Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಝೆನ್ ಕಥೆ: ಜ್ಞಾನೋದಯಕ್ಕಾಗಿ ಏನು ಮಾಡಬೇಕು?
Short Story
oi-Reena
By Hema S

ಅದರಂತೆ ಡೈಝ ಒಮ್ಮೆ ಝೆನ್ ಗುರುವನ್ನು ಭೇಟಿ ಮಾಡಿದ. ಡೈಝ ಹತ್ತಿರ ಝೆನ್ ಗುರು "ನಿನಗೆ ಏನು ಬೇಕು" ಎಂದು ಕೇಳಿದರು. ಅದಕ್ಕೆ ಡೈಝು ನನಗೆ "ಜ್ಞಾನೋದಯ ಬೇಕು" ಎಂದು ಕೇಳಿದ. ಇದನ್ನು ಕೇಳಿದ ಗುರುಗಳು "ನಿನ್ನಲ್ಲಿಯೇ ನಿಧಿ ಇದ್ದರೂ ಏಕೆ ನಿಧಿಗಾಗಿ ಬೇರೆ ಕಡೆ ಹುಡುಕುತ್ತಿರುವೆ" ಎಂದು ಕೇಳಿದರು.
ಇದನ್ನು ಕೇಳಿ ಡೈಝಗೆ ಆಶ್ಚರ್ಯವಾಯಿತು. "ನನ್ನಲ್ಲಿ ನಿಧಿ ಎಲ್ಲಿದೆ" ಎಂದು ಆಶ್ಚರ್ಯದಿಂದ ಕೇಳಿದನು. ಆಗ ಗುರುಗಳು "ಈಗ ನೀನು ಏನು ಕೇಳಿದೆ ಅದು ನಿನ್ನಲ್ಲಿರುವ ನಿಧಿಯಿಂದ ಕೇಳಿದೆ" ಎಂದು ಹೇಳಿದರು. ಗುರುಗಳ ಮಾತನ್ನು ಕೇಳಿದ ಡೈಝಗೆ ಅದರ ಒಳ ಅರ್ಥ ಗೊತ್ತಾಯಿತು.
ಗುರುಗಳಿಗೆ ವಂದಿಸಿ ಅಲ್ಲಿಂದ ಮರಳಿದ ಡೈಝು ತನ್ನ ಸ್ನೇಹಿತರಿಗೆ "ಜ್ಞಾನವೆಂಬ ನಿಧಿ ನಮ್ಮಲ್ಲಿಯೇ ಇದೆ, ಅದನ್ನು ನಾವು ಉಪಯೋಗಿಸಲು ತಿಳಿದುಕೊಳ್ಳಬೇಕು" ಎಂದು ಹೇಳಿದನು.
Comments
English summary



Click it and Unblock the Notifications