Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಹಸಿವಾದಾಗ ಊಟ ದಣಿವಾದಾಗ ನಿದ್ದೆ, ಅದೇ ಜ್ಞಾನೋದಯ

ಆಗ ಗುರುಗಳು "ಹಸಿವಾದಾಗ ಊಟ ಮಾಡುತ್ತೇವೆ. ದಣಿವಾದಾಗ ನಿದ್ದೆ ಮಾಡುತ್ತೇವೆ. ಇದೇ ಜ್ಞಾನೋದಯ" ಎಂದು ಉತ್ತರಿಸಿದರು.
ಈ ಕಥೆಯ ಇನ್ನೊಂದು ಆವೃತ್ತಿಯಲ್ಲಿ, ಒಬ್ಬ ಶಿಷ್ಯನು ತನ್ನ ಗುರುಗಳ ಬಗ್ಗೆ ಇನ್ನೊಬ್ಬ ಗುರುವಿನ ಶಿಷ್ಯನ ಹತ್ತಿರ ಜಂಭ ಕೊಚ್ಚಿಕೊಳ್ಳುತ್ತಿದ್ದನು. "ನಮ್ಮ ಗುರುಗಳು ಕುಂಚದಿಂದ (ಬ್ರಶ್ ನಿಂದ) ಗಾಳಿಯಲ್ಲಿ ಬರೆಯುತ್ತಾರೆ ಮತ್ತು ಒಂದು ಕಾಗದದ ಚೂರನ್ನು ನೂರಾರು ಅಡಿಗಳ ದೂರದಿಂದಲೂ ಗುರುತಿಸುತ್ತಾರೆ. ಅವರು ಒಂದು ರೀತಿಯ ಮಾಂತ್ರಿಕ ಶಕ್ತಿ ಸಾಮರ್ಥ್ಯಗಳನ್ನು ಹೊಂದಿದ್ದಾರೆ" ಎಂದು ಹೇಳುತ್ತಿದ್ದನು.
"ನಿಮ್ಮ ಗುರುಗಳು ಏನು ಮಾಡ್ತಾರೆ" ಅಂತ ಇನ್ನೊಬ್ಬ ಶಿಷ್ಯನಿಗೆ ಕೆಣಕಿದನು.
ಆಗ ಮತ್ತೊಬ್ಬ ಶಿಷ್ಯನು "ನಮ್ಮ ಗುರುಗಳೂ ಕೂಡಾ ಅತ್ಯದ್ಭುತವಾದ ಸಾಧನೆಗಳನ್ನು ಮಾಡ್ತಾರೆ". ಎಂದು ಉತ್ತರಿಸಿದನು. "ನಮ್ಮ ಗುರುಗಳು ದಣಿವಾದಾಗ ಮಲಗುತ್ತಾರೆ ಮತ್ತು ಅವರಿಗೆ ಹಸಿವಾದಾಗ ಊಟ ಮಾಡುತ್ತಾರೆ". ಅಥವಾ ಸರಳವಾಗಿ "ಅವರು ಯಾವಾಗ ನಿದ್ದೆ ಮಾಡುತ್ತಾರೋ ಆಗ ನಿದ್ದೆ ಮಾಡುತ್ತಾ ಇರುತ್ತಾರೆ.. ಅವರು ಯಾವಾಗ ಊಟ ಮಾಡುತ್ತಾರೋ ಆಗ ಊಟ ಮಾಡುತ್ತಿರುತ್ತಾರೆ.." ಎಂದು ಅವನು ಹೇಳಿದನು. ಆಗ ಜಂಭ ಕೊಚ್ಚಿಕೊಳ್ಳುತ್ತಿದ್ದ ಶಿಷ್ಯನ ಬಳಿ ಯಾವುದೇ ಉತ್ತರವಿರಲಿಲ್ಲ.



Click it and Unblock the Notifications