Just In
Don't Miss
- News Lok Sabha Election 2024: ಬೆಂಗಳೂರು ಉತ್ತರದಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ! ಶೋಭಾ ಎದುರು ‘ಕೈ’ ಅಸ್ತ್ರ ವರ್ಕೌಟ್ ಆಗುತ್ತಾ?
- Movies ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ
2010 ಮತ್ತು 2011 ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪಶಸ್ತಿ ಪ್ರಧಾನ ಕಾರ್ಯಕ್ರಮ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾನುವಾರದಂದು ಧಾರವಾಡದಲ್ಲಿ ನೆರವೇರಿಸಿಕೊಟ್ಟರು.
ಪುನೀತ್
ರಾಜ್ಕುಮಾರ್,
ರಮ್ಯಾ,
ಶಿವರಾಮ್,
ನಿರ್ದೇಶಕ
ಭಾರ್ಗವ್,
ಹಾಡು
ರಚನೆಗಾರರಾದ
ಹಂಸಲೇಖ,
ಅನಂತನಾಗ್,
ಸುಮಿತ್ರಾ,
ಭಾವನಾ,
ಅರ್ಜುನ್
ಸರ್ಜಾ
ಹೀಗೆ
ತಾರೆಗಳ
ದಂಡೇ
ಕಾರ್ಯಕ್ರಮದಲ್ಲಿ
ಉಪಸ್ಥಿತರಿದ್ದರು.
ಪ್ರಶಸ್ತಿಯನ್ನು
ಸ್ವೀಕರಿಸಿದ
ಪುನೀತ್,
ರಮ್ಯಾ,
ಅನಂತನಾಗ್
ತಮ್ಮ
ಅತ್ಯುತ್ತಮ
ನಟನೆಯನ್ನು
ಕಲಾರಸಿಕರಲ್ಲಿ
ಅಚ್ಚಳಿಯುವಂತೆ
ಮಾಡಿದರು.
1.ಉತ್ತಮ ನಟಿ ಪ್ರಶಸ್ತಿ ರಮ್ಯಾ ಮುಡಿಗೇರಿದಾಗ
2010 - 11 ನೇ ಸಾಲಿನ ಉತ್ತಮ ನಟಿ ಪ್ರಶಸ್ತಿಯನ್ನು ರಮ್ಯಾ ಪಡೆದುಕೊಂಡಿದ್ದಾರೆ.
2.2010 ರ ಉತ್ತಮ ನಟ ಪ್ರಶಸ್ತಿ ಪುರಸ್ಕ್ರತ ಪುನೀತ್
ಪುನೀತ್ ರಾಜ್ಕುಮಾರ್ 2010 ನೇ ಸಾಲಿನ ಉತ್ತಮ ನಟ ಪ್ರಶಸ್ತಿಯಿಂದ ಪುರಸ್ಕ್ರತಗೊಂಡರು.
3.ಉತ್ತಮ ನಟಿ ಪ್ರಶಸ್ತಿಯೊಂದಿಗೆ ರಮ್ಯಾ
ಉತ್ತಮ ನಟಿ ಪ್ರಶಸ್ತಿ ಪತ್ರವನ್ನು ಸಭಿಕರಿಗೆ ತೋರಿಸುತ್ತಿರುವ ನಟಿ ರಮ್ಯಾ.
2010 -11 ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾವನಾ ಹರ್ಷಿಕಾ
ಹರ್ಷಿಕಾ ಪುಣಚ್ಚಾ, ಭಾವನಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದರು.
5.ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಾಗಾಭರಣ, ಹರ್ಷಿಕಾ
ಟಿ.ಎಸ್. ನಾಗಾಭರಣ ಕೂಡ 2010 -11 ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದರು.
6.ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಮ್ಯಾ
ನಟಿ ರಮ್ಯಾ ಕೂಡ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹುರುಪಿನಿಂದ ಪಾಲ್ಗೊಂಡಿದ್ದರು.
7.ಕಾರ್ಯಕ್ರಮದಲ್ಲಿ ಪುನೀತ್ ರಮ್ಯಾ ಮಾತುಕತೆ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಮ್ಯಾ ಪುನೀತ್ ಜೊತೆಯಾಗಿ ಫೋಟೋಗೆ ಸೆರೆಸಿಕ್ಕರು.
8.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾರಾ ಜೋಡಿ ಭಾವನಾ, ಅರ್ಜುನ್ ಸರ್ಜಾ
ಭಾವನಾ ಅರ್ಜುನ್ ಸರ್ಜಾ ಕೂಡ ಕಾರ್ಯಕ್ರಮದಲ್ಲಿ ತಮ್ಮ ಉಪಸ್ಥಿತಿಯನ್ನು ನೆನಪಿಸಿದರು.
9.ಮುಖ್ಯಮಂತ್ರಿ ಸಿದ್ಧರಾಮಯ್ಯ, ನಟ ಶಿವರಾಮ್ ಉಭಯ ಕುಶಲೋಪರಿ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಟ ಶಿವರಾಮ್ ಮಾತುಕತೆ.
10.ಅನಂತನಾಗ್, ಮುಖ್ಯಮಂತ್ರಿ ಸಿದ್ಧರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ, ನಟ ಅನಂತನಾಗ್ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಶುಭಾಶಯ ವಿನಿಮಯಿಸಿಕೊಂಡರು.
11.ಪ್ರಶಸ್ತಿ ಪ್ರಧಾನ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ
ಧಾರವಾಡದಲ್ಲಿ ಭಾನುವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಲನಚಿತ್ರರಂಗದ ಪ್ರತಿಭೆಗಳನ್ನು ಸನ್ಮಾನಿಸಿದರು.
12.ಅನಂತನಾಗ್ ಪುರಸ್ಕೃತರಾದಾಗ
2010-11 ನೇ ಸಾಲಿನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕನ್ನಡದ ಪ್ರತಿಭಾವಂತ ನಟ ಅನಂತನಾಗ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸನ್ಮಾನಿಸಿದರು.