Latest Updates
-
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ!
ಝೆನ್ ಗುರು ಹತ್ತಿರ ಕಳ್ಳ ಅನುಯಾಯಿಯಾದ ಕಥೆ
Short Story
oi-Reena
By Hema S

ಶಿಚಿರಿ "ಅಲ್ಲೆ ಮೇಜಿನ ಖಾನೆಯಲ್ಲಿ ಸ್ವಲ್ಪ ಹಣವಿದೆ, ತೆಗೆದುಕೋ. ಆದರೆ ನನ್ನ ಶಾಂತಿಭಂಗ ಮಾಡಬೇಡ" ಎಂದು ಹೇಳಿ ತನ್ನ ಪಠಣ ಮುಂದುವರೆಸಿದ.
ಸ್ವಲ್ಪ ಸಮಯದ ನಂತರ ಶಿಚಿರಿ ಕಳ್ಳನಿಗೆ "ನನಗೂ ಸ್ವಲ್ಪ ಹಣ ಉಳಿಸು - ನಾಳೆ ತೆರಿಗೆ ಕಟ್ಟಲಿಕ್ಕಿದೆ, ಎಲ್ಲವನ್ನು ನೀನೇ ತೆಗೆದುಕೊಳ್ಳಬೇಡ" ಎಂದ. ಆ ಕಳ್ಳ ಸಾಕಷ್ಟು ಹಣವನ್ನು ತೆಗೆದುಕೊಂಡು ಇನ್ನೇನು ಜಾಗ ಖಾಲಿ ಮಾಡಬೇಕು ಎನ್ನುವಷ್ಟರಲ್ಲಿ ಶಿಚಿರಿ "ಯಾರಾದರೂ ನಿನಗೆ ಏನಾದರೂ ಕೊಟ್ಟರೆ ನೀನವರಿಗೆ ವಂದಿಸಬೇಕು" ಎಂದ.
ಆ ಕಳ್ಳ ಶಿಚಿರಿಗೆ ವಂದಿಸಿ ಅಲ್ಲಿಂದ ಹೊರಟ. ನಂತರದಲ್ಲಿ ಆ ಕಳ್ಳ ಈ ಕಳ್ಳತನಕ್ಕಾಗಿ ಪೊಲೀಸರಿಂದ ಬಂಧಿಸಲ್ಪಟ್ಟ. ಆ ಕಳ್ಳನ ಅಪರಾಧವನ್ನು ನಿರೂಪಿಸಲು ಶಿಚಿರಿಯನ್ನು ಸಾಕ್ಷಿಯನ್ನಾಗಿ ಕರೆಸಲಾಯಿತು.
ಶಿಚಿರಿ "ನನ್ನ ಪ್ರಕಾರ ಈ ವ್ಯಕ್ತಿ ಕಳ್ಳನಲ್ಲ. ನಾನು ಈ ವ್ಯಕ್ತಿಗೆ ಹಣವನ್ನು ನೀಡಿದೆ ಮತ್ತು ಅದಕ್ಕಾಗಿ ಆತ ನನಗೆ ವಂದಿಸಿದನು" ಎಂದನು.
ಆ ಕಳ್ಳ ತನ್ನ ಅಪರಾಧಕ್ಕಾಗಿ ಸೆರೆವಾಸ ಮುಗಿಸಿ ನೇರವಾಗಿ ಶಿಚಿರಿ ಅವರಲ್ಲಿಗೆ ಬಂದ ಮತ್ತು ಅವರ ಅನುಯಾಯಿಯಾದ!
Comments
English summary
Kannada Zen story | Inspirational short stories | ಝೆನ್ ಕಥೆ :ಕಳ್ಳ ಅನುಯಾಯಿಯಾದ ಕಥೆ
Story first published: Friday, July 20, 2012, 15:47 [IST]
Other articles published on Jul 20, 2012



Click it and Unblock the Notifications