Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಝೆನ್ ಕಥೆ: ಜ್ಞಾನೋದಯಕ್ಕಾಗಿ ಏನು ಮಾಡಬೇಕು?
Short Story
oi-Reena
By Hema S

ಅದರಂತೆ ಡೈಝ ಒಮ್ಮೆ ಝೆನ್ ಗುರುವನ್ನು ಭೇಟಿ ಮಾಡಿದ. ಡೈಝ ಹತ್ತಿರ ಝೆನ್ ಗುರು "ನಿನಗೆ ಏನು ಬೇಕು" ಎಂದು ಕೇಳಿದರು. ಅದಕ್ಕೆ ಡೈಝು ನನಗೆ "ಜ್ಞಾನೋದಯ ಬೇಕು" ಎಂದು ಕೇಳಿದ. ಇದನ್ನು ಕೇಳಿದ ಗುರುಗಳು "ನಿನ್ನಲ್ಲಿಯೇ ನಿಧಿ ಇದ್ದರೂ ಏಕೆ ನಿಧಿಗಾಗಿ ಬೇರೆ ಕಡೆ ಹುಡುಕುತ್ತಿರುವೆ" ಎಂದು ಕೇಳಿದರು.
ಇದನ್ನು ಕೇಳಿ ಡೈಝಗೆ ಆಶ್ಚರ್ಯವಾಯಿತು. "ನನ್ನಲ್ಲಿ ನಿಧಿ ಎಲ್ಲಿದೆ" ಎಂದು ಆಶ್ಚರ್ಯದಿಂದ ಕೇಳಿದನು. ಆಗ ಗುರುಗಳು "ಈಗ ನೀನು ಏನು ಕೇಳಿದೆ ಅದು ನಿನ್ನಲ್ಲಿರುವ ನಿಧಿಯಿಂದ ಕೇಳಿದೆ" ಎಂದು ಹೇಳಿದರು. ಗುರುಗಳ ಮಾತನ್ನು ಕೇಳಿದ ಡೈಝಗೆ ಅದರ ಒಳ ಅರ್ಥ ಗೊತ್ತಾಯಿತು.
ಗುರುಗಳಿಗೆ ವಂದಿಸಿ ಅಲ್ಲಿಂದ ಮರಳಿದ ಡೈಝು ತನ್ನ ಸ್ನೇಹಿತರಿಗೆ "ಜ್ಞಾನವೆಂಬ ನಿಧಿ ನಮ್ಮಲ್ಲಿಯೇ ಇದೆ, ಅದನ್ನು ನಾವು ಉಪಯೋಗಿಸಲು ತಿಳಿದುಕೊಳ್ಳಬೇಕು" ಎಂದು ಹೇಳಿದನು.
Comments
English summary



Click it and Unblock the Notifications