Latest Updates
-
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ! -
ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ 2026: ಬಾರ್ಸಿಲೋನಾದಲ್ಲಿ ಇಂದು ಹೈ-ವೋಲ್ಟೇಜ್ ರೇಸ್, ಮಿಸ್ ಮಾಡ್ಬೇಡಿ! -
ರಕ್ತದಾನದ ನಂತರ ಜಿಮ್ಗೆ ಹೋಗುವ ಮುನ್ನ ಎಚ್ಚರ! ಈ ತಪ್ಪುಗಳನ್ನು ಮಾಡಬೇಡಿ
ನೀರನ್ನು ಹಾಳು ಮಾಡಲು ನಿನಗೇನು ಹಕ್ಕಿದೆ?
Short Story
oi-Reena
By Hema S

ಒಬ್ಬ ವಿದ್ಯಾರ್ಥಿಯು ಗುರುಗಳ ಆದೇಶ ಕೇಳಿ ಓಡಿ ಹೋಗಿ ಒಂದು ಪಾತ್ರೆಯಲ್ಲಿ ತಣ್ಣೀರು ತಂದು ಬಿಸಿ ನೀರಿನ ಜೊತೆ ಮಿಶ್ರ ಮಾಡಿ, ಸ್ನಾನದ ನೀರನ್ನು ಹದ ಬಿಸಿ ಮಾಡಿದನು. ನಂತರ ಉಳಿದ ತಣ್ಣೀರನ್ನು ನೆಲಕ್ಕೆ ಚೆಲ್ಲಿದನು.
ಶಿಷ್ಯನ ಈ ವರ್ತನೆ ನೋಡಿದ ಸಿಟ್ಟುಗೊಂಡ ಝೆನ್ ಗುರು ಗೀಸಾನನು : "ಎಲವೋ ಮೂಢ! ಉಳಿದ ನೀರನ್ನು ಮರ ಗಿಡಗಳಿಗೆ ಹಾಕಲಿಲ್ಲವೇಕೆ? ಈ ದೇವಾಲಯದಲ್ಲಿನ ಒಂದೇ ಒಂದು ಹನಿ ನೀರನ್ನು ಹಾಳು ಮಾಡಲು ನಿನಗೇನು ಹಕ್ಕಿದೆ?" ಎಂದು ಅವನ ಮೇಲೆ ಹರಿಹಾಯ್ದನು.
ಝೆನ್ ನ ಮಾತುಗಳನ್ನು ಕೇಳಿ ಶಿಷ್ಯನು ನೀರಿನ ಮೌಲ್ಯವನ್ನು ಆ ಕ್ಷಣವೇ ಅರಿತುಕೊಂಡ ಯುವ ವಿದ್ಯಾರ್ಥಿಯು ಮುಂದೆ ತನ್ನ ಹೆಸರನ್ನು "ತೆಕಿಸು " - ಎಂದರೆ ನೀರಿನ ಹನಿ, ಎಂದೇ ಬದಲಿಸಿಕೊಂಡನು.
Comments
English summary



Click it and Unblock the Notifications