Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಹನುಮಾನ್ ಜಯಂತಿಯ ಪ್ರಾಮುಖ್ಯತೆ ತಿಳಿಯಿರಿ
ಏಪ್ರಿಲ್ 15 ರಂದು ಹನುಮಾನ್ ಜಯಂತಿಯನ್ನು ನಾವು ಆಚರಿಸುತ್ತೇವೆ. ಶ್ರೀ ಹನುಮಂತ ದೇವರ ಜನ್ಮದಿನವನ್ನು ಈ ದಿನ ಆಚರಿಸಲಾಗುತ್ತದೆ. ಕೆಂಪು ಬಣ್ಣದಿಂದಾಗಿ ಹನುಮಂತನು ರುದ್ರ ದೇವರ ಅವತಾರವೆಂದು ಪರಿಗಣಿಸಲಾಗುತ್ತದೆ.
ಹನುಮಾನ್ ದೇವರಿಗೆ ಕೆಂಪು ಬಣ್ಣವು ತುಂಬಾ ಪ್ರಿಯವಾಗಿರುವುದರಿಂದ ಭಕ್ತಾದಿಗಳು ಹನುಮಂತನ ಮೂರ್ತಿಗೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ. ಹನುಮಾನ್ ಜಯಂತಿಯ ಮಹತ್ವವನ್ನು ಈ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಇಂದಿನ ವಿಶೇಷತೆಯನ್ನು ಅರಿಯೋಣ.

1.ಶಿವ ದೇವರು ಮತ್ತು ವಾಯುವಿನ ಅವತಾರವೆಂದು ಹನುಮಂತ ದೇವರನ್ನು ನಂಬಲಾಗುತ್ತದೆ.
2.ಶ್ರೀರಾಮ ದೇವರ ಪರಮ ಭಕ್ತನೂ ಹನುಮಂತ ದೇವರಾಗಿದ್ದಾರೆ.
3.ಚೈತ್ರ ಮಾಸದ ಶುಕ್ಲ ಪಕ್ಷದ 15 ರಂದು ಹನುಮಾನ್ ಜಯಂತಿಯನ್ನು ಆಚರಿಸಲಾಗುತ್ತದೆ.
4.ಹನುಮಾನ್ ದೇವರು ಯಾರನ್ನೂ ಮದುವೆಯಾಗಿಲ್ಲ ಮತ್ತು ಬ್ರಹ್ಮಚಾರಿಯಾಗಿಯೇ ಶ್ರೀ ರಾಮ ದೇವರ ಭಕ್ತರಾಗಿದ್ದಾರೆ.
5.ಹನುಮಾನ್ ದೇವರನ್ನು ಶನಿ ದೇವರೂ ಎಂದೂ ಪರಿಗಣಿಸಲಾಗುತ್ತದೆ. ಹನುಂತನ ಕಪ್ಪಗಿನ ಆಕಾರವು ಶನಿ ದೇವರನ್ನು ಪ್ರತಿಬಿಂಬಿಸುತ್ತದೆ. ಹನುಮಂತನ ಅನುಗ್ರಹವನ್ನು ಪಡೆದುಕೊಳ್ಳಲು ಭಕ್ತರು ಶನಿ ಮತ್ತು ಶ್ರೀ ರಾಮ ದೇವರನ್ನು ಪೂಜಿಸುತ್ತಾರೆ.
6.ತಮ್ಮ ಜಾತಕದಲ್ಲಿ ಶನಿ ದೋಷವನ್ನು ಹೊಂದಿರುವವರು ಹನುಮಂತನನ್ನು ಪೂಜಿಸಿದರೆ ಆ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
7.ನಂಬಿಕೆಗಳ ಪ್ರಕಾರ, ಹನುಮಂತ ದೇವರನ್ನು ಪೂಜಿಸಲು ಮಧ್ಯ ರಾತ್ರಿ ಸೂಕ್ತ ಸಮಯವಾಗಿದೆ.
ರಾಮ ನವಮಿಯ ಮಹತ್ವವನ್ನು ತಿಳಿಯೋಣ ಬನ್ನಿ
8.ಹನುಮಾನ್ ಚಾಲೀಸವನ್ನು ಓದುವ ಹೊರತಾಗಿ, ಹನುಮಾನ್ ಜಯಂತಿಯಂದು ಭಕ್ತರು ಹನುಮಾನ್ ಮಂತ್ರವನ್ನು ಪಠಿಸಬಹುದು.
9.ಹನುಮಂತ ದೇವರ ಅನುಗ್ರಹ ಪಡೆಯಲು ನೀವು ಶ್ರೀ ರಾಮ ದೇವರನ್ನು ಪೂಜಿಸಬೇಕು.
10.ಹನುಮಾನ್ ಜಯಂತಿಯನ್ನು ಭಕ್ತರು ಹಣೆಗೆ ತಿಲಕವನ್ನಿಟ್ಟು ಹನುಮಂತನ ದೇವಸ್ಥಾನಗಳಿಗೆ ಹೋಗುತ್ತಾರೆ. ಕೋತಿಗಳಿಗೆ ಬಾಳೆಹಣ್ಣನ್ನು ನೀಡಿ ಪುರುಷರು ಇಡೀ ದಿನ ಉಪವಾಸವನ್ನು ಕೈಗೊಳ್ಳುತ್ತಾರೆ.
ಹನುಮಂತನು ಬಾಲ್ಯದಲ್ಲಿಯೇ ಬ್ರಹ್ಮಚಾರಿಯಾಗಿರುವುರಿಂದ ಹನುಮಂತನ ವಿಗ್ರಹವನ್ನು ಮುಟ್ಟಲು ಪುರುಷರಿಗೆ ಅನುಮತಿ ಇದೆ. ಮಹಿಳೆಯರು ಹನುಮಂತ ದೇವರನ್ನು ಪೂಜಿಸಬಹುದು ಆದರೆ ವಿಗ್ರಹವನ್ನು
ಮುಟ್ಟುವಂತಿಲ್ಲ.



Click it and Unblock the Notifications