Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ನೀರನ್ನು ಹಾಳು ಮಾಡಲು ನಿನಗೇನು ಹಕ್ಕಿದೆ?
Short Story
oi-Reena
By Hema S

ಒಬ್ಬ ವಿದ್ಯಾರ್ಥಿಯು ಗುರುಗಳ ಆದೇಶ ಕೇಳಿ ಓಡಿ ಹೋಗಿ ಒಂದು ಪಾತ್ರೆಯಲ್ಲಿ ತಣ್ಣೀರು ತಂದು ಬಿಸಿ ನೀರಿನ ಜೊತೆ ಮಿಶ್ರ ಮಾಡಿ, ಸ್ನಾನದ ನೀರನ್ನು ಹದ ಬಿಸಿ ಮಾಡಿದನು. ನಂತರ ಉಳಿದ ತಣ್ಣೀರನ್ನು ನೆಲಕ್ಕೆ ಚೆಲ್ಲಿದನು.
ಶಿಷ್ಯನ ಈ ವರ್ತನೆ ನೋಡಿದ ಸಿಟ್ಟುಗೊಂಡ ಝೆನ್ ಗುರು ಗೀಸಾನನು : "ಎಲವೋ ಮೂಢ! ಉಳಿದ ನೀರನ್ನು ಮರ ಗಿಡಗಳಿಗೆ ಹಾಕಲಿಲ್ಲವೇಕೆ? ಈ ದೇವಾಲಯದಲ್ಲಿನ ಒಂದೇ ಒಂದು ಹನಿ ನೀರನ್ನು ಹಾಳು ಮಾಡಲು ನಿನಗೇನು ಹಕ್ಕಿದೆ?" ಎಂದು ಅವನ ಮೇಲೆ ಹರಿಹಾಯ್ದನು.
ಝೆನ್ ನ ಮಾತುಗಳನ್ನು ಕೇಳಿ ಶಿಷ್ಯನು ನೀರಿನ ಮೌಲ್ಯವನ್ನು ಆ ಕ್ಷಣವೇ ಅರಿತುಕೊಂಡ ಯುವ ವಿದ್ಯಾರ್ಥಿಯು ಮುಂದೆ ತನ್ನ ಹೆಸರನ್ನು "ತೆಕಿಸು " - ಎಂದರೆ ನೀರಿನ ಹನಿ, ಎಂದೇ ಬದಲಿಸಿಕೊಂಡನು.
Comments
English summary



Click it and Unblock the Notifications