Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು!
ಹೆಗಲಿನಲ್ಲಿ ಮಗುವನ್ನು ಹಾಕಿ, ಒಂದು ಕೈಯಲ್ಲಿ ಸೈಕಲ್ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿ: ಕರುಳು ಚುರುಕ್ ಅನಿಸುವ ವೀಡಿಯೋ ವೈರಲ್
ಬಡತನದಲ್ಲಿ ಮಕ್ಕಳನ್ನು ಸಾಕುವುದು ಇದೆಯೆಲ್ಲಾ ಪೋಷಕರಿಗೆ ಅದೊಂದು ದೊಡ್ಡ ಸವಾಲು, ತಮ್ಮ ಹೊಟ್ಟೆಯ ಜೊತೆಗೆ ಮಕ್ಕಳ ಹೊಟ್ಟೆ ತುಂಬಿಸಲು ಹರಸಾಹಸ ಪಡುತ್ತಿರುತ್ತಾರೆ. ಕೆಲವರಿಗೆ ದಿನದಲ್ಲಿ 100 ರೂ ದುಡಿಯುವುದು ಕೂಡ ಕಷ್ಟವಾಗಿರುತ್ತೆ, ದುಡಿದರೆ ಅವತ್ತು ಹೊಟ್ಟೆ ತುಂಬಿಸಬಹುದು, ಇಲ್ಲದಿದ್ದರೆ ನೀರು ಕುಡಿದು ಮಲಗಬೇಕು, ಇಂಥ ಬದುಕು ನೋಡುವಾಗ ಕರುಳು ಚುರುಕ್ ಅನ್ನುವುದು.
ಹೊಟ್ಟೆ ಪಾಡಿಗಾಗಿ ಸೈಕಲ್ ಬಟ್ಟೆ ಹೊಡೆಯುತ್ತಿರುವ ವ್ಯಕ್ತಿ ತನ್ನ ಚಿಕ್ಕ ಮಗುವನ್ನು ಹೆಗಲ ಮೇಲೆ ಹಾಕಿಕೊಂಡು, ಒಂದು ಕೈಯಲ್ಲಿ ರಿಕ್ಷಾ ಓಡಸುತ್ತಿದ್ದಾರೆ. ದುಡಿದು ತಿನ್ನಬೇಕು ಎನ್ನುವವನು ಎಷ್ಟೇ ಕಷ್ಟ ಆದರೂ ದುಡಿಯುತ್ತೇನೆ, ಅದಕ್ಕೆ ಪರಿಸ್ಥಿತಿಯನ್ನು ದೂರುವುದಿಲ್ಲ ಎನ್ನುವುದಕ್ಕೆ ಈ ವೀಡಿಯೋ ಸಾಕ್ಷಿ.

ಆ ಮಗು ಮೈಯಲ್ಲಿ ಒಂದು ತುಂಡು ಬಟ್ಟೆ ಕೂಡ , ಬಿಸಿಲು-ಮಳೆಯಲ್ಲಿ ಹಾಗೇ ತಿರುಗಾಡುತ್ತಿದೆ. ಈ ವೀಡಿಯೋ ನೆಟ್ಟಿಗರ ಕರುಳು ಹಿಂಡಿದೆ. ಕೆಲವರು ಈ ವ್ಯಕ್ತಿಗೆ ಫಂಡ್ ಕಲೆಕ್ಟ್ ಮಾಡಿ ಸಹಾಯ ಮಾಡೋಣ ಅಂತಿದ್ದಾರೆ. ಈ ವೀಡಿಯೋ ಇಂಟರ್ನೆಟ್ನಲ್ಲಿ ತುಂಬನೇ ಶೇರ್ ಆಗುತ್ತಿದೆ.
ಈ ಹಿಂದೆ ಕೂಡ ಇದೇ ರೀತಿಯ ಜೊಮೆಟೊ ಡೆಲಿವರಿ ಬಾಯ್ನ ವೀಡಿಯೋ ವೈರಲ್ ಆಗಿತ್ತು. ಒಂದು ಮಗು ಚಿಕ್ಕದು ಅದನ್ನು ಸೊಂಟದಲ್ಲಿ ಕಟ್ಟಿಕೊಂಡಿದ್ದರು ಮತ್ತೊಂದು ಮಗು ಸ್ವಲ್ಪ ದೊಡ್ಡದು , ಆ ಮಗು ಅವರ ಜೊತೆ ಫುಡ್ ಡೆಲಿವರಿ ಮಾಡುವಾಗ ಜೊತೆಗೆ ಇರುತ್ತಿತ್ತು. ಆ ವೀಡಿಯೋ ಕೂಡ ತುಂಬಾನೇ ವೈರಲ್ ಆಗಿತ್ತು.
देश में गरीब कल्याण के तमाम दावों को झुठलाती तस्वीर जबलपुर से, राजेश 5 साल की बिटिया को बस स्टॉप पर छोड़ते हैं.दुधमुंहे बच्चे को हाथ में लेकर साइकिल रिक्शा चलाते हैं जिससे रोटी कै जुगाड़ हो सके! संघर्ष एक ही है वर्ग का मान लें..पूंजीवाद से @SachinPWA @messagesachin @VTankha pic.twitter.com/TnD9swBr7n
— Anurag Dwary (@Anurag_Dwary) August 25, 2022



Click it and Unblock the Notifications
