Latest Updates
-
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ!
ಹೊಸ ವರ್ಷದಲ್ಲಿ ಆಧಾರ್ ಸೇರಿ ಈ 5 ಬದಲಾವಣೆಯಾಗಲಿದೆ, ಈ ಮಾಹಿತಿ ತಿಳಿದಿದ್ದರೆ ಒಳ್ಳೆಯದು
ಹೊಸ ವರ್ಷ ನಮ್ಮ-ನಿಮ್ಮೆಲ್ಲರ ಜೀವನದಲ್ಲಿ ಸಾಕಷ್ಟು ಒಳ್ಳೆಯ ಬದಲಾವಣೆಗಳನ್ನು ತರಲಿ ಎಂಬುವುದೇ ಪ್ರತಿಯೊಬ್ಬರ ಆಶಯ. ಮುಂದೆ ಏನೆಲ್ಲಾ ಬದಲಾವಣೆಯಾಗುತ್ತದೆ ಎಂದು ನಾವು ಊಹಿಸಲು ಸಾಧ್ಯವಿಲ್ಲ, ಆದರೆ ಕೆಲವೊಂದು ಬದಲಾವಣೆ ಖಂಡಿತ ಆಗಲಿದೆ. ಈ ಬದಲಾವಣೆ ಬಗ್ಗೆ ನೀವು ತಿಳಿದರಲೇಬೇಕು, ಆ ಬದಲಾವಣೆಗಳೇನು ಎಂದು ನೋಡೋಣ ಬನ್ನಿ:

ಡೀಮಾಟ್ ನಾಮಿನೇಷನ್
ಸ್ಟಾಕ್ ಮಾರ್ಕೆಟಿಂಗ್ನಲ್ಲಿ ತೊಡಗಿರುವವರಿಗೆ ಇದು ತುಂಬಾ ಮುಖ್ಯವಾಗಿದೆ. SEBI ಜನವರಿ 1 2024ರೊಳಗೆ ಡೀಮಾಟ್ ಅಕೌಂಟ್ ಹೊಂದಿರುವವರಿಗೆ ನಾಮಿನೇಷನ್ಗೆ ಹೆಸರು ಸೇರಿಸಲು, ನಾಮಿನೇಷನ್ನಿಂದ ಹೆಸರು ತೆಗೆಯಲು ಹೇಳಿದರೆ, ಇದನ್ನು ಮಾಡದವರಿಗೆ ಸ್ಟಾಕ್ನಲ್ಲಿ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ.
ಬ್ಯಾಂಕ್ ಲಾಕರ್ ಅಗ್ರಿಮೆಂಟ್
ಬ್ಯಾಂಕ್ ಲಾಕರ್ ಅಗ್ರಿಮೆಂಟ್ ಜನವರಿ 1, 2024ರಿಂದ ಬದಲಾಗಲಿದೆ. ಆರ್ಬಿಐ ಬ್ಯಾಂಕ್ ಲಾಕರ್ ರಿವೈಸ್ ಮಾಡಲು ಡಿಸೆಂಬರ್ 31, 2023 ಗಡುವು ನೀಡಿದೆ, ಈ ರೀತಿ ಮಾಡದೆ ಇದ್ದರೆ ಆ ಲಾಕರ್ ಫ್ರೋಜ್ ಆಗಲಿದೆ. ಈ ಕುರಿತು ಬ್ಯಾಂಕ್ ಗ್ರಾಹಕರು ಗಮನಹರಿಸಬೇಕು.
ಆಧಾರ್ ಅಪ್ಡೇಟ್ಗೆ ಗಡುವು
ಆಧಾರ್ಗೆ ಕಾರ್ಡ್ನಲ್ಲಿ ಏನಾದರೂ ಮಾಹಿತಿ ಬದಲಾವಣೆ ಫ್ರೀ ಆಗಿ ಮಾಡಲು ಡಿಸೆಂಬರ್ 31 ಗಡುವು ನೀಡಿದೆ, ಜನವರಿ 1, 2024ರ ನಂತರ 50 ರುಪಾಯಿ ಪಾವತಿಸಬೇಕಾಗುವುದು.
ಸಿಮ್ ಕಾರ್ಡ್ಗೆ ಯಾವುದೇ ಪೇಪರ್ KYC ಇರಲ್ಲ
2024ರಿಂದ ಸಿಮ್ ಕಾರ್ಡ್ ಖರೀದುವಾಗ ಆನ್ಲೈನ್ ಮುಖಾಂತರ KYC ಸಲ್ಲಿಸಲಾಗುವುದು, ಯಾವುದೇ ಪೇಪರ್ KYC ಇರಲ್ಲ.
ಕೆನಡಾಕ್ಕೆ ಹೋಗಬೇಕೆಂದರೆ ದುಪ್ಪಟ್ಟು ಹಣ ಬೇಕಾಗುವುದು
ಭಾರತದಿಂದ ತುಂಬಾ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ಕೆನಡಾಕ್ಕೆ ಹೋಗಲು ಬಯಸುತ್ತಾರೆ . ಎಜುಕೇಷನ್ ಲೋನ್ ತೆಗೊಂಡು ವಿದೇಶದಲ್ಲಿ ಹೋಗಿ ವಿದ್ಯಾಭ್ಯಾಸ ಮಾಡುವ ತುಂಬಾ ವಿದ್ಯಾರ್ಥಿಗಳಿದ್ದಾರೆ. ಆದರೆ 2024ರ ಸಾಲಿನಿಮದ ಕೆನಡಾಕ್ಕೆ ಹೀಗಿ ಓದಲು ಬಯಸಿದರೆ ದುಪ್ಪಟ್ಟು ಹಣ ಖರ್ಚಾಗುವುದು. ಕೆನಡಾ ಜನವರಿ 1ರಿಂದ ಭಾರತ ಸೇರಿ ಇತರ ದೇಶಗಳಿಂದ ಬರುವ ವಿದೇಶಿ ವಿದ್ಯಾರ್ಥಿಗಳಿಗೆ ದುಪ್ಪಟ್ಟು ಫೀಸ್ ಹಾಕಲು ತೀರ್ಮಾನ ಮಾಡಿದೆ.



Click it and Unblock the Notifications