Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಗುರುಗಳ ಕಣ್ಣು ತೆರೆಸಿದ ಆ ಅನಕ್ಷರಸ್ಥರ ಪ್ರಶ್ನೆ

ಹೀಗೆ ಗುರುಗಳು ಮಾತನಾಡಿಸುತ್ತಿದ್ದವರಲ್ಲಿ ಬಹಳಷ್ಟು ಜನರು ಅನಕ್ಷರಸ್ಥರು, ಮತ್ತು (ಟಬ್ ಮೇಕರ್) ತೊಟ್ಟಿಗಳನ್ನು ಮಾಡುವವರಾಗಿದ್ದರು. ಇವರೆಲ್ಲರೂ ಗುರುಗಳಿಗೆ ಮೂರ್ಖತನದ ಪ್ರಶ್ನೆಗಳನ್ನು ಕೇಳುತ್ತಿದ್ದರು..
ಒಮ್ಮೆ ಮೊಕುರಾಯ್ ಗುರುಗಳು ತೊಟ್ಟಿ ತಯಾರಿಕರು (ಟಬ್ ಮೇಕರ್) ಹಾಜರಿದ್ದ ಸಮಯದಲ್ಲಿ ತನ್ನ ಕೆಲವು ಶಿಷ್ಯರೊಂದಿಗೆ ಮಾತನಾಡುತ್ತಿದ್ದರು. "ನಾನು ಶಿಷ್ಯರೊಂದಿಗೆ ಮಾತನಾಡುತ್ತಿರುವಾಗ ನೀವೆಲ್ಲರೂ ಮತ್ತೊಂದು ಕೊಠಡಿಯಲ್ಲಿ ಇರಿ" ಅಂತ ಗುರುಗಳು ತೊಟ್ಟಿ ತಯಾರಕರಿಗೆ ಹೇಳಿದರು. ಆದರೆ ಅವರು ಹೋಗಲು ನಿರಾಕರಿಸಿದರು.
ಆ ಅನಕ್ಷರಸ್ಥರು ಗುರುಗಳನ್ನು ಕುರಿತು "ನೀವು ಜೀವಂತವಾಗಿರುವ ಬುದ್ಧ ಎಂದು ನಾವು ನಂಬಿದ್ದೇವೆ.. ಮಂದಿರದಲ್ಲಿ ಇರುವ ಆ ಕಲ್ಲು ಬುದ್ಧನೂ ಕೂಡಾ ನಮ್ಮಂಥ ಹಲವಾರು ಜನರು ಬಂದಾಗ "ಬೇಡ ಬರಬೇಡಿ" ಎಂದು ನಿರಾಕರಿಸುವುದಿಲ್ಲ.. ಆದರೆ ನೀವು ಯಾಕೆ ನಮ್ಮನ್ನು ಹೊರಗೆ ಹೋಗಿ ಎಂದು ಹೇಳುತ್ತಿದ್ದೀರಿ? ಎಂದು ಕೇಳಿದರು.
ಈ ಮಾತನ್ನು ಕೇಳಿದ ಗುರು ಮೊಕುರಾಯ್ ಗೆ ತನ್ನ ತಪ್ಪಿನ ಅರಿವಾಯಿತು. ನಂತರ ತನ್ನ ಎಲ್ಲಾ ಶಿಷ್ಯರೊಂದಿಗೆ ತಾವು ಹೇಳಬೇಕೆಂದಿರುವ ಮಾತುಗಳನ್ನು ಹಂಚಿಕೊಂಡರು. ಸಾರ್ವಜನಿಕರು, ಕುಲೀನರು ಎಲ್ಲರೂ ಅವರ ಮಾತುಗಳನ್ನು, ಹಿತನುಡಿಗಳನ್ನು ಆಲಿಸಿದರು.



Click it and Unblock the Notifications