Just In
- 6 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 6 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 7 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 8 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಝೆನ್ ಕಥೆ: ಬುದ್ಧ ನೀ ತಪ್ಪು ಭಾವಿಸಬೇಡ!
ತೊಸುಯಿಗೆ ವಯಸ್ಸಾದಾಗ ಒಬ್ಬ ಹಳೆಯ ಬಾಲ್ಯದ ಸ್ನೇಹಿತ ಸಿಕ್ಕನು. ಅವನು ತೊಸುಯಿಗೆ ಬದುಕು ನಡೆಸಲು ಅಕ್ಕಿಯಿಂದ ವಿನೆಗರ್ ಮಾಡು ಎಂದು ಸಲಹೆ ನೀಡಿ ಅದನ್ನು ತಯಾರಿಸುವುದು ಹೇಗೆ ಎಂದು ಕಲಿಸಿಕೊಟ್ಟನು. ಮುಂದೆ ಇದೇ ವೃತ್ತಿಯನ್ನು ತೊಸುಯಿ ತಾನು ಸಾಯುವವರೆಗೂ ಕೂಡಾ ನಡೆಸಿಕೊಂಡು ಹೋದ.
ಒಮ್ಮೆ ಹೀಗೆ ವಿನೆಗರ್ ತಯಾರಿಸುತ್ತಿದ್ದಾಗ, ಒಬ್ಬ ಭಿಕ್ಷುಕ ಗೆಳೆಯ ಸಿಕ್ಕಿ ಅವನು ತೊಸುಯಿಗೆ ಬುದ್ಧನ ಚಿತ್ರವನ್ನು ನೀಡಿದ. ತೊಸುಯಿ ಎಲ್ಲಾ ಧರ್ಮಗಳಿಂದಲೂ ಮುಕ್ತನಾಗಿದ್ದವನಾಗಿದ್ದರೂ ಕೂಡಾ ಈ ಚಿತ್ರವನ್ನು ಸ್ವೀಕರಿಸಿದ. ನಂತರ ಈ ಬುದ್ಧನ ಚಿತ್ರವನ್ನು ಎಲ್ಲಿ ಇಡುವುದು ಎಂದು ತನ್ನ ಕೋಣೆಯ ಸುತ್ತ ನೋಡಿದನು.
ಕೊನೆಗೆ ತನ್ನ ಪುಟ್ಟ ಗುಡಿಸಿಲಿನ ಗೋಡೆಯ ಮೇಲೆ ಬುದ್ಧನ ಫೋಟೊವನ್ನು ನೇತುಹಾಕಿದ. ನಂತರ ಅದರ ಪಕ್ಕದಲ್ಲಿ ಒಂದು ಸಾಲನ್ನು ಬರೆದ "ಮಿ. ಅಮಿದ ಬುದ್ಧ: ಈ ಕೋಣೆ ಸಣ್ಣದಾಗಿರುವವರೆಗೂ ನಿನ್ನನ್ನು ನಾನು ತಾತ್ಕಾಲಿಕವಾಗಿ ಇಲ್ಲಿ ಇರಿಸಬಲ್ಲೆ. ಆದರೆ, ನಾನು ನಿನ್ನ ಅರಮನೆಯಲ್ಲಿ ಮತ್ತೊಮ್ಮೆ ಹುಟ್ಟಿ ಬಾ ಎಂದು ಹೇಳುತ್ತೇನೆಂದು ತಪ್ಪು ಭಾವಿಸಬೇಡ..!"