದರೂ ಮೊಬೈಲ್, ಟಿವಿ ಅಂತ ಅವುಗಳನ್ನೇ ನೋಡಿ ಬೆಳೆಯುತ್ತವೆ.

ಮಕ್ಕಳಿಗೆ ಕತೆ ಹೇಳಿದರೆ ಅವರು ಆ ಕತೆಗಳನ್ನು ಕೇಳುವುದರಿಂದ ಕಾಲ್ಪನಿಕ ಶಕ್ತಿ ಬೆಳೆಯುತ್ತದೆ. ನಾವು ಕನ್ನಡ ಬೋಲ್ಡ್ ಸ್ಕೈ ನಿಮ್ಮ ಮಕ್ಕಳಿಗೆ ಕೇಳಲು ಸುಂದರವಾರ ಕತೆಗಳನ್ನು ಪ್ರಸ್ತುತ ಪಡಿಸುತ್ತಿದ್ದೇವೆ.
ಈ ವೀಡಿಯೋದಲ್ಲಿ ನಿಮಗೆ ಕತೆ ಹೇಳಲಿದ್ದಾಳೆ ಪೃಥ್ವಿಶ್ರೀ ಹಾಗೂ ವಿಪ್ರ ನಾರಾಯಣ ದಂಪತಿ ಪುತ್ರಿ, ಪುಟಾಣಿ ಕತೆಗಾರ್ತಿ ಮನನ್ಯ ಎಸ್ ಬನ್ನಿ ಅವಳು ಹೇಳಿದ ಆ ಸುಂದರ ಕತೆ ನಿಮ್ಮ ಮಕ್ಕಳಿಗೆ ಕೇಳಿಸೋಣವೇ?
ನಿಮ್ಮ ಮಗು ಕೂಡ ಈ ರೀತಿ ಸುಂದರವಾದ ಕತೆಗಳನ್ನು ಹೇಳುತ್ತಿದ್ದರೆ [email protected] ಈ ವಿಳಾಸಕ್ಕೆ ಇಮೇಲ್ ಮಾಡಿ, ನಿಮ್ಮ ಮೊಬೈಲ್ ನಂಬರ್ ಕೊಡಿ. ನಾವು ಸಂಪರ್ಕಿಸುತ್ತೇವೆ.



Click it and Unblock the Notifications











