Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಎಲ್ಲಾ ಮಾನವ ಗುಣಗಳನ್ನು ರಕ್ಷಿಸುವ ಸೈನಿಕರು
Short Story
oi-Reena
By Hema S

ಅಡುಗೆಯವನು ಆಹಾರ ಮಾಡಲು ಸಿದ್ಧ ಮಾಡುತ್ತಿರುವಾಗ ಗಸನ್ ತನ್ನ ಅಡುಗೆಯವನಿಗೆ "ಅಧಿಕಾರಿಗಳೂ ಕೂಡಾ ನಾವು ಸೇವಿಸುವ ಸಾಧಾರಣ ಆಹಾರವನ್ನೇ ನೀಡಿ." ಎಂದು ಆದೇಶಿಸಿದ.
ಗಸನ್ ಅಡುಗೆಯವನಿಗೆ ಆ ರೀತಿ ಆದೇಶ ಮಾಡಿದ್ದನ್ನು ಕೇಳಿ ಯೋಧರು ಸಿಟ್ಟಾದರು. ಅದರಲ್ಲಿಒ ಒಬ್ಬ ಯೋಧ "ನಾವು ಯಾರು ಅಂತ ನೀವು ತಿಳಿದಿದ್ದೀರಿ? ನಾವು ಯೋಧರು. ದೇಶದ ಹಿತಕ್ಕಾಗಿ ನಾವು ನಮ್ಮ ಜೀವವನ್ನು ಪಣಕ್ಕಿಟ್ಟಿದ್ದೇವೆ. ನಮ್ಮನ್ನು ಇನ್ನೂ ಉತ್ತಮವಾಗಿ ನೋಡಿಕೊಳ್ಳಬಾರದೇ?" ಎಂದು ಕೇಳಿದನು.
ಅದನ್ನು ಕೇಳಿದ ಗಸನ್ ತಕ್ಷಣವೇ ಕಠಿಣವಾಗಿ "ನಾವು ಯಾರು ಎಂದು ತಿಳಿದಿದ್ದೀರಿ? ನಾವು ಕೂಡಾ ಯೋಧರು. ಎಲ್ಲಾ ಮಾನವ ಗುಣಗಳನ್ನು ರಕ್ಷಿಸುವ ಸಲುವಾಗಿ ಇರುವ ಯೋಧರು ನಾವು." ಎಂದು ಹೇಳಿದನು.
ಆಗ ಯೋಧರಿಗೆ ತಮ್ಮ ತಪ್ಪಿನ ಅರಿವಾಗಿ ಗಸನ್ ಬಳಿ ಕ್ಷಮೆ ಯಾಚಿಸಿದರು.
Comments
English summary
Kannada Zen story | Inspirational short stories | ಝೆನ್ ಕಥೆ : ನಾವು ಮಾನವೀಯತೆ ಕಾಪಾಡುವ ಸೈನಿಕರು
More From Boldsky
Prev
Next



Click it and Unblock the Notifications











