Latest Updates
-
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ!
ಝೆನ್ ಕಥೆ: ಸೈಕಲ್ ಬಳಸಿದ್ದು ಏಕೆ?
Short Story
oi-Reena
By Hema S

ಅದಕ್ಕೆ ಆ ಮೂರು ಮಂದಿ ಶಿಷ್ಯರು ನೀಡಿದ ಉತ್ತರ ಮಾತ್ರ ಬೇರೆ-ಬೇರೆಯಾಗಿತ್ತು.
ಒಬ್ಬ ಶಿಷ್ಯ ಹೇಳಿದ "ಒಂದು ಗೋಣಿ ಚೀಲ ತುಂಬಾ ಆಲೂಗೆಡ್ಡೆಯನ್ನು ಸೈಕಲ್ ನಲ್ಲಿ ತರಲು ಸುಲಭವಾಯಿತು ಇಲ್ಲದಿದ್ದರೆ ಬೆನ್ನು ಮೇಲೆ ಆ ಭಾರದ ಚೀಲ ಹೊತ್ತು ತರಲು ಕಷ್ಟವಾಗುತ್ತಿತ್ತು" ಎಂದು ಹೇಳಿದನು.
ಅದಕ್ಕೆ ಗುರುಗಳು "ನೀನು ತುಂಬಾ ಬುದ್ಧಿವಂತ, ನಿನಗೆ ವಯಸ್ಸಾದಾಗ ನನಗೆ ಕಾಣಿಸುವಂತಹ ಬೆನ್ನು ನೋವಿನ ಸಮಸ್ಯೆ ಇರುವುದಿಲ್ಲ" ಎಂದು ಹೇಳಿದರು.
ಎರಡನೆಯವನು "ನಾನು ಸೈಕಲ್ ಓಡಿಸುವಾಗ ಆರಾಮವಾಗಿ ಪ್ರಕೃತಿ ಸೌಂದರ್ಯವನ್ನು ನೋಡುತ್ತಾ ಬರುವೆ" ಎಂದು ಹೇಳುತ್ತಾನೆ.
ಅದಕ್ಕೆ ಗುರುಗಳು "ಈ ಪ್ರಪಂಚವನ್ನು ನೋಡಲು ನಿನ್ನ ಕಣ್ಣಿಗಳನ್ನು ತೆರೆದಿಟ್ಟಿರುವೆ, ಒಳ್ಳೆಯದು" ಎಂದರು.
ಮೂರನೆಯವನು ಮಾತ್ರ "ಗುರುಗಳೆ ನಾನು ಸೈಕಲ್ ಓಡಿಸುವಾಗ ಮಂತ್ರ ಹೇಳುತ್ತಾ ಬರುತ್ತೇನೆ" ಎಂದು ಹೇಳಿದನು. ಗುರುಗಳು ತೃಪ್ತಿಯಿಂದ ಮುಗುಳ್ನಕ್ಕರು.
Comments
English summary



Click it and Unblock the Notifications