Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರುಗಳ ಕಣ್ಣು ತೆರೆಸಿದ ಆ ಅನಕ್ಷರಸ್ಥರ ಪ್ರಶ್ನೆ

ಹೀಗೆ ಗುರುಗಳು ಮಾತನಾಡಿಸುತ್ತಿದ್ದವರಲ್ಲಿ ಬಹಳಷ್ಟು ಜನರು ಅನಕ್ಷರಸ್ಥರು, ಮತ್ತು (ಟಬ್ ಮೇಕರ್) ತೊಟ್ಟಿಗಳನ್ನು ಮಾಡುವವರಾಗಿದ್ದರು. ಇವರೆಲ್ಲರೂ ಗುರುಗಳಿಗೆ ಮೂರ್ಖತನದ ಪ್ರಶ್ನೆಗಳನ್ನು ಕೇಳುತ್ತಿದ್ದರು..
ಒಮ್ಮೆ ಮೊಕುರಾಯ್ ಗುರುಗಳು ತೊಟ್ಟಿ ತಯಾರಿಕರು (ಟಬ್ ಮೇಕರ್) ಹಾಜರಿದ್ದ ಸಮಯದಲ್ಲಿ ತನ್ನ ಕೆಲವು ಶಿಷ್ಯರೊಂದಿಗೆ ಮಾತನಾಡುತ್ತಿದ್ದರು. "ನಾನು ಶಿಷ್ಯರೊಂದಿಗೆ ಮಾತನಾಡುತ್ತಿರುವಾಗ ನೀವೆಲ್ಲರೂ ಮತ್ತೊಂದು ಕೊಠಡಿಯಲ್ಲಿ ಇರಿ" ಅಂತ ಗುರುಗಳು ತೊಟ್ಟಿ ತಯಾರಕರಿಗೆ ಹೇಳಿದರು. ಆದರೆ ಅವರು ಹೋಗಲು ನಿರಾಕರಿಸಿದರು.
ಆ ಅನಕ್ಷರಸ್ಥರು ಗುರುಗಳನ್ನು ಕುರಿತು "ನೀವು ಜೀವಂತವಾಗಿರುವ ಬುದ್ಧ ಎಂದು ನಾವು ನಂಬಿದ್ದೇವೆ.. ಮಂದಿರದಲ್ಲಿ ಇರುವ ಆ ಕಲ್ಲು ಬುದ್ಧನೂ ಕೂಡಾ ನಮ್ಮಂಥ ಹಲವಾರು ಜನರು ಬಂದಾಗ "ಬೇಡ ಬರಬೇಡಿ" ಎಂದು ನಿರಾಕರಿಸುವುದಿಲ್ಲ.. ಆದರೆ ನೀವು ಯಾಕೆ ನಮ್ಮನ್ನು ಹೊರಗೆ ಹೋಗಿ ಎಂದು ಹೇಳುತ್ತಿದ್ದೀರಿ? ಎಂದು ಕೇಳಿದರು.
ಈ ಮಾತನ್ನು ಕೇಳಿದ ಗುರು ಮೊಕುರಾಯ್ ಗೆ ತನ್ನ ತಪ್ಪಿನ ಅರಿವಾಯಿತು. ನಂತರ ತನ್ನ ಎಲ್ಲಾ ಶಿಷ್ಯರೊಂದಿಗೆ ತಾವು ಹೇಳಬೇಕೆಂದಿರುವ ಮಾತುಗಳನ್ನು ಹಂಚಿಕೊಂಡರು. ಸಾರ್ವಜನಿಕರು, ಕುಲೀನರು ಎಲ್ಲರೂ ಅವರ ಮಾತುಗಳನ್ನು, ಹಿತನುಡಿಗಳನ್ನು ಆಲಿಸಿದರು.



Click it and Unblock the Notifications