Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಗುರುಗಳ ಕಣ್ಣು ತೆರೆಸಿದ ಆ ಅನಕ್ಷರಸ್ಥರ ಪ್ರಶ್ನೆ

ಹೀಗೆ ಗುರುಗಳು ಮಾತನಾಡಿಸುತ್ತಿದ್ದವರಲ್ಲಿ ಬಹಳಷ್ಟು ಜನರು ಅನಕ್ಷರಸ್ಥರು, ಮತ್ತು (ಟಬ್ ಮೇಕರ್) ತೊಟ್ಟಿಗಳನ್ನು ಮಾಡುವವರಾಗಿದ್ದರು. ಇವರೆಲ್ಲರೂ ಗುರುಗಳಿಗೆ ಮೂರ್ಖತನದ ಪ್ರಶ್ನೆಗಳನ್ನು ಕೇಳುತ್ತಿದ್ದರು..
ಒಮ್ಮೆ ಮೊಕುರಾಯ್ ಗುರುಗಳು ತೊಟ್ಟಿ ತಯಾರಿಕರು (ಟಬ್ ಮೇಕರ್) ಹಾಜರಿದ್ದ ಸಮಯದಲ್ಲಿ ತನ್ನ ಕೆಲವು ಶಿಷ್ಯರೊಂದಿಗೆ ಮಾತನಾಡುತ್ತಿದ್ದರು. "ನಾನು ಶಿಷ್ಯರೊಂದಿಗೆ ಮಾತನಾಡುತ್ತಿರುವಾಗ ನೀವೆಲ್ಲರೂ ಮತ್ತೊಂದು ಕೊಠಡಿಯಲ್ಲಿ ಇರಿ" ಅಂತ ಗುರುಗಳು ತೊಟ್ಟಿ ತಯಾರಕರಿಗೆ ಹೇಳಿದರು. ಆದರೆ ಅವರು ಹೋಗಲು ನಿರಾಕರಿಸಿದರು.
ಆ ಅನಕ್ಷರಸ್ಥರು ಗುರುಗಳನ್ನು ಕುರಿತು "ನೀವು ಜೀವಂತವಾಗಿರುವ ಬುದ್ಧ ಎಂದು ನಾವು ನಂಬಿದ್ದೇವೆ.. ಮಂದಿರದಲ್ಲಿ ಇರುವ ಆ ಕಲ್ಲು ಬುದ್ಧನೂ ಕೂಡಾ ನಮ್ಮಂಥ ಹಲವಾರು ಜನರು ಬಂದಾಗ "ಬೇಡ ಬರಬೇಡಿ" ಎಂದು ನಿರಾಕರಿಸುವುದಿಲ್ಲ.. ಆದರೆ ನೀವು ಯಾಕೆ ನಮ್ಮನ್ನು ಹೊರಗೆ ಹೋಗಿ ಎಂದು ಹೇಳುತ್ತಿದ್ದೀರಿ? ಎಂದು ಕೇಳಿದರು.
ಈ ಮಾತನ್ನು ಕೇಳಿದ ಗುರು ಮೊಕುರಾಯ್ ಗೆ ತನ್ನ ತಪ್ಪಿನ ಅರಿವಾಯಿತು. ನಂತರ ತನ್ನ ಎಲ್ಲಾ ಶಿಷ್ಯರೊಂದಿಗೆ ತಾವು ಹೇಳಬೇಕೆಂದಿರುವ ಮಾತುಗಳನ್ನು ಹಂಚಿಕೊಂಡರು. ಸಾರ್ವಜನಿಕರು, ಕುಲೀನರು ಎಲ್ಲರೂ ಅವರ ಮಾತುಗಳನ್ನು, ಹಿತನುಡಿಗಳನ್ನು ಆಲಿಸಿದರು.



Click it and Unblock the Notifications