Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಎಲ್ಲಾ ಮಾನವ ಗುಣಗಳನ್ನು ರಕ್ಷಿಸುವ ಸೈನಿಕರು
Short Story
oi-Reena
By Hema S

ಅಡುಗೆಯವನು ಆಹಾರ ಮಾಡಲು ಸಿದ್ಧ ಮಾಡುತ್ತಿರುವಾಗ ಗಸನ್ ತನ್ನ ಅಡುಗೆಯವನಿಗೆ "ಅಧಿಕಾರಿಗಳೂ ಕೂಡಾ ನಾವು ಸೇವಿಸುವ ಸಾಧಾರಣ ಆಹಾರವನ್ನೇ ನೀಡಿ." ಎಂದು ಆದೇಶಿಸಿದ.
ಗಸನ್ ಅಡುಗೆಯವನಿಗೆ ಆ ರೀತಿ ಆದೇಶ ಮಾಡಿದ್ದನ್ನು ಕೇಳಿ ಯೋಧರು ಸಿಟ್ಟಾದರು. ಅದರಲ್ಲಿಒ ಒಬ್ಬ ಯೋಧ "ನಾವು ಯಾರು ಅಂತ ನೀವು ತಿಳಿದಿದ್ದೀರಿ? ನಾವು ಯೋಧರು. ದೇಶದ ಹಿತಕ್ಕಾಗಿ ನಾವು ನಮ್ಮ ಜೀವವನ್ನು ಪಣಕ್ಕಿಟ್ಟಿದ್ದೇವೆ. ನಮ್ಮನ್ನು ಇನ್ನೂ ಉತ್ತಮವಾಗಿ ನೋಡಿಕೊಳ್ಳಬಾರದೇ?" ಎಂದು ಕೇಳಿದನು.
ಅದನ್ನು ಕೇಳಿದ ಗಸನ್ ತಕ್ಷಣವೇ ಕಠಿಣವಾಗಿ "ನಾವು ಯಾರು ಎಂದು ತಿಳಿದಿದ್ದೀರಿ? ನಾವು ಕೂಡಾ ಯೋಧರು. ಎಲ್ಲಾ ಮಾನವ ಗುಣಗಳನ್ನು ರಕ್ಷಿಸುವ ಸಲುವಾಗಿ ಇರುವ ಯೋಧರು ನಾವು." ಎಂದು ಹೇಳಿದನು.
ಆಗ ಯೋಧರಿಗೆ ತಮ್ಮ ತಪ್ಪಿನ ಅರಿವಾಗಿ ಗಸನ್ ಬಳಿ ಕ್ಷಮೆ ಯಾಚಿಸಿದರು.
Comments
English summary



Click it and Unblock the Notifications