Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ರಾಮಕೃಷ್ಣ ಜಯಂತಿ: ಪರಮಹಂಸರ ಕುರಿತಾದ ಆಶ್ಚರ್ಯಕರ ಸಂಗತಿಗಳು ಇಲ್ಲಿವೆ
Short Story
oi-Shreeraksha
By Shreeraksha
ಧಾರ್ಮಿಕ ಗುರುಗಳಾದ ರಾಮಕೃಷ್ಣ ಪರಮಹಂಸರು ಫೆಬ್ರವರಿ 18, 1836ರಂದು ಜನಿಸಿದರು. ಹಿಂದೂ ಕ್ಯಾಲೆಂಡರ್ ಪ್ರಕಾರ ರಾಮಕೃಷ್ಣ ಜಯಂತಿಯನ್ನು ಮಾರ್ಚ್4ರಂದು ಆಚರಿಸಲಾಗುತ್ತಿದೆ.
ಇವರ ಜಯಂತಿಯಂದು 19 ನೇ ಶತಮಾನದ ಈ ಅತೀಂದ್ರಿಯ ಮತ್ತು ಯೋಗಿಯ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ:

- ರಾಮಕೃಷ್ಣ ಜನಿಸಿದ್ದು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಕಾಮರ್ಪುಕೂರ್ ಗ್ರಾಮದಲ್ಲಿ.
- ಅವರು 12 ವರ್ಷ ವಯಸ್ಸಿನವರೆಗೆ ಶಾಲೆಗೆ ಹೋಗಿದ್ದರು. ನಂತರ ಅವರಿಗೆ ಔಪಚಾರಿಕ ಶಿಕ್ಷಣದಲ್ಲಿ ಆಸಕ್ತಿ ಹೊಂದಿಲ್ಲದ ಕಾರಣ ಅದನ್ನು ನಿಲ್ಲಿಸಿದರು.
- ರಾಮಕೃಷ್ಣರು ಕಾಳಿ ದೇವತೆ, ತಂತ್ರ ಮತ್ತು ವೈಷ್ಣವ ಭಕ್ತಿ ಮತ್ತು ಅದ್ವೈತ ವೇದಾಂತದ ಮೇಲಿನ ಭಕ್ತಿ ಸೇರಿದಂತೆ ಹಲವಾರು ಧಾರ್ಮಿಕ ಸಂಪ್ರದಾಯಗಳಿಂದ ಪ್ರಭಾವಿತನಾಗಿದ್ದರು.
- ಅವರು ಪುರಾಣಗಳು, ರಾಮಾಯಣ, ಮಹಾಭಾರತ ಮತ್ತು ಭಾಗವತ ಪುರಾಣವನ್ನು ಚೆನ್ನಾಗಿ ತಿಳಿದಿದ್ದರು.
- ಐದು ವರ್ಷದ ಶಾರದಮಣಿ ಮುಖೋಪಾಧ್ಯಾಯ ಅವರನ್ನು ಮದುವೆಯಾದಾಗ ರಾಮಕೃಷ್ಣ ಅವರಿಗೆ 23 ವರ್ಷ, ನಂತರ ಇವರನ್ನು ಶಾರದಾ ದೇವಿ ಎಂದು ಕರೆಯಲಾಗುತ್ತಿತ್ತು.
- ರಾಮಕೃಷ್ಣ ಅವರು ಶಾರದಾ ಅವರ ಜೀವನದಲ್ಲಿ ಬಹಳ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು ಮತ್ತು ಅವರು ಅವರ ಬೋಧನೆಗಳ ಬಲವಾದ ಅನುಯಾಯಿಯಾದರು.
- ಮದುವೆಯ ನಂತರ, ಶಾರದಾ ಜಯರಾಂಬತಿಯಲ್ಲಿ ಉಳಿದು 18 ನೇ ವಯಸ್ಸಿನಲ್ಲಿ ದಕ್ಷಿಣೇಶ್ವರದಲ್ಲಿ ರಾಮಕೃಷ್ಣರನ್ನು ಸೇರಿಕೊಂಡರು
- ಅವರ ವಧು ಅವರೊಂದಿಗೆ ಸೇರುವ ಹೊತ್ತಿಗೆ, ರಾಮಕೃಷ್ಣರು ಸನ್ಯಾಸಿ ಜೀವನವನ್ನು ಆಗಲೇ ಸ್ವೀಕರಿಸಿದ್ದರು.
- ಅವರ ಮುಖ್ಯ ಶಿಷ್ಯ ಸ್ವಾಮಿ ವಿವೇಕಾನಂದ. ವಿವೇಕಾನಂದರು ರಾಮಕೃಷ್ಣ ಆಶ್ರಮವನ್ನು ಸ್ಥಾಪಿಸಿದರು, ಅದು ತನ್ನ ಮಿಷನ್ ಹುದ್ದೆಗಳನ್ನು ಪ್ರಪಂಚದಾದ್ಯಂತ ಹರಡಿತು.
- ಲಭ್ಯವಿರುವ ದಾಖಲೆಗಳ ಪ್ರಕಾರ, ರಾಮಕೃಷ್ಣ ಅವರು ವಿವೇಕಾನಂದರನ್ನು ಶಿಷ್ಯರ ಕಲ್ಯಾಣವನ್ನು ನೋಡಿಕೊಳ್ಳುವಂತೆ ಹೇಳಿದರು. ತನ್ನ ಮರಣದ ನಂತರ "ನನ್ನ ಹುಡುಗರನ್ನು ಒಟ್ಟಿಗೆ ಇರಿಸಿ ಅವರಿಗೆ ಕಲಿಸಲು" ಹೇಳಿದರು.
- ರಾಮಕೃಷ್ಣರ ಶಿಷ್ಯರು ಅವರನ್ನು ವಿಷ್ಣುವಿನ ಅವತಾರ ಅಥವಾ ಅವತಾರವೆಂದು ನಂಬಿದ್ದರು.
- ಶ್ರೀ ರಾಮಕೃಷ್ಣ ಪರಮಹಂಸರು ಗಂಟಲಿನ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಆಗಸ್ಟ್ 16, 1886 ರಂದು ಕೊನೆಯುಸಿರೆಳೆದರು.
Comments
English summary



Click it and Unblock the Notifications

