Latest Updates
-
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು! -
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ -
ಬಿಸಿಲಿನಲ್ಲಿ ವ್ಯಾಯಾಮ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಹೈರಾಕ್ಸ್ ಬೆಂಗಳೂರು: ಗೆಲುವಿಗಾಗಿ ಬೆಳಗಿನ ತಯಾರಿ ಹೀಗಿರಲಿ -
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ? -
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು
ಝೆನ್ ಕಥೆ: ಬುದ್ಧ ನೀ ತಪ್ಪು ಭಾವಿಸಬೇಡ!

ತೊಸುಯಿಗೆ ವಯಸ್ಸಾದಾಗ ಒಬ್ಬ ಹಳೆಯ ಬಾಲ್ಯದ ಸ್ನೇಹಿತ ಸಿಕ್ಕನು. ಅವನು ತೊಸುಯಿಗೆ ಬದುಕು ನಡೆಸಲು ಅಕ್ಕಿಯಿಂದ ವಿನೆಗರ್ ಮಾಡು ಎಂದು ಸಲಹೆ ನೀಡಿ ಅದನ್ನು ತಯಾರಿಸುವುದು ಹೇಗೆ ಎಂದು ಕಲಿಸಿಕೊಟ್ಟನು. ಮುಂದೆ ಇದೇ ವೃತ್ತಿಯನ್ನು ತೊಸುಯಿ ತಾನು ಸಾಯುವವರೆಗೂ ಕೂಡಾ ನಡೆಸಿಕೊಂಡು ಹೋದ.
ಒಮ್ಮೆ ಹೀಗೆ ವಿನೆಗರ್ ತಯಾರಿಸುತ್ತಿದ್ದಾಗ, ಒಬ್ಬ ಭಿಕ್ಷುಕ ಗೆಳೆಯ ಸಿಕ್ಕಿ ಅವನು ತೊಸುಯಿಗೆ ಬುದ್ಧನ ಚಿತ್ರವನ್ನು ನೀಡಿದ. ತೊಸುಯಿ ಎಲ್ಲಾ ಧರ್ಮಗಳಿಂದಲೂ ಮುಕ್ತನಾಗಿದ್ದವನಾಗಿದ್ದರೂ ಕೂಡಾ ಈ ಚಿತ್ರವನ್ನು ಸ್ವೀಕರಿಸಿದ. ನಂತರ ಈ ಬುದ್ಧನ ಚಿತ್ರವನ್ನು ಎಲ್ಲಿ ಇಡುವುದು ಎಂದು ತನ್ನ ಕೋಣೆಯ ಸುತ್ತ ನೋಡಿದನು.
ಕೊನೆಗೆ ತನ್ನ ಪುಟ್ಟ ಗುಡಿಸಿಲಿನ ಗೋಡೆಯ ಮೇಲೆ ಬುದ್ಧನ ಫೋಟೊವನ್ನು ನೇತುಹಾಕಿದ. ನಂತರ ಅದರ ಪಕ್ಕದಲ್ಲಿ ಒಂದು ಸಾಲನ್ನು ಬರೆದ "ಮಿ. ಅಮಿದ ಬುದ್ಧ: ಈ ಕೋಣೆ ಸಣ್ಣದಾಗಿರುವವರೆಗೂ ನಿನ್ನನ್ನು ನಾನು ತಾತ್ಕಾಲಿಕವಾಗಿ ಇಲ್ಲಿ ಇರಿಸಬಲ್ಲೆ. ಆದರೆ, ನಾನು ನಿನ್ನ ಅರಮನೆಯಲ್ಲಿ ಮತ್ತೊಮ್ಮೆ ಹುಟ್ಟಿ ಬಾ ಎಂದು ಹೇಳುತ್ತೇನೆಂದು ತಪ್ಪು ಭಾವಿಸಬೇಡ..!"



Click it and Unblock the Notifications











