Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಹೆಗಲಿನಲ್ಲಿ ಮಗುವನ್ನು ಹಾಕಿ, ಒಂದು ಕೈಯಲ್ಲಿ ಸೈಕಲ್ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿ: ಕರುಳು ಚುರುಕ್ ಅನಿಸುವ ವೀಡಿಯೋ ವೈರಲ್
ಬಡತನದಲ್ಲಿ ಮಕ್ಕಳನ್ನು ಸಾಕುವುದು ಇದೆಯೆಲ್ಲಾ ಪೋಷಕರಿಗೆ ಅದೊಂದು ದೊಡ್ಡ ಸವಾಲು, ತಮ್ಮ ಹೊಟ್ಟೆಯ ಜೊತೆಗೆ ಮಕ್ಕಳ ಹೊಟ್ಟೆ ತುಂಬಿಸಲು ಹರಸಾಹಸ ಪಡುತ್ತಿರುತ್ತಾರೆ. ಕೆಲವರಿಗೆ ದಿನದಲ್ಲಿ 100 ರೂ ದುಡಿಯುವುದು ಕೂಡ ಕಷ್ಟವಾಗಿರುತ್ತೆ, ದುಡಿದರೆ ಅವತ್ತು ಹೊಟ್ಟೆ ತುಂಬಿಸಬಹುದು, ಇಲ್ಲದಿದ್ದರೆ ನೀರು ಕುಡಿದು ಮಲಗಬೇಕು, ಇಂಥ ಬದುಕು ನೋಡುವಾಗ ಕರುಳು ಚುರುಕ್ ಅನ್ನುವುದು.
ಹೊಟ್ಟೆ ಪಾಡಿಗಾಗಿ ಸೈಕಲ್ ಬಟ್ಟೆ ಹೊಡೆಯುತ್ತಿರುವ ವ್ಯಕ್ತಿ ತನ್ನ ಚಿಕ್ಕ ಮಗುವನ್ನು ಹೆಗಲ ಮೇಲೆ ಹಾಕಿಕೊಂಡು, ಒಂದು ಕೈಯಲ್ಲಿ ರಿಕ್ಷಾ ಓಡಸುತ್ತಿದ್ದಾರೆ. ದುಡಿದು ತಿನ್ನಬೇಕು ಎನ್ನುವವನು ಎಷ್ಟೇ ಕಷ್ಟ ಆದರೂ ದುಡಿಯುತ್ತೇನೆ, ಅದಕ್ಕೆ ಪರಿಸ್ಥಿತಿಯನ್ನು ದೂರುವುದಿಲ್ಲ ಎನ್ನುವುದಕ್ಕೆ ಈ ವೀಡಿಯೋ ಸಾಕ್ಷಿ.

ಆ ಮಗು ಮೈಯಲ್ಲಿ ಒಂದು ತುಂಡು ಬಟ್ಟೆ ಕೂಡ , ಬಿಸಿಲು-ಮಳೆಯಲ್ಲಿ ಹಾಗೇ ತಿರುಗಾಡುತ್ತಿದೆ. ಈ ವೀಡಿಯೋ ನೆಟ್ಟಿಗರ ಕರುಳು ಹಿಂಡಿದೆ. ಕೆಲವರು ಈ ವ್ಯಕ್ತಿಗೆ ಫಂಡ್ ಕಲೆಕ್ಟ್ ಮಾಡಿ ಸಹಾಯ ಮಾಡೋಣ ಅಂತಿದ್ದಾರೆ. ಈ ವೀಡಿಯೋ ಇಂಟರ್ನೆಟ್ನಲ್ಲಿ ತುಂಬನೇ ಶೇರ್ ಆಗುತ್ತಿದೆ.
ಈ ಹಿಂದೆ ಕೂಡ ಇದೇ ರೀತಿಯ ಜೊಮೆಟೊ ಡೆಲಿವರಿ ಬಾಯ್ನ ವೀಡಿಯೋ ವೈರಲ್ ಆಗಿತ್ತು. ಒಂದು ಮಗು ಚಿಕ್ಕದು ಅದನ್ನು ಸೊಂಟದಲ್ಲಿ ಕಟ್ಟಿಕೊಂಡಿದ್ದರು ಮತ್ತೊಂದು ಮಗು ಸ್ವಲ್ಪ ದೊಡ್ಡದು , ಆ ಮಗು ಅವರ ಜೊತೆ ಫುಡ್ ಡೆಲಿವರಿ ಮಾಡುವಾಗ ಜೊತೆಗೆ ಇರುತ್ತಿತ್ತು. ಆ ವೀಡಿಯೋ ಕೂಡ ತುಂಬಾನೇ ವೈರಲ್ ಆಗಿತ್ತು.
देश में गरीब कल्याण के तमाम दावों को झुठलाती तस्वीर जबलपुर से, राजेश 5 साल की बिटिया को बस स्टॉप पर छोड़ते हैं.दुधमुंहे बच्चे को हाथ में लेकर साइकिल रिक्शा चलाते हैं जिससे रोटी कै जुगाड़ हो सके! संघर्ष एक ही है वर्ग का मान लें..पूंजीवाद से @SachinPWA @messagesachin @VTankha pic.twitter.com/TnD9swBr7n
— Anurag Dwary (@Anurag_Dwary) August 25, 2022



Click it and Unblock the Notifications












