Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಹಸಿವಾದಾಗ ಊಟ ದಣಿವಾದಾಗ ನಿದ್ದೆ, ಅದೇ ಜ್ಞಾನೋದಯ

ಆಗ ಗುರುಗಳು "ಹಸಿವಾದಾಗ ಊಟ ಮಾಡುತ್ತೇವೆ. ದಣಿವಾದಾಗ ನಿದ್ದೆ ಮಾಡುತ್ತೇವೆ. ಇದೇ ಜ್ಞಾನೋದಯ" ಎಂದು ಉತ್ತರಿಸಿದರು.
ಈ ಕಥೆಯ ಇನ್ನೊಂದು ಆವೃತ್ತಿಯಲ್ಲಿ, ಒಬ್ಬ ಶಿಷ್ಯನು ತನ್ನ ಗುರುಗಳ ಬಗ್ಗೆ ಇನ್ನೊಬ್ಬ ಗುರುವಿನ ಶಿಷ್ಯನ ಹತ್ತಿರ ಜಂಭ ಕೊಚ್ಚಿಕೊಳ್ಳುತ್ತಿದ್ದನು. "ನಮ್ಮ ಗುರುಗಳು ಕುಂಚದಿಂದ (ಬ್ರಶ್ ನಿಂದ) ಗಾಳಿಯಲ್ಲಿ ಬರೆಯುತ್ತಾರೆ ಮತ್ತು ಒಂದು ಕಾಗದದ ಚೂರನ್ನು ನೂರಾರು ಅಡಿಗಳ ದೂರದಿಂದಲೂ ಗುರುತಿಸುತ್ತಾರೆ. ಅವರು ಒಂದು ರೀತಿಯ ಮಾಂತ್ರಿಕ ಶಕ್ತಿ ಸಾಮರ್ಥ್ಯಗಳನ್ನು ಹೊಂದಿದ್ದಾರೆ" ಎಂದು ಹೇಳುತ್ತಿದ್ದನು.
"ನಿಮ್ಮ ಗುರುಗಳು ಏನು ಮಾಡ್ತಾರೆ" ಅಂತ ಇನ್ನೊಬ್ಬ ಶಿಷ್ಯನಿಗೆ ಕೆಣಕಿದನು.
ಆಗ ಮತ್ತೊಬ್ಬ ಶಿಷ್ಯನು "ನಮ್ಮ ಗುರುಗಳೂ ಕೂಡಾ ಅತ್ಯದ್ಭುತವಾದ ಸಾಧನೆಗಳನ್ನು ಮಾಡ್ತಾರೆ". ಎಂದು ಉತ್ತರಿಸಿದನು. "ನಮ್ಮ ಗುರುಗಳು ದಣಿವಾದಾಗ ಮಲಗುತ್ತಾರೆ ಮತ್ತು ಅವರಿಗೆ ಹಸಿವಾದಾಗ ಊಟ ಮಾಡುತ್ತಾರೆ". ಅಥವಾ ಸರಳವಾಗಿ "ಅವರು ಯಾವಾಗ ನಿದ್ದೆ ಮಾಡುತ್ತಾರೋ ಆಗ ನಿದ್ದೆ ಮಾಡುತ್ತಾ ಇರುತ್ತಾರೆ.. ಅವರು ಯಾವಾಗ ಊಟ ಮಾಡುತ್ತಾರೋ ಆಗ ಊಟ ಮಾಡುತ್ತಿರುತ್ತಾರೆ.." ಎಂದು ಅವನು ಹೇಳಿದನು. ಆಗ ಜಂಭ ಕೊಚ್ಚಿಕೊಳ್ಳುತ್ತಿದ್ದ ಶಿಷ್ಯನ ಬಳಿ ಯಾವುದೇ ಉತ್ತರವಿರಲಿಲ್ಲ.



Click it and Unblock the Notifications











