Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಹಸಿವಾದಾಗ ಊಟ ದಣಿವಾದಾಗ ನಿದ್ದೆ, ಅದೇ ಜ್ಞಾನೋದಯ

ಆಗ ಗುರುಗಳು "ಹಸಿವಾದಾಗ ಊಟ ಮಾಡುತ್ತೇವೆ. ದಣಿವಾದಾಗ ನಿದ್ದೆ ಮಾಡುತ್ತೇವೆ. ಇದೇ ಜ್ಞಾನೋದಯ" ಎಂದು ಉತ್ತರಿಸಿದರು.
ಈ ಕಥೆಯ ಇನ್ನೊಂದು ಆವೃತ್ತಿಯಲ್ಲಿ, ಒಬ್ಬ ಶಿಷ್ಯನು ತನ್ನ ಗುರುಗಳ ಬಗ್ಗೆ ಇನ್ನೊಬ್ಬ ಗುರುವಿನ ಶಿಷ್ಯನ ಹತ್ತಿರ ಜಂಭ ಕೊಚ್ಚಿಕೊಳ್ಳುತ್ತಿದ್ದನು. "ನಮ್ಮ ಗುರುಗಳು ಕುಂಚದಿಂದ (ಬ್ರಶ್ ನಿಂದ) ಗಾಳಿಯಲ್ಲಿ ಬರೆಯುತ್ತಾರೆ ಮತ್ತು ಒಂದು ಕಾಗದದ ಚೂರನ್ನು ನೂರಾರು ಅಡಿಗಳ ದೂರದಿಂದಲೂ ಗುರುತಿಸುತ್ತಾರೆ. ಅವರು ಒಂದು ರೀತಿಯ ಮಾಂತ್ರಿಕ ಶಕ್ತಿ ಸಾಮರ್ಥ್ಯಗಳನ್ನು ಹೊಂದಿದ್ದಾರೆ" ಎಂದು ಹೇಳುತ್ತಿದ್ದನು.
"ನಿಮ್ಮ ಗುರುಗಳು ಏನು ಮಾಡ್ತಾರೆ" ಅಂತ ಇನ್ನೊಬ್ಬ ಶಿಷ್ಯನಿಗೆ ಕೆಣಕಿದನು.
ಆಗ ಮತ್ತೊಬ್ಬ ಶಿಷ್ಯನು "ನಮ್ಮ ಗುರುಗಳೂ ಕೂಡಾ ಅತ್ಯದ್ಭುತವಾದ ಸಾಧನೆಗಳನ್ನು ಮಾಡ್ತಾರೆ". ಎಂದು ಉತ್ತರಿಸಿದನು. "ನಮ್ಮ ಗುರುಗಳು ದಣಿವಾದಾಗ ಮಲಗುತ್ತಾರೆ ಮತ್ತು ಅವರಿಗೆ ಹಸಿವಾದಾಗ ಊಟ ಮಾಡುತ್ತಾರೆ". ಅಥವಾ ಸರಳವಾಗಿ "ಅವರು ಯಾವಾಗ ನಿದ್ದೆ ಮಾಡುತ್ತಾರೋ ಆಗ ನಿದ್ದೆ ಮಾಡುತ್ತಾ ಇರುತ್ತಾರೆ.. ಅವರು ಯಾವಾಗ ಊಟ ಮಾಡುತ್ತಾರೋ ಆಗ ಊಟ ಮಾಡುತ್ತಿರುತ್ತಾರೆ.." ಎಂದು ಅವನು ಹೇಳಿದನು. ಆಗ ಜಂಭ ಕೊಚ್ಚಿಕೊಳ್ಳುತ್ತಿದ್ದ ಶಿಷ್ಯನ ಬಳಿ ಯಾವುದೇ ಉತ್ತರವಿರಲಿಲ್ಲ.



Click it and Unblock the Notifications