Latest Updates
-
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ!
ಝೆನ್ ಕಥೆ: ಜ್ಞಾನೋದಯಕ್ಕಾಗಿ ಏನು ಮಾಡಬೇಕು?
Short Story
oi-Reena
By Hema S

ಅದರಂತೆ ಡೈಝ ಒಮ್ಮೆ ಝೆನ್ ಗುರುವನ್ನು ಭೇಟಿ ಮಾಡಿದ. ಡೈಝ ಹತ್ತಿರ ಝೆನ್ ಗುರು "ನಿನಗೆ ಏನು ಬೇಕು" ಎಂದು ಕೇಳಿದರು. ಅದಕ್ಕೆ ಡೈಝು ನನಗೆ "ಜ್ಞಾನೋದಯ ಬೇಕು" ಎಂದು ಕೇಳಿದ. ಇದನ್ನು ಕೇಳಿದ ಗುರುಗಳು "ನಿನ್ನಲ್ಲಿಯೇ ನಿಧಿ ಇದ್ದರೂ ಏಕೆ ನಿಧಿಗಾಗಿ ಬೇರೆ ಕಡೆ ಹುಡುಕುತ್ತಿರುವೆ" ಎಂದು ಕೇಳಿದರು.
ಇದನ್ನು ಕೇಳಿ ಡೈಝಗೆ ಆಶ್ಚರ್ಯವಾಯಿತು. "ನನ್ನಲ್ಲಿ ನಿಧಿ ಎಲ್ಲಿದೆ" ಎಂದು ಆಶ್ಚರ್ಯದಿಂದ ಕೇಳಿದನು. ಆಗ ಗುರುಗಳು "ಈಗ ನೀನು ಏನು ಕೇಳಿದೆ ಅದು ನಿನ್ನಲ್ಲಿರುವ ನಿಧಿಯಿಂದ ಕೇಳಿದೆ" ಎಂದು ಹೇಳಿದರು. ಗುರುಗಳ ಮಾತನ್ನು ಕೇಳಿದ ಡೈಝಗೆ ಅದರ ಒಳ ಅರ್ಥ ಗೊತ್ತಾಯಿತು.
ಗುರುಗಳಿಗೆ ವಂದಿಸಿ ಅಲ್ಲಿಂದ ಮರಳಿದ ಡೈಝು ತನ್ನ ಸ್ನೇಹಿತರಿಗೆ "ಜ್ಞಾನವೆಂಬ ನಿಧಿ ನಮ್ಮಲ್ಲಿಯೇ ಇದೆ, ಅದನ್ನು ನಾವು ಉಪಯೋಗಿಸಲು ತಿಳಿದುಕೊಳ್ಳಬೇಕು" ಎಂದು ಹೇಳಿದನು.
Comments
English summary
Kannada Zen story | Inspirational short stories | ಝೆನ್ ಕಥೆ : ಜ್ಞಾನೋದಯಕ್ಕಾಗಿ ಏನು ಮಾಡಬೇಕು?
More From Boldsky
Prev
Next



Click it and Unblock the Notifications











