Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಹಸಿವಾದಾಗ ಊಟ ದಣಿವಾದಾಗ ನಿದ್ದೆ, ಅದೇ ಜ್ಞಾನೋದಯ

ಆಗ ಗುರುಗಳು "ಹಸಿವಾದಾಗ ಊಟ ಮಾಡುತ್ತೇವೆ. ದಣಿವಾದಾಗ ನಿದ್ದೆ ಮಾಡುತ್ತೇವೆ. ಇದೇ ಜ್ಞಾನೋದಯ" ಎಂದು ಉತ್ತರಿಸಿದರು.
ಈ ಕಥೆಯ ಇನ್ನೊಂದು ಆವೃತ್ತಿಯಲ್ಲಿ, ಒಬ್ಬ ಶಿಷ್ಯನು ತನ್ನ ಗುರುಗಳ ಬಗ್ಗೆ ಇನ್ನೊಬ್ಬ ಗುರುವಿನ ಶಿಷ್ಯನ ಹತ್ತಿರ ಜಂಭ ಕೊಚ್ಚಿಕೊಳ್ಳುತ್ತಿದ್ದನು. "ನಮ್ಮ ಗುರುಗಳು ಕುಂಚದಿಂದ (ಬ್ರಶ್ ನಿಂದ) ಗಾಳಿಯಲ್ಲಿ ಬರೆಯುತ್ತಾರೆ ಮತ್ತು ಒಂದು ಕಾಗದದ ಚೂರನ್ನು ನೂರಾರು ಅಡಿಗಳ ದೂರದಿಂದಲೂ ಗುರುತಿಸುತ್ತಾರೆ. ಅವರು ಒಂದು ರೀತಿಯ ಮಾಂತ್ರಿಕ ಶಕ್ತಿ ಸಾಮರ್ಥ್ಯಗಳನ್ನು ಹೊಂದಿದ್ದಾರೆ" ಎಂದು ಹೇಳುತ್ತಿದ್ದನು.
"ನಿಮ್ಮ ಗುರುಗಳು ಏನು ಮಾಡ್ತಾರೆ" ಅಂತ ಇನ್ನೊಬ್ಬ ಶಿಷ್ಯನಿಗೆ ಕೆಣಕಿದನು.
ಆಗ ಮತ್ತೊಬ್ಬ ಶಿಷ್ಯನು "ನಮ್ಮ ಗುರುಗಳೂ ಕೂಡಾ ಅತ್ಯದ್ಭುತವಾದ ಸಾಧನೆಗಳನ್ನು ಮಾಡ್ತಾರೆ". ಎಂದು ಉತ್ತರಿಸಿದನು. "ನಮ್ಮ ಗುರುಗಳು ದಣಿವಾದಾಗ ಮಲಗುತ್ತಾರೆ ಮತ್ತು ಅವರಿಗೆ ಹಸಿವಾದಾಗ ಊಟ ಮಾಡುತ್ತಾರೆ". ಅಥವಾ ಸರಳವಾಗಿ "ಅವರು ಯಾವಾಗ ನಿದ್ದೆ ಮಾಡುತ್ತಾರೋ ಆಗ ನಿದ್ದೆ ಮಾಡುತ್ತಾ ಇರುತ್ತಾರೆ.. ಅವರು ಯಾವಾಗ ಊಟ ಮಾಡುತ್ತಾರೋ ಆಗ ಊಟ ಮಾಡುತ್ತಿರುತ್ತಾರೆ.." ಎಂದು ಅವನು ಹೇಳಿದನು. ಆಗ ಜಂಭ ಕೊಚ್ಚಿಕೊಳ್ಳುತ್ತಿದ್ದ ಶಿಷ್ಯನ ಬಳಿ ಯಾವುದೇ ಉತ್ತರವಿರಲಿಲ್ಲ.



Click it and Unblock the Notifications











