Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಾಳ್ಮೆ ಇದ್ರೆ ಹತ್ತು ವರ್ಷ, ಇಲ್ದಿದ್ರೆ ಇಪ್ಪತ್ತು ವರ್ಷ

ವಿದ್ಯಾರ್ಥಿಯು ತನ್ನ ಗುರುಗಳ ಬಳಿಗೆ ತೆರಳಿ "ಸಮರ ವ್ಯವಸ್ಥೆಗೆ ನನ್ನನ್ನು ನಾನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದೇನೆ. ಇದರಲ್ಲಿ ನಾನು ಗುರುವಾಗಲು ಎಷ್ಟು ವರ್ಷಗಳು ಬೇಕಾಗುತ್ತದೆ" ಎಂದು ಶ್ರದ್ಧೆಯಿಂದ ಕೇಳಿದನು.
ಆ ವಿದ್ಯಾರ್ಥಿಯನ್ನು ಅಪಾದಮಸ್ತಕವಾಗಿ ನೋಡಿದ ಗುರುಗಳು ಸಹಜವಾಗಿಯೇ "ಹತ್ತು ವರ್ಷಗಳು" ಎಂದು ಉತ್ತರಿಸಿದರು. ಈ ಉತ್ತರ ವಿದ್ಯಾರ್ಥಿಗೆ ರುಚಿಸಲಿಲ್ಲ.
ತಾಳ್ಮೆ ಇಲ್ಲದೇ ಆ ವಿದ್ಯಾರ್ಥಿ ಮತ್ತೆ ಗುರುಗಳಿಗೆ, "ಗುರುಗಳೇ ನಾನು ಅದಕ್ಕಿಂತ ಬೇಗನೇ ಈ ವಿದ್ಯೆಯಲ್ಲಿ ಗುರುವಾಗಬೇಕು. ಇದಕ್ಕಾಗಿ ನಾನು ಕಠಿಣ ಶ್ರಮ ವಹಿಸಿ ಅಭ್ಯಾಸ ಮಾಡ್ತೀನಿ. ಪ್ರತಿ ಪ್ರತಿ ದಿನವೂ ದಿನ ಹತ್ತು ಗಂಟೆಗಳಿಗಿಂತ ಹೆಚ್ಚು ಸಮಯ ನಾನು ಅಭ್ಯಾಸ ಮಾಡುತ್ತೇನೆ. ಹೀಗೆ ಮಾಡಿದಾಗ ನಾನು ಗುರುವಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತೇನೆ?" ಎಂದು ಮತ್ತೆ ಕೇಳಿದನು.
ಆಗ ಗುರುಗಳು ಒಂದು ಕ್ಷಣ ಯೋಚಿಸಿ "ಇಪ್ಪತ್ತು ವರ್ಷಗಳು" ಎಂದು ಹೇಳಿದರು.
(ಈ ಕಥೆಯ ಮತ್ತೊಂದು ಆವೃತ್ತಿಯಲ್ಲಿ ವಿದ್ಯಾರ್ಥಿಯು "ಜ್ಞಾನೋದಯ"ವನ್ನು ಪಡೆಯಲು ಉತ್ಸುಕನಾಗಿದ್ದೇನೆ ಎಂದು ಹೇಳುತ್ತಾನೆ.)



Click it and Unblock the Notifications


