Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ನೀರನ್ನು ಹಾಳು ಮಾಡಲು ನಿನಗೇನು ಹಕ್ಕಿದೆ?
Short Story
oi-Reena
By Hema S

ಒಬ್ಬ ವಿದ್ಯಾರ್ಥಿಯು ಗುರುಗಳ ಆದೇಶ ಕೇಳಿ ಓಡಿ ಹೋಗಿ ಒಂದು ಪಾತ್ರೆಯಲ್ಲಿ ತಣ್ಣೀರು ತಂದು ಬಿಸಿ ನೀರಿನ ಜೊತೆ ಮಿಶ್ರ ಮಾಡಿ, ಸ್ನಾನದ ನೀರನ್ನು ಹದ ಬಿಸಿ ಮಾಡಿದನು. ನಂತರ ಉಳಿದ ತಣ್ಣೀರನ್ನು ನೆಲಕ್ಕೆ ಚೆಲ್ಲಿದನು.
ಶಿಷ್ಯನ ಈ ವರ್ತನೆ ನೋಡಿದ ಸಿಟ್ಟುಗೊಂಡ ಝೆನ್ ಗುರು ಗೀಸಾನನು : "ಎಲವೋ ಮೂಢ! ಉಳಿದ ನೀರನ್ನು ಮರ ಗಿಡಗಳಿಗೆ ಹಾಕಲಿಲ್ಲವೇಕೆ? ಈ ದೇವಾಲಯದಲ್ಲಿನ ಒಂದೇ ಒಂದು ಹನಿ ನೀರನ್ನು ಹಾಳು ಮಾಡಲು ನಿನಗೇನು ಹಕ್ಕಿದೆ?" ಎಂದು ಅವನ ಮೇಲೆ ಹರಿಹಾಯ್ದನು.
ಝೆನ್ ನ ಮಾತುಗಳನ್ನು ಕೇಳಿ ಶಿಷ್ಯನು ನೀರಿನ ಮೌಲ್ಯವನ್ನು ಆ ಕ್ಷಣವೇ ಅರಿತುಕೊಂಡ ಯುವ ವಿದ್ಯಾರ್ಥಿಯು ಮುಂದೆ ತನ್ನ ಹೆಸರನ್ನು "ತೆಕಿಸು " - ಎಂದರೆ ನೀರಿನ ಹನಿ, ಎಂದೇ ಬದಲಿಸಿಕೊಂಡನು.
Comments
English summary
Kannada Zen story | Inspirational short stories | ಝೆನ್ ಕಥೆ :ನೀರನ್ನು ಹಾಳು ಮಾಡಲು ನಿನಗೇನು ಹಕ್ಕಿದೆ?
More From Boldsky
Prev
Next



Click it and Unblock the Notifications











