Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಝೆನ್ ಕಥೆ: ಸೈಕಲ್ ಬಳಸಿದ್ದು ಏಕೆ?
Short Story
oi-Reena
By Hema S

ಅದಕ್ಕೆ ಆ ಮೂರು ಮಂದಿ ಶಿಷ್ಯರು ನೀಡಿದ ಉತ್ತರ ಮಾತ್ರ ಬೇರೆ-ಬೇರೆಯಾಗಿತ್ತು.
ಒಬ್ಬ ಶಿಷ್ಯ ಹೇಳಿದ "ಒಂದು ಗೋಣಿ ಚೀಲ ತುಂಬಾ ಆಲೂಗೆಡ್ಡೆಯನ್ನು ಸೈಕಲ್ ನಲ್ಲಿ ತರಲು ಸುಲಭವಾಯಿತು ಇಲ್ಲದಿದ್ದರೆ ಬೆನ್ನು ಮೇಲೆ ಆ ಭಾರದ ಚೀಲ ಹೊತ್ತು ತರಲು ಕಷ್ಟವಾಗುತ್ತಿತ್ತು" ಎಂದು ಹೇಳಿದನು.
ಅದಕ್ಕೆ ಗುರುಗಳು "ನೀನು ತುಂಬಾ ಬುದ್ಧಿವಂತ, ನಿನಗೆ ವಯಸ್ಸಾದಾಗ ನನಗೆ ಕಾಣಿಸುವಂತಹ ಬೆನ್ನು ನೋವಿನ ಸಮಸ್ಯೆ ಇರುವುದಿಲ್ಲ" ಎಂದು ಹೇಳಿದರು.
ಎರಡನೆಯವನು "ನಾನು ಸೈಕಲ್ ಓಡಿಸುವಾಗ ಆರಾಮವಾಗಿ ಪ್ರಕೃತಿ ಸೌಂದರ್ಯವನ್ನು ನೋಡುತ್ತಾ ಬರುವೆ" ಎಂದು ಹೇಳುತ್ತಾನೆ.
ಅದಕ್ಕೆ ಗುರುಗಳು "ಈ ಪ್ರಪಂಚವನ್ನು ನೋಡಲು ನಿನ್ನ ಕಣ್ಣಿಗಳನ್ನು ತೆರೆದಿಟ್ಟಿರುವೆ, ಒಳ್ಳೆಯದು" ಎಂದರು.
ಮೂರನೆಯವನು ಮಾತ್ರ "ಗುರುಗಳೆ ನಾನು ಸೈಕಲ್ ಓಡಿಸುವಾಗ ಮಂತ್ರ ಹೇಳುತ್ತಾ ಬರುತ್ತೇನೆ" ಎಂದು ಹೇಳಿದನು. ಗುರುಗಳು ತೃಪ್ತಿಯಿಂದ ಮುಗುಳ್ನಕ್ಕರು.
Comments
English summary



Click it and Unblock the Notifications