Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಝೆನ್ ಕಥೆ: ಸೈಕಲ್ ಬಳಸಿದ್ದು ಏಕೆ?
Short Story
oi-Reena
By Hema S

ಅದಕ್ಕೆ ಆ ಮೂರು ಮಂದಿ ಶಿಷ್ಯರು ನೀಡಿದ ಉತ್ತರ ಮಾತ್ರ ಬೇರೆ-ಬೇರೆಯಾಗಿತ್ತು.
ಒಬ್ಬ ಶಿಷ್ಯ ಹೇಳಿದ "ಒಂದು ಗೋಣಿ ಚೀಲ ತುಂಬಾ ಆಲೂಗೆಡ್ಡೆಯನ್ನು ಸೈಕಲ್ ನಲ್ಲಿ ತರಲು ಸುಲಭವಾಯಿತು ಇಲ್ಲದಿದ್ದರೆ ಬೆನ್ನು ಮೇಲೆ ಆ ಭಾರದ ಚೀಲ ಹೊತ್ತು ತರಲು ಕಷ್ಟವಾಗುತ್ತಿತ್ತು" ಎಂದು ಹೇಳಿದನು.
ಅದಕ್ಕೆ ಗುರುಗಳು "ನೀನು ತುಂಬಾ ಬುದ್ಧಿವಂತ, ನಿನಗೆ ವಯಸ್ಸಾದಾಗ ನನಗೆ ಕಾಣಿಸುವಂತಹ ಬೆನ್ನು ನೋವಿನ ಸಮಸ್ಯೆ ಇರುವುದಿಲ್ಲ" ಎಂದು ಹೇಳಿದರು.
ಎರಡನೆಯವನು "ನಾನು ಸೈಕಲ್ ಓಡಿಸುವಾಗ ಆರಾಮವಾಗಿ ಪ್ರಕೃತಿ ಸೌಂದರ್ಯವನ್ನು ನೋಡುತ್ತಾ ಬರುವೆ" ಎಂದು ಹೇಳುತ್ತಾನೆ.
ಅದಕ್ಕೆ ಗುರುಗಳು "ಈ ಪ್ರಪಂಚವನ್ನು ನೋಡಲು ನಿನ್ನ ಕಣ್ಣಿಗಳನ್ನು ತೆರೆದಿಟ್ಟಿರುವೆ, ಒಳ್ಳೆಯದು" ಎಂದರು.
ಮೂರನೆಯವನು ಮಾತ್ರ "ಗುರುಗಳೆ ನಾನು ಸೈಕಲ್ ಓಡಿಸುವಾಗ ಮಂತ್ರ ಹೇಳುತ್ತಾ ಬರುತ್ತೇನೆ" ಎಂದು ಹೇಳಿದನು. ಗುರುಗಳು ತೃಪ್ತಿಯಿಂದ ಮುಗುಳ್ನಕ್ಕರು.
Comments
English summary



Click it and Unblock the Notifications