Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ನೀರನ್ನು ಹಾಳು ಮಾಡಲು ನಿನಗೇನು ಹಕ್ಕಿದೆ?
Short Story
oi-Reena
By Hema S

ಒಬ್ಬ ವಿದ್ಯಾರ್ಥಿಯು ಗುರುಗಳ ಆದೇಶ ಕೇಳಿ ಓಡಿ ಹೋಗಿ ಒಂದು ಪಾತ್ರೆಯಲ್ಲಿ ತಣ್ಣೀರು ತಂದು ಬಿಸಿ ನೀರಿನ ಜೊತೆ ಮಿಶ್ರ ಮಾಡಿ, ಸ್ನಾನದ ನೀರನ್ನು ಹದ ಬಿಸಿ ಮಾಡಿದನು. ನಂತರ ಉಳಿದ ತಣ್ಣೀರನ್ನು ನೆಲಕ್ಕೆ ಚೆಲ್ಲಿದನು.
ಶಿಷ್ಯನ ಈ ವರ್ತನೆ ನೋಡಿದ ಸಿಟ್ಟುಗೊಂಡ ಝೆನ್ ಗುರು ಗೀಸಾನನು : "ಎಲವೋ ಮೂಢ! ಉಳಿದ ನೀರನ್ನು ಮರ ಗಿಡಗಳಿಗೆ ಹಾಕಲಿಲ್ಲವೇಕೆ? ಈ ದೇವಾಲಯದಲ್ಲಿನ ಒಂದೇ ಒಂದು ಹನಿ ನೀರನ್ನು ಹಾಳು ಮಾಡಲು ನಿನಗೇನು ಹಕ್ಕಿದೆ?" ಎಂದು ಅವನ ಮೇಲೆ ಹರಿಹಾಯ್ದನು.
ಝೆನ್ ನ ಮಾತುಗಳನ್ನು ಕೇಳಿ ಶಿಷ್ಯನು ನೀರಿನ ಮೌಲ್ಯವನ್ನು ಆ ಕ್ಷಣವೇ ಅರಿತುಕೊಂಡ ಯುವ ವಿದ್ಯಾರ್ಥಿಯು ಮುಂದೆ ತನ್ನ ಹೆಸರನ್ನು "ತೆಕಿಸು " - ಎಂದರೆ ನೀರಿನ ಹನಿ, ಎಂದೇ ಬದಲಿಸಿಕೊಂಡನು.
Comments
English summary



Click it and Unblock the Notifications