Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಝೆನ್ ಗುರು ಹತ್ತಿರ ಕಳ್ಳ ಅನುಯಾಯಿಯಾದ ಕಥೆ
Short Story
oi-Reena
By Hema S

ಶಿಚಿರಿ "ಅಲ್ಲೆ ಮೇಜಿನ ಖಾನೆಯಲ್ಲಿ ಸ್ವಲ್ಪ ಹಣವಿದೆ, ತೆಗೆದುಕೋ. ಆದರೆ ನನ್ನ ಶಾಂತಿಭಂಗ ಮಾಡಬೇಡ" ಎಂದು ಹೇಳಿ ತನ್ನ ಪಠಣ ಮುಂದುವರೆಸಿದ.
ಸ್ವಲ್ಪ ಸಮಯದ ನಂತರ ಶಿಚಿರಿ ಕಳ್ಳನಿಗೆ "ನನಗೂ ಸ್ವಲ್ಪ ಹಣ ಉಳಿಸು - ನಾಳೆ ತೆರಿಗೆ ಕಟ್ಟಲಿಕ್ಕಿದೆ, ಎಲ್ಲವನ್ನು ನೀನೇ ತೆಗೆದುಕೊಳ್ಳಬೇಡ" ಎಂದ. ಆ ಕಳ್ಳ ಸಾಕಷ್ಟು ಹಣವನ್ನು ತೆಗೆದುಕೊಂಡು ಇನ್ನೇನು ಜಾಗ ಖಾಲಿ ಮಾಡಬೇಕು ಎನ್ನುವಷ್ಟರಲ್ಲಿ ಶಿಚಿರಿ "ಯಾರಾದರೂ ನಿನಗೆ ಏನಾದರೂ ಕೊಟ್ಟರೆ ನೀನವರಿಗೆ ವಂದಿಸಬೇಕು" ಎಂದ.
ಆ ಕಳ್ಳ ಶಿಚಿರಿಗೆ ವಂದಿಸಿ ಅಲ್ಲಿಂದ ಹೊರಟ. ನಂತರದಲ್ಲಿ ಆ ಕಳ್ಳ ಈ ಕಳ್ಳತನಕ್ಕಾಗಿ ಪೊಲೀಸರಿಂದ ಬಂಧಿಸಲ್ಪಟ್ಟ. ಆ ಕಳ್ಳನ ಅಪರಾಧವನ್ನು ನಿರೂಪಿಸಲು ಶಿಚಿರಿಯನ್ನು ಸಾಕ್ಷಿಯನ್ನಾಗಿ ಕರೆಸಲಾಯಿತು.
ಶಿಚಿರಿ "ನನ್ನ ಪ್ರಕಾರ ಈ ವ್ಯಕ್ತಿ ಕಳ್ಳನಲ್ಲ. ನಾನು ಈ ವ್ಯಕ್ತಿಗೆ ಹಣವನ್ನು ನೀಡಿದೆ ಮತ್ತು ಅದಕ್ಕಾಗಿ ಆತ ನನಗೆ ವಂದಿಸಿದನು" ಎಂದನು.
ಆ ಕಳ್ಳ ತನ್ನ ಅಪರಾಧಕ್ಕಾಗಿ ಸೆರೆವಾಸ ಮುಗಿಸಿ ನೇರವಾಗಿ ಶಿಚಿರಿ ಅವರಲ್ಲಿಗೆ ಬಂದ ಮತ್ತು ಅವರ ಅನುಯಾಯಿಯಾದ!
Comments
English summary
Kannada Zen story | Inspirational short stories | ಝೆನ್ ಕಥೆ :ಕಳ್ಳ ಅನುಯಾಯಿಯಾದ ಕಥೆ
Story first published: Friday, July 20, 2012, 15:47 [IST]
Other articles published on Jul 20, 2012



Click it and Unblock the Notifications