Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ರಾಮಕೃಷ್ಣ ಜಯಂತಿ: ಪರಮಹಂಸರ ಕುರಿತಾದ ಆಶ್ಚರ್ಯಕರ ಸಂಗತಿಗಳು ಇಲ್ಲಿವೆ
Short Story
oi-Shreeraksha
By Shreeraksha
ಧಾರ್ಮಿಕ ಗುರುಗಳಾದ ರಾಮಕೃಷ್ಣ ಪರಮಹಂಸರು ಫೆಬ್ರವರಿ 18, 1836ರಂದು ಜನಿಸಿದರು. ಹಿಂದೂ ಕ್ಯಾಲೆಂಡರ್ ಪ್ರಕಾರ ರಾಮಕೃಷ್ಣ ಜಯಂತಿಯನ್ನು ಮಾರ್ಚ್4ರಂದು ಆಚರಿಸಲಾಗುತ್ತಿದೆ.
ಇವರ ಜಯಂತಿಯಂದು 19 ನೇ ಶತಮಾನದ ಈ ಅತೀಂದ್ರಿಯ ಮತ್ತು ಯೋಗಿಯ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ:

- ರಾಮಕೃಷ್ಣ ಜನಿಸಿದ್ದು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಕಾಮರ್ಪುಕೂರ್ ಗ್ರಾಮದಲ್ಲಿ.
- ಅವರು 12 ವರ್ಷ ವಯಸ್ಸಿನವರೆಗೆ ಶಾಲೆಗೆ ಹೋಗಿದ್ದರು. ನಂತರ ಅವರಿಗೆ ಔಪಚಾರಿಕ ಶಿಕ್ಷಣದಲ್ಲಿ ಆಸಕ್ತಿ ಹೊಂದಿಲ್ಲದ ಕಾರಣ ಅದನ್ನು ನಿಲ್ಲಿಸಿದರು.
- ರಾಮಕೃಷ್ಣರು ಕಾಳಿ ದೇವತೆ, ತಂತ್ರ ಮತ್ತು ವೈಷ್ಣವ ಭಕ್ತಿ ಮತ್ತು ಅದ್ವೈತ ವೇದಾಂತದ ಮೇಲಿನ ಭಕ್ತಿ ಸೇರಿದಂತೆ ಹಲವಾರು ಧಾರ್ಮಿಕ ಸಂಪ್ರದಾಯಗಳಿಂದ ಪ್ರಭಾವಿತನಾಗಿದ್ದರು.
- ಅವರು ಪುರಾಣಗಳು, ರಾಮಾಯಣ, ಮಹಾಭಾರತ ಮತ್ತು ಭಾಗವತ ಪುರಾಣವನ್ನು ಚೆನ್ನಾಗಿ ತಿಳಿದಿದ್ದರು.
- ಐದು ವರ್ಷದ ಶಾರದಮಣಿ ಮುಖೋಪಾಧ್ಯಾಯ ಅವರನ್ನು ಮದುವೆಯಾದಾಗ ರಾಮಕೃಷ್ಣ ಅವರಿಗೆ 23 ವರ್ಷ, ನಂತರ ಇವರನ್ನು ಶಾರದಾ ದೇವಿ ಎಂದು ಕರೆಯಲಾಗುತ್ತಿತ್ತು.
- ರಾಮಕೃಷ್ಣ ಅವರು ಶಾರದಾ ಅವರ ಜೀವನದಲ್ಲಿ ಬಹಳ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು ಮತ್ತು ಅವರು ಅವರ ಬೋಧನೆಗಳ ಬಲವಾದ ಅನುಯಾಯಿಯಾದರು.
- ಮದುವೆಯ ನಂತರ, ಶಾರದಾ ಜಯರಾಂಬತಿಯಲ್ಲಿ ಉಳಿದು 18 ನೇ ವಯಸ್ಸಿನಲ್ಲಿ ದಕ್ಷಿಣೇಶ್ವರದಲ್ಲಿ ರಾಮಕೃಷ್ಣರನ್ನು ಸೇರಿಕೊಂಡರು
- ಅವರ ವಧು ಅವರೊಂದಿಗೆ ಸೇರುವ ಹೊತ್ತಿಗೆ, ರಾಮಕೃಷ್ಣರು ಸನ್ಯಾಸಿ ಜೀವನವನ್ನು ಆಗಲೇ ಸ್ವೀಕರಿಸಿದ್ದರು.
- ಅವರ ಮುಖ್ಯ ಶಿಷ್ಯ ಸ್ವಾಮಿ ವಿವೇಕಾನಂದ. ವಿವೇಕಾನಂದರು ರಾಮಕೃಷ್ಣ ಆಶ್ರಮವನ್ನು ಸ್ಥಾಪಿಸಿದರು, ಅದು ತನ್ನ ಮಿಷನ್ ಹುದ್ದೆಗಳನ್ನು ಪ್ರಪಂಚದಾದ್ಯಂತ ಹರಡಿತು.
- ಲಭ್ಯವಿರುವ ದಾಖಲೆಗಳ ಪ್ರಕಾರ, ರಾಮಕೃಷ್ಣ ಅವರು ವಿವೇಕಾನಂದರನ್ನು ಶಿಷ್ಯರ ಕಲ್ಯಾಣವನ್ನು ನೋಡಿಕೊಳ್ಳುವಂತೆ ಹೇಳಿದರು. ತನ್ನ ಮರಣದ ನಂತರ "ನನ್ನ ಹುಡುಗರನ್ನು ಒಟ್ಟಿಗೆ ಇರಿಸಿ ಅವರಿಗೆ ಕಲಿಸಲು" ಹೇಳಿದರು.
- ರಾಮಕೃಷ್ಣರ ಶಿಷ್ಯರು ಅವರನ್ನು ವಿಷ್ಣುವಿನ ಅವತಾರ ಅಥವಾ ಅವತಾರವೆಂದು ನಂಬಿದ್ದರು.
- ಶ್ರೀ ರಾಮಕೃಷ್ಣ ಪರಮಹಂಸರು ಗಂಟಲಿನ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಆಗಸ್ಟ್ 16, 1886 ರಂದು ಕೊನೆಯುಸಿರೆಳೆದರು.
Comments
English summary



Click it and Unblock the Notifications

