Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಝೆನ್ ಗುರು ಹತ್ತಿರ ಕಳ್ಳ ಅನುಯಾಯಿಯಾದ ಕಥೆ
Short Story
oi-Reena
By Hema S

ಶಿಚಿರಿ "ಅಲ್ಲೆ ಮೇಜಿನ ಖಾನೆಯಲ್ಲಿ ಸ್ವಲ್ಪ ಹಣವಿದೆ, ತೆಗೆದುಕೋ. ಆದರೆ ನನ್ನ ಶಾಂತಿಭಂಗ ಮಾಡಬೇಡ" ಎಂದು ಹೇಳಿ ತನ್ನ ಪಠಣ ಮುಂದುವರೆಸಿದ.
ಸ್ವಲ್ಪ ಸಮಯದ ನಂತರ ಶಿಚಿರಿ ಕಳ್ಳನಿಗೆ "ನನಗೂ ಸ್ವಲ್ಪ ಹಣ ಉಳಿಸು - ನಾಳೆ ತೆರಿಗೆ ಕಟ್ಟಲಿಕ್ಕಿದೆ, ಎಲ್ಲವನ್ನು ನೀನೇ ತೆಗೆದುಕೊಳ್ಳಬೇಡ" ಎಂದ. ಆ ಕಳ್ಳ ಸಾಕಷ್ಟು ಹಣವನ್ನು ತೆಗೆದುಕೊಂಡು ಇನ್ನೇನು ಜಾಗ ಖಾಲಿ ಮಾಡಬೇಕು ಎನ್ನುವಷ್ಟರಲ್ಲಿ ಶಿಚಿರಿ "ಯಾರಾದರೂ ನಿನಗೆ ಏನಾದರೂ ಕೊಟ್ಟರೆ ನೀನವರಿಗೆ ವಂದಿಸಬೇಕು" ಎಂದ.
ಆ ಕಳ್ಳ ಶಿಚಿರಿಗೆ ವಂದಿಸಿ ಅಲ್ಲಿಂದ ಹೊರಟ. ನಂತರದಲ್ಲಿ ಆ ಕಳ್ಳ ಈ ಕಳ್ಳತನಕ್ಕಾಗಿ ಪೊಲೀಸರಿಂದ ಬಂಧಿಸಲ್ಪಟ್ಟ. ಆ ಕಳ್ಳನ ಅಪರಾಧವನ್ನು ನಿರೂಪಿಸಲು ಶಿಚಿರಿಯನ್ನು ಸಾಕ್ಷಿಯನ್ನಾಗಿ ಕರೆಸಲಾಯಿತು.
ಶಿಚಿರಿ "ನನ್ನ ಪ್ರಕಾರ ಈ ವ್ಯಕ್ತಿ ಕಳ್ಳನಲ್ಲ. ನಾನು ಈ ವ್ಯಕ್ತಿಗೆ ಹಣವನ್ನು ನೀಡಿದೆ ಮತ್ತು ಅದಕ್ಕಾಗಿ ಆತ ನನಗೆ ವಂದಿಸಿದನು" ಎಂದನು.
ಆ ಕಳ್ಳ ತನ್ನ ಅಪರಾಧಕ್ಕಾಗಿ ಸೆರೆವಾಸ ಮುಗಿಸಿ ನೇರವಾಗಿ ಶಿಚಿರಿ ಅವರಲ್ಲಿಗೆ ಬಂದ ಮತ್ತು ಅವರ ಅನುಯಾಯಿಯಾದ!
Comments
English summary
Kannada Zen story | Inspirational short stories | ಝೆನ್ ಕಥೆ :ಕಳ್ಳ ಅನುಯಾಯಿಯಾದ ಕಥೆ
Story first published: Friday, July 20, 2012, 15:47 [IST]
Other articles published on Jul 20, 2012



Click it and Unblock the Notifications
